Astrology

ಕಟಕ ರಾಶಿಯವರಿಗೆ ಯಾವುದು ಅದೃಷ್ಟ ರುದ್ರಾಕ್ಷಿ? ತಿಳಿಯಲು ತಪ್ಪದೆ ಈ ಮಾಹಿತಿ ನೋಡಿ!

ರುದ್ರಾಕ್ಷಿಯನ್ನು ಸಮಸ್ಯೆಗಳ ಪರಿಹಾರಕ್ಕಾಗಿ, ಸಂಕಷ್ಟಗಳ ನಿವಾರಣೆಗಾಗಿ ಮತ್ತು ಗ್ರಹದೋಷಗಳನ್ನು ದೂರಮಾಡಲು ಮಾತ್ರವಲ್ಲ ಉತ್ತಮ ಆರೋಗ್ಯಕ್ಕಾಗಿಯೂ ಧರಿಸಬಹುದು. ಶಿವನಿಗೂ ರುದ್ರಾಕ್ಷಿಗೂ ಇರುವ ಸಂಬಂಧದಿಂದಾಗಿ ಹಿಂದೂ ಧರ್ಮದಲ್ಲಿ ಇದುಞ ನಂಬಿಕೆ, ಧೈರ್ಯ ಮತ್ತು ನಂಬಿಕೆಯ ಸಂಕೇತವಾಗಿದೆ. ರುದ್ರಾಕ್ಷವನ್ನು ಧರಿಸುವುದು ಶಿವನ ಆಶೀರ್ವಾದವನ್ನು ಪಡೆಯುತ್ತದೆ ಮತ್ತು ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.

ರುದ್ರಾಕ್ಷಿ ಪವಿತ್ರ ವಸ್ತು. ಪುರಾಣಗಳ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಾಲೆಗಳು ಆದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವನ ಭಕ್ತರ ಮಣಿ ಮಾಲೆಯಾಗಿ ಉಪಯೋಗ ಮಾಡಲಾಗುತ್ತದೆ. ಇದನ್ನು ಜಪ ಮಾಲೆಯಾಗಿ ಉಪಯೋಗ ಮಾಡುತ್ತಾರೆ. ಶಿವನು ದೀರ್ಘಕಾಲ ಧ್ಯಾನ ನಿರತನಾಗಿ ನಂತ್ರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಆನಂದ ಭಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿ ಮರ ಹುಟ್ಟಿತು ಹೇಳಲಾಗಿದೆ. ಅದು ಶಿವನ ಮೂರನೆಯ ಕಣ್ಣಿನ ರೂಪವಾಗಿದೆ. ನಿಮ್ಮ ಕಣ್ಣೀರನ್ನು ಒರೆಸುವ ಅಂದರೆ ದುಃಖವನ್ನು ದೂರ ಮಾಡುವ ಗುಣವನ್ನು ಹೊಂದಿದೆ ಎಂದು ನಂಬಲಾಗಿದೆ. ಇನ್ನೊಂದು ಕಥೆ ಅಂದ್ರೆ ಶಿವನು ತಾರಕಾಸುರನನ್ನು ಸಂಹಾರ ಮಾಡಿದ ಮೇಲೆ ಅವನ ಮಕ್ಕಳಾದ ವಿದುಣ್ಮಾಲಿ ತಾರಕಾಕ್ಷ ಕಮಲಾಕ್ಷ ಗುಣವಂತರು ಆಗಿ ದೇವತೆಗಳ ಸಾಲಿಗೆ ಸೇರಿದರು ಆದರೆ ಕೆಲವು ಕಾಲಗಳ ನಂತ್ರ ದುಷ್ಟರಾಗಿ ಜನರಿಗೆ ತೊಂದರೆಯನ್ನು ಕೊಟ್ಟರು.

ಅವರನ್ನು ಶಿವನು ಸಂಹಾರ ಮಾಡಿದನು. ಹೀಗೆ ತನ್ನ ಭಕ್ತರು ದುಷ್ಟರಾಗಿ ಸಾಯುವುದನ್ನು ನೋಡಿ ಶಿವನ ಕಣ್ಣಿನಿಂದ ನೀರು ಬಂದವು. ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷಿ ಕೊಟ್ಟಿವೆ. ಒಂದು ಮರದಲ್ಲಿ ಸುಮಾರ ಎರಡು ಸಾವಿರ ಹಣ್ಣುಗಳು ಬಿಡುವುವು. ಅದರಲ್ಲಿ 108 ಮಣಿಗಳ ಜಪಮಾಲೆಯನ್ನು ಮಾಡುತ್ತಾರೆ. ಹಿಮಾಲಯದ ಜನರು ಆ ಮರದ ಹಣ್ಣುಗಳನ್ನು ಅಮೃತ ಫಲ ಎಂದು ತಿನ್ನುತ್ತಾರೆ. ಪರಶಿವನಿಗೆ ಪ್ರಿಯ ಆಗಿದ್ದು ರುದ್ರಾಕ್ಷಿ. ಇದರ ಮಾಲೆಯನ್ನು ಪ್ರಾತಃಕಾಲ ಮತ್ತು ಸಾಯಂಕಾಲ ಶುಚಿಯಾಗಿ ಶುದ್ಧವಾದ ಮನಸ್ಸಿನಿಂದ ಪರಮೇಶ್ವರನ ದಿವ್ಯ ನಾಮವಾದ ಪಂಚಾಕ್ಷರಿ ಮಹಾ ಮಂತ್ರ ಓಂ ನಮಃ ಶಿವಾಯ ಜಪಿಸಿ ಧರಿಸಬೇಕು. ಈ ನಂತ್ರ ಪಠನೆ ಇಂದ ಹಾಗೂ ರುದ್ರಾಕ್ಷಿ ಮಾಲೆಯ ಧಾರಣೆಯಿಂದ ಭಯ ಅಳುಕು ದೂರವಾಗಿ ಶಿವನ ಕೃಪೆ ನೆಮ್ಮದಿ ಶಾಂತಿ ಸಂತೋಷ ಲಭಿಸುತ್ತದೆ. ಇದನ್ನು ಹಿಡಿದುಕೊಂಡು ಜಪಿಸುವುದರಿಂದ ಉತ್ತಮವಾದ ಆರೋಗ್ಯ ಜಪಿಸುತ್ತದೆ. ರುದ್ರಾಕ್ಷಿಗೆ ಹಲವು ಮುಖಗಳು ಇವೆ. ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ಸ್ವರೂಪ ಪ್ರತಿನಿಧಿಸುತ್ತದೆ.

ಇನ್ನು ಕರ್ಕಾಟಕ ರಾಶಿಯವರಿಗೆ ಇದು ಶುಭ ಆರು ಮುಖದ ರುದ್ರಾಕ್ಷಿ ಕಾರ್ತಿಕೇಯ ಸ್ವಾಮಿ. ಈ ರಾಶಿಯವರು ಈ ರುದ್ರಾಕ್ಷಿ ಧರಿಸಿದರೆ ಅರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago