ಸಂಬಳ ಬಂದ ತಕ್ಷಣ ಈ ಸಲಹೆಗಳನ್ನು ಪಾಲಿಸಿದ್ದೆ ಅದರೆ ಅನವಶ್ಯಕ ಖರ್ಚುಗಳು ಕಡಿಮೆಯಾಗುತ್ತದೆ ಕೈ ನಲ್ಲಿ ಹಣ ನೆಲೆಸುತ್ತದೆ. ಸಾಧ್ಯ ಅದರೆ ಈ 3 ಸಲಹೆಗಳನ್ನು ದಾರಾಳವಾಗಿ ಮಾಡಬಹುದು. ಒಂದು ವೇಳೆ ಮಾಡುವುದಕ್ಕೆ ಸಾಧ್ಯ ಆಗದೆ ಇದ್ದರೆ ಒಂದು ಅಥವಾ ಎರಡು ಸಲಹೆಗಳನ್ನು ಪಾಲಿಸಿ. ಉಳಿತಾಯ ಎನ್ನುವುದು ತುಂಬಾ ಮುಖ್ಯ ಆಗುತ್ತದೆ. ಅನವಶ್ಯಕ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿ ಉಳಿತಾಯವನ್ನು ಮಾಡಬೇಕಾಗುತ್ತದೆ.
ಸಂಬಳ ಬಂದ ತಕ್ಷಣ ಮೊದಲು ಅರಿಶಿನ ಪುಡಿ ಅಥವಾ ಅರಿಶಿನ ಕೊಂಬಿಗೆ ಮಾಡಿ. ಅರಿಶಿನ ತೆಗೆದುಕೊಂಡು ಬಂದು ಆ ದಿನ ಡಬ್ಬಿಯಲ್ಲಿ ಹಾಕಿ ಬಳಸುವುದಕ್ಕೆ ಪ್ರಾರಂಭ ಮಾಡಿ.
ಇನ್ನು ಎರಡನೇಯದು ಸಂಬಳದ ಖರ್ಚಿನಲ್ಲಿ ಕಲ್ಲು ಉಪ್ಪು ತೆಗೆದುಕೊಂಡು ಬಂದು ಮನೆಯಲ್ಲಿ ಆಡುಗೆಗೆ ಬಳಸಿ. ಈ ಸಲಹೆಯನ್ನು ಪ್ರತಿ ಶುಕ್ರವಾರ ಪಾಲನೆ ಮಾಡಬೇಕು.
ಸಂಬಳ ಬಂದ ತಕ್ಷಣ ಮೊದಲನೇ ಖರ್ಚಾಗಿ ಮನೆಗೆ ಮಲ್ಲಿಗೆ ಹೂವನ್ನು ತೆಗೆದುಕೊಂಡು ಬಂದು ಸ್ವಲ್ಪ ಮಹಾಲಕ್ಷ್ಮಿ ತಾಯಿಯ ಫೋಟೋ ಗೆ ಹಾಕಿ ಮತ್ತು ಮನೆಯ ಹೆಣ್ಣು ಮಕ್ಕಳಿಗೆ ತಲೆಗೆ ಮೂಡಿದುಕೊಳ್ಳುವುದಕ್ಕೆ ಕೊಡಬಹುದು. ಮಲ್ಲಿಗೆ ಹೂವು ಸಿಕ್ಕಿದರೆ ಕಂಡಿತಾ ಈ ಸಲಹೆಯನ್ನು ಪಾಲಿಸಿ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…