ಈ ದಿನ ಪಂಚಮಿ ತಿಥಿ ಇದೆ ನಿನ್ನ ಸಂಜೆ ಪಂಚಮಾತಿಥಿ ಪ್ರಾರಂಭವಾಗಿ ಈ ದಿನ ಸಂಜೆಯವರೆಗೂ ಪಂಚಮಿ ತಿಥಿ ಇದೆ. ಈ ದಿನ ಪಂಚಮಿ ತಿಥಿಯಲ್ಲಿ ಸೂರ್ಯೋದಯ ಆಗಿರುವುದರಿಂದ. ಈ ದಿನ ರಾತ್ರಿ 9 ಗಂಟೆಯಲ್ಲಿ ಈ ಪರಿಹಾರವನ್ನು ಮಾಡಿ ನೋಡಿ. ಈ ದಿನ ಪಂಚಮಿ ತಿಥಿ ಆಗಿರುವುದರಿಂದ ನಿಮ್ಮ ಕಷ್ಟಗಳನ್ನು ವಾರಾಯಿ ತಾಯಿಯ ಪಾದದಲ್ಲಿ ಇಟ್ಟು ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಸಂಜೆ 6 ಗಂಟೆ 7 ಗಂಟೆಯಲ್ಲಿ ವಾರಾಯಿ ತಾಯಿಯ ಪೂಜೆಯನ್ನು ಮುಗಿಸಿ ಬಿಡಿ.
ರಾತ್ರಿ 9 ಗಂಟೆ ಗೆ ಹೀಗೆ ತಿಳಿಸಿರುವ ಅಂತ ಒಂದು ಪರಿಹಾರವನ್ನು ಮಾಡಿ.ಇದಕ್ಕೆ ಒಂದು ತಟ್ಟೆ ಅಥವಾ ಒಂದು ಚಿಕ್ಕ ಮಣ್ಣಿನ ದೀಪವನ್ನು ಈ ರೀತಿ ತೆಗೆದುಕೊಂಡು ಮೂರು ಚಿಕ್ಕ ಕರ್ಪೂರಗಳು ಮತ್ತು ಎರಡು ಲವಂಗ ಇಟ್ಟು ನಿಮ್ಮ ಬೇಡಿಕೆ ಏನಿದೆ ಅದನ್ನು ಬೇಡಿಕೊಳ್ಳಿ ನಿಮ್ಮ ಕಷ್ಟ ಏನಿದೆ ಅಲ್ಲ ಅದನ್ನ ಹೇಳಿ ಆ ಕಷ್ಟವನ್ನು ಅತಿ ಶೀಘ್ರವಾಗಿ ನಿವಾರಣೆ ಆಗಬೇಕಂದು ಬೇಡಿಕೊಂಡು.
ರಾತ್ರಿ 9 ಗಂಟೆಗೆ ಮನೆಯ ನಡು ಮನೆಯಲ್ಲಿ ಇದನ್ನು ಇಟ್ಟು ಬೆಂಕಿ ಹಚ್ಚಬೇಕು ಅದು ಉರ್ದು ಈ ರೀತಿಯಾಗಿ ಹೊಗೆ ಬರುತ್ತೆ ಆನಂತರ ತಣ್ಣಗಾದ ಮೇಲೆ ಅದನ್ನ ರಾತ್ರಿನೇ ಅಥವಾ ಬೆಳಗ್ಗೆ ಆದಿ ಮೇಲೆ ಅದನ್ನ ಹಸಿರು ಗಿಡದ ಕೆಳಗಡೆ ಅಥವಾ ಕಾಲು ಇಡದ ಜಾಗದಲ್ಲಿ ಹಾಕ್ಬಿಡಬಹುದು ಇಷ್ಟೇ ತುಂಬಾ ಸರಳವಾದ ಪರಿಹಾರ ಮನೆಯಲ್ಲಿ ಮಾಡ್ಕೋಬಹುದು.
ನಂಬಿಕೆಯಿಂದ ವಾರಾಯಿತಾಯಿಯನ್ನು ಬೇಡಿಕೊಂಡು ನಿಮ್ಮ ಕಷ್ಟವನ್ನು ಆ ತಾಯಿ ಪಾದದಲ್ಲಿ ಇಟ್ಬಿಟ್ರೆ ಸಾಕು. ಪಂಚಮಿ ತಿಥಿಯ ದಿನದಂದು ವಾರಾಯಿತಾಯಿಗೆ ಒಂದು ದೀಪವನ್ನು ಹಚ್ಚಿ ಇಟ್ಟು ಪ್ರತಿ ಪಂಚಮಿಯ ತಿಥಿಯ ದಿನದಂದು ಪರಿಹಾರ ಮಾಡಿಕೊಳ್ಳಬಹುದು. ಖಂಡಿತ ನಿಮ್ಮ ಕಷ್ಟಗಳು ಅತಿ ಶೀಘ್ರವಾಗಿ ಪರಿಹಾರ ಆಗುತ್ತದೆ…
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…