Astrology

ಅಪ್ಪಿತಪ್ಪಿಯು ಈ ದಿಕ್ಕಿಗೆ ಮಲಗಬೇಡಿ ಯಾವ ದಿಕ್ಕು ಸರಿ ನೋಡಿ!

Sleeping Direction :ನಿದ್ರೆಯನ್ನು ಮಾಡಬೇಕಾದರೆ ಈ ಎರಡು ನಿಯಮಗಳನ್ನು ಪಾಲಿಸಿದರೆ ನಿಮಗೆ ಇರುವ ಸಕಲ ದಾರಿದ್ರ ದೋಷಗಳು ತೋಲಾಗಿ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ. ನೀವು ಮಾಡತಕ್ಕಂತಹ ಪ್ರತಿಯೊಂದು ಈ ಸಣ್ಣ ಪುಟ್ಟ ಕೆಲಸ ಕಾರ್ಯದಲ್ಲೂ ವಿಶೇಷವಾಗಿ ಅಖಂಡ ಯಶಸ್ಸು ಫಲಪ್ರಾಪ್ತಿಯಾಗುತ್ತದೆ. ಕುಬೇರ ದೇವ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹದಿಂದ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು. ನಿದ್ರೆಯನ್ನು ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು ಮತ್ತು ನಿದ್ದೆ ಮಾಡುವಾಗ ಈ ಕೆಲವು ಬದಲಾವಣೆ ಮಾಡಿಕೊಂಡರೆ ಅತ್ಯದ್ಭುತವಾಗಿ ಜೀವನ ಬದಲು ಆಗುತ್ತದೇ.

1,ಯಾವುದೇ ಕಾರಣಕ್ಕೂ ನಿದ್ರೆಯನ್ನು ಮಾಡಬೇಕಾದರೆ ಒದ್ದೆ ಕಾಲುಗಳನ್ನು ಇಟ್ಕೊಂಡು ನಿದ್ರೆಯನ್ನು ಮಾಡಬಾರದು. ಒದ್ದೆ ಕಾಲನ್ನು ವರೆಸಿಕೊಂಡು ನಂತರ ಮಲಗಬೇಕು.2, ಯಾವುದೇ ಕಾರಣಕ್ಕೂ ಕತ್ತಲು ಇರುವ ಕೋಣೆಯಲ್ಲಿ ಮಲಗಬಾರದು. ಸ್ವಲ್ಪ ಆದರೂ ಬೆಳಕು ಇರಬೇಕು.ಈ ರೀತಿ ಮಲಗಿದರೆ ಪಾಸಿಟಿವ್ ಎನರ್ಜಿ ಸೃಷ್ಟಿ ಆಗುತ್ತದೆ.

3, ಯಾರಾದರೂ ನಿದ್ದೆ ಮಾಡುವಾಗ ಸಡನ್ ಆಗಿ ಎಚ್ಚರಗೊಳಿಸಬೇಡಿ.ಇನ್ನು ಸೂರ್ಯೋದಯ ಸಮಯದಲ್ಲಿ ನಿದ್ದೆ ಮಾಡುವುದು ಮತ್ತು ಮಾಡುತ್ತಿದರೆ ಇವತ್ತೇ ನಿಲ್ಲಿಸಿ.ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಮತ್ತು ಅನಾರೋಗ್ಯ ಬಾದೆ ಉಂಟಾಗುತ್ತದೆ.

4, ನಿದ್ದೆ ಮಾಡುವಾಗ ತಲೆಯನ್ನು ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು. ಒಂದು ವೇಳೆ ಈ ರೀತಿ ಮಲಗಿದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ.ಇದರಿಂದ ನಿಮ್ಮ ಆಯುಷ್ಯಕ್ಕೂ ತೊಂದರೆ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಉತ್ತರಕ್ಕೆ ತಲೆಯನ್ನು ಹಾಕಿ ನಿದ್ದೆಯನ್ನು ಮಾಡಬಾರದು.ವಿಶೇಷವಾಗಿ ಕುಬೇರ ದೇವರ ಅನುಗ್ರಹ ಮತ್ತು ಲಕ್ಷ್ಮೀದೇವಿ ಅನುಗ್ರಹ ಪಡೆಯಲು ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬೇಕು.ಬೆಳಗ್ಗೆ ಎದ್ದಾಗ ಉತ್ತರ ದಿಕ್ಕು ನೋಡಿದರೆ ಅದು ಕುಬೇರ ದೇವರ ದಿಕ್ಕು. ಇದರಿಂದ ನಿಮಗೆ ಅಭಿವೃದ್ಧಿ ಹೆಚ್ಚಾಗುತ್ತದೆ.

5, ಇನ್ನು ಮಕ್ಕಳು ಪೂರ್ವಕ್ಕೆ ತಲೆಯನ್ನು ಹಾಕಿ ಮಲಗಬೇಕು.ಈ ರೀತಿ ಮಲಗಿದರೆ ನೆನಪಿನ ಶಕ್ತಿ ವೃದ್ಧಿ ಆಗುತ್ತದೇ.ಇನ್ನು ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಕೆಟ್ಟ ಆಲೋಚನೆಗಳು ಹೆಚ್ಚಾಗುತ್ತದೆ. ಹಾಗಾಗಿ ನೀವು ಮಲಗುವಾಗ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಮತ್ತು ಬೆಳೆಗ್ಗೆ ಏಳುವಾಗ ಉತ್ತರ ದಿಕ್ಕನ್ನು ನೋಡಬೇಕು.ಈ ಎರಡು ನಿಯಮ ಪಾಲಿಸುತ್ತ ನಿದ್ರೆ ಮಾಡಿದರೆ ನಿಮಗೆ ಇರುವ ಸಕಲ ದಾರಿದ್ರ ದೋಷಗಳು ದೂರ ಆಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago