Astrology

ಮಹಿಳೆಯರು ಮನೆಯಲ್ಲಿ ಪ್ರತಿ ಶುಕ್ರವಾರ ತಪ್ಪದೇ ಈ 5 ಕೆಲಸಗಳನ್ನು ಮಾಡಿ !

Friday do this things : Ladies do these 5 things at home every Friday without fail :ಸಂಪತ್ತು, ಐಶ್ವರ್ಯ ಸಮೃದ್ಧಿಯ ಅಧಿದೇವತೆ ಲಕ್ಷ್ಮಿ ದೇವಿ.ಯಾರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ವಿರುತ್ತದೆಯೋ ಅವರು ಸದಾ ನೆಮ್ಮದಿ ಸಂತೋಷದಿಂದ ಇರುತ್ತದೆ.ಆದರೆ ಲಕ್ಷ್ಮೀ ದೇವಿಯ ಕೃಪೆ ಗೆ ಪಾತ್ರರಾಗುವುದು ಹೇಗೆ? ಅವಳ ಅನುಗ್ರಹ ಪಡೆಯುವುದು ಹೇಗೆ?ಇದಕ್ಕೆ ಕೆಲವು ಆಚಾರ ಪದ್ಧತಿ, ಸಂಪ್ರದಾಯ ಗಳಿವೆ.ಇವುಗಳನ್ನು ಯಾರು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೋ ಖಂಡಿತ ವಾಗಿಯೂ ಲಕ್ಷ್ಮಿ ದೇವಿ ಅವರನ್ನು ಕಾಪಾಡುತ್ತಾಳೆ.ಅಂತಹ ಮಹಾನ್ ದೇವಿ ಯನ್ನು ಶುಕ್ರವಾರ ಪೂಜಿಸುವುದು ಬಹಳ ಮಹತ್ವ ಪಡೆಯುತ್ತದೆ.ಲಕ್ಷ್ಮಿ ಯನ್ನು ಶುಕ್ರವಾರ ಏಕೆ ಪೂಜಿಸ ಬೇಕು? ಹೇಗೆ ಆರಾಧಿಸ ಬೇಕು? ಉಪವಾಸ ಆಚರಿಸುವ ವಿಧಾನ ಹೇಗೆ ಮುಂದೆ ನೋಡೋಣ.ಬುದ್ಧಿ ಚುರುಕಾಗಲು ಇಲ್ಲಿದೆ ಸಿಂಪಲ್ ಮನೆ ಮದ್ದು!

ಒಂದು–ಶುಕ್ರವಾರವೇ ಲಕ್ಷ್ಮೀ ಪೂಜೆ.ಹಿಂದೂ ಪದ್ಧತಿ ಪ್ರಕಾರ ಶುಕ್ರವಾರ ತಾಯಿ ಲಕ್ಷ್ಮಿಯ ದಿನ.ಈ ದಿನ ಲಕ್ಷ್ಮಿ ದೇವಿ ಯನ್ನು ಧಾರ್ಮಿಕ ವಿಧಿ ಗಳಿಂದ ಪೂಜಿಸಿದರೆ ದೇವಿಯ ಆಶೀರ್ವಾದ ಪಡೆಯ ಬಹುದು.ತಾಯಿ ಲಕ್ಷ್ಮಿಯ ಆಶೀರ್ವಾದ ಹೊಂದಿರುವ ವ್ಯಕ್ತಿಯ ಜೀವನ ದಲ್ಲಿ ಸಂಪತ್ತಿನ ಕೊರತೆ ಇರುವುದಿಲ್ಲ. ಇದಕ್ಕಾಗಿ ಪ್ರತಿ ಶುಕ್ರವಾರ ತಾಯಿ ಲಕ್ಷ್ಮಿ ಯನ್ನು ಬೆಳಿಗ್ಗೆ ಸ್ವಚ್ಛವಾಗಿ ಶುದ್ಧ ಮನಸ್ಸಿನಿಂದ ಪೂಜಿಸಿದ ರೆ ಶುಭಫಲ ಸಿಗುತ್ತದೆ.

ಎರಡು–ಲಕ್ಷ್ಮಿ ದೇವಿಗೆ ಉಪವಾಸ ಹೇಗೆ ಮಾಡಬೇಕು?ದೇವಾನುದೇವತೆ ಗಳನ್ನು ಮೆಚ್ಚಿಸುವುದು ಅಂದುಕೊಂಡ ಷ್ಟು ಸುಲಭವಲ್ಲ. ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ ಆಚರಿಸುವ ಪೂಜೆ ಬಹಳ ಮಹತ್ವದ್ದಾಗಿದೆ.ಆದರೆ ಉಪವಾಸವನ್ನು ಆಚರಿಸುವ ಮೊದಲು ಉಪವಾಸಕ್ಕೆ ಸಂಬಂಧಿಸಿದ ಪ್ರತಿ ಯೊಂದು ಸಣ್ಣ ಕಾರ್ಯವಿಧಾನದ ಬಗ್ಗೆ ನಿಮಗೆ ಪರಿಚಯ ವಿರಬೇಕು.
ಮೊದಲಿಗೆ ನೀವು ದೇವಿಗೆ ಮೀಸಲಿರುವ ಶುಕ್ರವಾರದ ದಿ ಗಳನ್ನು ಖಚಿತಪಡಿಸಿ ಕೊಳ್ಳಿ.ಒಮ್ಮೆ ನೀವು ಒಪ್ಪಿಗೆ ನೀಡಿದ ನಂತರ ಅದನ್ನು ತಪ್ಪಿಸಿ ಬೇಡಿ.ಉಪವಾಸದ ಅವಧಿಯಲ್ಲಿ ಸ್ನಾನ ಮಾಡುವುದಲ್ಲದೆ ಜನರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮತ್ತು ಯೋಚಿಸು ವುದನ್ನು ತಡೆಯುವ ಮೂಲಕ ನಿಮ್ಮನ್ನು ಶುದ್ಧವಾಗಿಟ್ಟು ಕೊಳ್ಳಲು ಪ್ರಯತ್ನಿಸಿ.ಅಕ್ಕಿ ನೀರಿನ ಮಹತ್ವ ಒಮ್ಮೆ ತಿಳಿಯಿರಿ ಯಾಕಂದ್ರೆ!

ಮೂರು –ಲಕ್ಷ್ಮಿ ದೇವಿ ಪೂಜೆ ಆರಾಧನೆ ಯಿಂದ ಸಿಗುವಲಾಭ ಗಳೇನು?ನಿಮ್ಮ ಎಲ್ಲಾ ಆರ್ಥಿಕ ತೊಂದರೆಗಳನ್ನು ತೊಡೆದು ಹಾಕಲು ಮತ್ತು ದೀರ್ಘಕಾಲ ಕಳೆದುಕೊಂಡ ಹಣ ವನ್ನು ಮರಳಿ ಪಡೆಯಲು ಬಯಸಿದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ಯನ್ನು ಮೆಚ್ಚಿ ಸಲು ಪೂಜೆ ಮಾಡಬೇಕು.ಅದೃಷ್ಟ ಯೌವನ ಮತ್ತು ಸೌಂದರ್ಯ ದೇವತೆಯು ಹಣ ಸಂಬಂಧಿತ ತೊಂದರೆಗಳಿಂದ ನಿಮ್ಮನ್ನು ನಿವಾರಿಸಲು ಮಾತ್ರವಲ್ಲದೆ ಕುಟುಂಬದ ಸುಧಾರಣೆಗೆ ಹೊಸ ಅವಕಾಶ ಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ. ಶುಕ್ರವಾರದಂದು ವೈಭವ ಲಕ್ಷ್ಮಿ ಉಪವಾಸ ವನ್ನು ಆಚರಿಸುವ ಲ್ಲಿ ಯಶಸ್ವಿಯಾಗುವ ಎಲ್ಲರಿಗೂ ಲಕ್ಷ್ಮಿ ಸಮೃದ್ಧಿ ಮತ್ತು ಭೌತಿಕ ನೆರವೇರಿಕೆಯ ಬಾಗಿಲು ತೆರೆಯುತ್ತದೆ ಎಂದು ನಂಬ ಲಾಗಿದೆ.

ನಾಲ್ಕು– ಲಕ್ಷ್ಮಿ ಪೂಜೆ ಗೆ ಮಂಗಳಕರ ಸಮಯ ಯಾವುದು? ಶುದ್ಧತೆ ಏಕೆ ಮುಖ್ಯ?ಲಕ್ಷ್ಮಿ ಪೂಜೆ ಯನ್ನು ನಡೆಸ ಲು ಅತ್ಯಂತ ಮಂಗಳಕರ ಸಮಯವೆಂದರೆ ಬೆಳಗ್ಗೆ.ಪೂಜೆಗೆ ಬೇಕಾದ ಎಲ್ಲವನ್ನು ಮುಂಚಿತ ವಾಗಿ ಖರೀದಿಸಿ.
ಲಕ್ಷ್ಮೀ ದೇವಿಯು ಶುದ್ಧವಾದ ಮನೆಯಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ ಪೂಜೆಯ ಮೊದಲು ಮನೆ ಯನ್ನು ಸ್ವಚ್ಛಗೊಳಿಸಲು ಮರೆಯ ಬೇಡಿ ಸ್ಥಳ ವನ್ನು ಸಂಪೂರ್ಣ ವಾಗಿ ಗುಡಿಸಿದ ನಂತರ ನಿಮ್ಮ ಪೂಜಾ ಸ್ಥಳದ ಬಳಿ ಸರಳವಾದ ರಂಗೋಲಿಹಾಕಿ.ಸ್ನಾನ ಮಾಡಿ ತಾಜಾ ಬಟ್ಟೆ ಗಳನ್ನು ಧರಿಸಿದ ನಂತರ ಪೂಜೆಗೆ ಬೇಕಾದ ಎಲ್ಲ ವನ್ನು ಸಂಗ್ರಹಿಸಿ.ಎಲ್ಲ ಹಣ್ಣುಗಳು ಮತ್ತು ಪಾತ್ರೆಗಳ ನ್ನು ಬಳಕೆ ಮಾಡುವ ಮೊದಲು ಅವುಗಳನ್ನು ತೊಳೆಯಿರಿ.

ಐದು–ಲಕ್ಷ್ಮಿ ದೇವಿ ಪ್ರತಿಷ್ಠಾಪಿಸುವುದು ಹೇಗೆ?ಎತ್ತರದ ಮನೆ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಇರಿಸಿ.ಸುಂದರವಾದ, ಬಟ್ಟೆ ಮತ್ತು ಆಭರಣಗಳಿಂದ ದೇವಿಯ ವಿಗ್ರಹ ವನ್ನು ಅಲಂಕರಿಸಿ.ವಿಗ್ರಹದ ಜೊತೆ ಗೆ ನೀರು ತುಂಬಿದಶಂಖ ವನ್ನು ಮನೆ ಮೇಲೆ ಇರಿಸಿ.ಪೂಜೆಯ ತಯಾರಿ ಮುಗಿದ ನಂತರ ಕಣ್ಣು ಮುಚ್ಚಿ ದೇವಿ ಸ್ತೋತ್ರ ಪಠಿಸಿ.ಮಂತ್ರಗಳನ್ನು ಪಠಿಸಿದ ನಂತರ ದೇವಿಗೆ ಪ್ರಸಾದ ಅರ್ಪಿಸಿ.Friday do this things

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago