ಮೊದಲನೆಯದಾಗಿ, ತಿಳಿಯಬೇಕಾಗಿರುವುದು. ಏನೆಂದರೆ ನಾವು ಸಾಮಾನ್ಯವಾಗಿ ಪೂಜಾ ಉಪಯೋಗಿಸುವ ಕರ್ಪೂರ ಬೇರೆ,ಪಚ್ಚ ಕರ್ಪೂರ ಬೇರೆ…ಪಚ್ಚ ಕರ್ಪೂರಕ್ಕೆ ದುಷ್ಟ ಶಕ್ತಿಗಳು ಹಾಗೂ ನೆಗೆಟಿವ್ ಎನರ್ಜಿ ಅಂತ ಏನ್ ಕರೀತೀವಿ .ಮನೆಯಲ್ಲಿರುವ ಆ ಧನಾತ್ಮಕ ಶಕ್ತಿಯನ್ನು ಹೊರಗಟ್ಟಿ, ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರಲು ಸಹಕಾರಿಯಾಗುತ್ತದೆ….
ಪಚ್ಚ ಕರ್ಪೂರಕ್ಕೆ ವಿಶೇಷತೆ ಏನೆಂದರೆ, ಅದನ್ನು ಉಪಯೋಗಿಸಿ ಮಾಡಿದ ತಿಂಡಿಗಳು ಬಹಳಷ್ಟು ದಿನ ಕೆಟ್ಟು ಹೋಗುವುದಿಲ್ಲ,ಅದಕ್ಕೆ ಕೆಲವು ಸಿಹಿ ತಿಂಡಿಗಳಿಗೆ ಇದನ್ನು ಉಪಯೋಗಿಸುತ್ತಾರೆ. ಆದರೆ ನೀವು ಇದನ್ನು ನೀರಿನೊಂದಿಗೆ, ಪನ್ನೀರಿನೊಂದಿಗೆ ಸೇವಿಸಲು ಹೋಗಬೇಡಿ.
ಮನೆಯಲ್ಲಿ ಪಚ್ಚ ಕರ್ಪೂರವನ್ನು ತಂದು ,ನಿಮ್ಮ ಮನೆಯ ದೇವರು ಅಥವಾ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು. ಅದನ್ನು ಒಂದೆಡೆ ಇಟ್ಟುಬಿಡಿ.ಅದು ಮನೆಯಲ್ಲ ಪಾಸಿಟಿವ್ ಎನರ್ಜಿ ಹರಡುವಂತೆ ಮಾಡುತ್ತದೆ.ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುತ್ತದೆ.ಹಾಗೂ…ಅದನ್ನು ಇಡುವಾಗ ನಿಮ್ಮ ಮನೆಯ ಒಳ್ಳೆಯದನ್ನು ಬಯಸಿ ಮಾತ್ರ ಇಡಿ .ಬೇರೆಯವರು ಚೆನ್ನಾಗಿದ್ದಾರೆ. ನಾವು ಹೀಗೆ ಇದ್ದೀವಿ,ಅಂತೆಲ್ಲಾ ಮನಸ್ಸಿನಲ್ಲಿ ಅಂದುಕೊಳ್ಳಬೇಡ. ಅದು ಒಳ್ಳೆಯದಲ್ಲ…
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…