ಹುಣಸೆ ಹಣ್ಣು ಕೆಡದಾಗೆ ವರ್ಷಾನುಗಟ್ಟಲೆ ಇಡಬೇಕಾ ಈಟಿಪ್ಸ್ ನ್ನೂ ಟ್ರೈ ಮಾಡಿ !

keep tamarind fruit for years ಸಾಮಾನ್ಯವಾಗಿ ಹುಣಿಸೆಹಣ್ಣು ಹಾಗೂ ಅಂತ ಸೀಜನ್ ನಲ್ಲಿ ಜಾಸ್ತಿಯಾಗಿ ತೆಗೆದುಕೊಂಡು ಹುಣಸೆ ಹಣ್ಣನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ. ತರುವಾಗ ಚೆನ್ನಾಗಿರು ಅಂತ ಹುಣಸೆಹಣ್ಣು ಸ್ವಲ್ಪ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಹುಳಗಳು ಆಗದ ಹಾಗೆ ಕೆಡದಾಗ ವರ್ಷಾನು ಗಂಟೆಲೇ ಯಾವ ರೀತಿಯಾಗಿ ಸ್ಟೋರ್ ಮಾಡಿ ಇಡಬೇಕು ಅಂದ್ರೆ..

ಹುಣಸೆ ಹಣ್ಣನ್ನು ತಗೊಂಡು ಬಂದು ನಂತರ ನಾವು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುವ ಮೊದಲು ನಾವು ಅದರಲ್ಲಿ ಬೀಜ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ನೋಡಿದ ತಕ್ಷಣ ಬೀಜ ಎದ್ದೆ ಎಂಬುದು ಗೊತ್ತಾಗುದಿಲ್ಲ. ಅದನ್ನು ಬಿಡಿಸಿದಾಗ ಅದರ ಒಳಗಡೆ ಬೀಜಗಳು ಉಳಕೊಂಡಿರುತ್ತವೆ. ಬೀಜವನ್ನು ಎಲ್ಲ ತೆಗೆದುಕೊಳ್ಳಬೇಕು ಸಿಪ್ಪೆ ಏನಾದರೂ ಉಳಿದುಕೊಂಡಿದ್ದರೆ ಅಥವಾ ಯಾರು ಏನಾದರೂ ಇದ್ದರೆ ಅದನ್ನು ಸಹ ತೆಗೆಯಬೇಕು. ಒಂದೇ ಒಂದು ಬೀಜ ಇದ್ದರು ಸಹ ಇಡೀ ಹುಣಸೆಹಣ್ಣನ್ನೇ ಪೂರ್ತಿಯಾಗಿ ಹುಳುಗಳು ಆಗುವ ಸಾಧ್ಯತೆ ಇರುತ್ತದೆ.

ಹುಣಸೆ ಹುಳಿ ಅಷ್ಟು ಬೇಗ ಹಾಳು ಆಗುವುದಿಲ್ಲ. ಹಾಳಾದ್ರೂ ಸಹ ಒಂದು ನೀರಿನ ತೇವಾಂಶ ಇದ್ರೆ ಅಥವಾ ಹುಣಸೆ ಹಣ್ಣಿನ ಬೀಜ ಇದ್ದರೆ ಹಾಳಾಗಬಹುದು. ತೇವಾಂಶಕ್ಕೆ ಏನ್ ಮಾಡಬೇಕು ಅಂದ್ರೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಟ್ರೆ ತನ್ನಷ್ಟಕ್ಕೆ ತಾನೇ ನೀರಿನ ಅಂಶ ಡ್ರೈ ಆಗುತ್ತೆ..

ಒಂದು ಪ್ಲೇಟಿನಲ್ಲಿ ಉಪ್ಪನ್ನು ಹಾಕಿಕೊಂಡಿದ್ದೇನೆ. ಇವಾಗ ನಾವು ಬಿಡಿಸಿಕೊಂಡಿರುವಂತ ಹುಣಸೆ ಹಣ್ಣನ್ನು ಉಪ್ಪಿನಲ್ಲಿ ಇಟ್ಟು ಈ ರೀತಿಯಾದ ಪ್ರೆಸ್ ಮಾಡ್ಕೊಳ್ಬೇಕು. ಇನ್ನೊಂದ್ ಸ್ವಲ್ಪ ಹುಣಸೆ ಹಣ್ಣು ತೆಗೆದುಕೊಂಡು, ಅದನ್ನು ಉಪ್ಪಿನಲ್ಲಿ ಈ ರೀತಿಯಾಗಿ ಪ್ರೆಸ್ ಮಾಡ್ತಾ ನಾವು ಅದನ್ನು ಒಂದು ಉಂಡೆಯಾಗಿ ಮಾಡಿಕೊಳ್ಳಬೇಕು.. ಇದೇ ರೀತಿಯಾಗಿ ಎಲ್ಲವನ್ನು ಉಪ್ಪಿನಲ್ಲಿ ಪ್ರೆಸ್ ಮಾಡ್ಬಿಟ್ಟು ನಾವು ಉಂಡೆಯನ್ನು ಕಟ್ಟಿಕೊಳ್ಳಬೇಕು. ಡಬ್ಬದಲ್ಲಿ ತಳಭಾಗಕ್ಕೆ ಸ್ವಲ್ಪ ಕಲ್ಲುಪ್ಪನ್ನು ಹಾಕಿಕೊಂಡು. ಉಪ್ಪಿನ ಮೇಲೆ ಮಾಡಿರ್ತಕ್ಕಂತ ಹುಣಸೆ ಉಂಡೆಗಳನ್ನು ಇಟ್ಟುಬಿಡುತ್ತೇನೆ.

ನಾವು ಉಂಡೆಯನ್ನೇ ಮಾಡಬೇಕು ಅಂತ ಏನಿಲ್ಲ ಹಾಗೆ ಉಪ್ಪಿನಲ್ಲೇ ಪ್ರೆಸ್ ಮಾಡ್ಬಿಟ್ಟು ಹಾಗೆ ಡಬ್ಬದಲ್ಲಿ ಇಟ್ಟುಕೊಳ್ಳಬಹುದು ಎಲ್ಲವೂ ಒಂದೇ ಸಲ ಕೈ ಹಾಕೋ ಬದಲು ಈ ರೀತಿಯಾಗಿ ಉಂಡೆಯನ್ನು ಮಾಡಿಕೊಂಡರೆ ಒಂದು ಉಂಡೆಯಿಂದ ಸ್ವಲ್ಪ ಸ್ವಲ್ಪನೇ ತೆಗೆದು ಉಪಯೋಗಿಸಬಹುದು. ಈ ರೀತಿಯಾಗಿ ನೀವು ಏನಾದರೂ ಅನುಸರಿಸಿದ್ರೆ ಆದ್ರೆ ಹುಣಸೆ ಹಣ್ಣನ್ನು ವರ್ಷಾನು ಗಂಟ್ಲೆ ಕೆಡದ ಹಾಗೆ ಇಟ್ಟುಕೊಳ್ಳಬಹುದು..

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago