ಮೊದಲನೇದಾಗಿ ಈ ದೇವಲಯದ ವಿಶೇಷತೆಯನ್ನು ಹೇಳುವುದಾದರೆ ಈ ಒಂದು ದೇವಸ್ಥಾನದಲ್ಲಿ ಶಿವ ಜಾಗೃತ ಅವತಾರದಲ್ಲಿ ಇರುತ್ತವೆ ಎಂದು ಹೇಳಲಾಗುತ್ತದೆ.ಇನ್ನೊಂದು ಮಂಜು ಗಡ್ಡೆ ರೂಪದಲ್ಲಿ ಶಿವಲಿಂಗ ಇದೆ.ಬೇರೆ ಬೇರೆ ರೂಪದಲ್ಲಿ ಚೇಂಜ್ ಆಗುತ್ತದೆ. ಬಿಸಿಲು ಬಂದಾಗ ಒಂದು ರೂಪದಲ್ಲಿ ಹಾಗೇನೆ ಬೇರೆ ಟೈಮಲ್ಲಿ ಬೇರೆ ರೂಪದಲ್ಲಿ ಇರುತ್ತದೆ. ಹಾಗೇನೆ ಈ ಒಂದು ಪವಾಡ ಅದು ಸಾಕ್ಷ ಶಿವನ ಒಂದು ಶಕ್ತಿಯಿಂದ ಆಗ್ತಾ ಇರೋದು ಕೂಡ ಹೇಳಲಾಗುತ್ತದೆ.
ಈ ಒಂದು ವಿಶೇಷವಾದ ಶಿವಲಿಂಗವನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಬರ್ತಾ ಇದ್ದಾರೆ. ಇಲ್ಲಿಯವರೆಗೂ ಲಾಕ್ ಡೌನ್ ಗಿನ್ನ ಮುಂಚೆ ಬರ್ತಾ ಇದ್ರು. ಈ ಒಂದು ಸಮಯದಲ್ಲಿ ಕೆಲವೊಂದು ತಿಂಗಳಗಳಿಂದ. ಈ ಒಂದು ದೇವಸ್ಥಾನದಲ್ಲಿ ಒಬ್ಬರು ಕೂಡ ಬರ್ತಾ ಇಲ್ಲ ಅಂತ ಹೇಳಲಾಗುತ್ತದೆ. ಬೇರೊಂದುಟೈಮಲ್ಲಿ ಕರೋನ ಅನ್ಕೊಂಡು ಯಾರು ಕೂಡ ಬರ್ತಾ ಇಲ್ಲ. ಇನ್ನು ಈ ಲಾಕ್ಡೌನ್ ಸಮಯದಲ್ಲಿ ಕೂಡ ಒಂದು ದೊಡ್ಡ ಚಮತ್ಕಾರ ನಡೆದಿದೆ ಅಂತಾನೆ ಹೇಳಬಹುದು.
ಅದು ಏನಪ್ಪ ಅಂದ್ರೆ ಈ ಒಂದು ದೇವಸ್ಥಾನದ ಹತ್ತಿರ ಜೋಡಿ ಪಾರಿವಾಳ ಸುತ್ತಾಡ್ತಾನೆ ಇರುತ್ತೆ. ಎಲ್ಲಾ ಟೈಮಲ್ಲೂ ಒಂದು ಜೋಡಿ ಪಾರಿವಾಳಗಳು ಸುತ್ತಾಡುತ್ತಿರುತ್ತೆ ಅಂತ ಹೇಳಲಾಗುತ್ತದೆ.ಈ ಒಂದು ಊರಿನ ಜನರ ನಂಬಿಕೆಯ ಪ್ರಕಾರ ಈ ಒಂದು ಜೋಡಿಯ ಪಾರಿವಾಳ .ಶಿವ ಪಾರ್ವತಿ ಅಂತಾನೆ ಹೇಳಲಾಗುತ್ತದೆ. ಒಂದು ಪಾರಿವಾಳ ತುಂಬಾ ವರ್ಷಗಳಿಂದ ಆ ಪಾರಿವಾಳ ಕಾಣಿಸುತ್ತಿದೆ ಅಂತಾನೆ ಹೇಳಲಾಗುತ್ತದೆ. ಆದರೆ ಇಲ್ಲಿವರೆಗೂ ಒಂದು ದಿನಾನೂ ಕೂಡ ಮಂಜಿನ ಶಿವಲಿಂಗ ಏನಿದೆಯಲ್ಲ ಅಲ್ಲಿ ಬಂದು ಯಾವತ್ತೂ ಕೂಡ ಕೂತಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಲಾಕ್ಡೌನ್ ಸಮಯದಲ್ಲಿ ಯಾವಾಗ ಪೂಜಾರಿ ಮಾಮೂಲಿಯಾಗಿ. ಪೂಜೆ ಮಾಡುತ್ತಿದ್ದರಂತೆ.
ರೀಸೆಂಟ್ ಆಗಿ ಓಪನ್ ಆದಾಗ ಆ ಒಂದು ಸಮಯದಲ್ಲಿ ಏನಾಗಿದೆ ಅಂದ್ರೆ ಈ ಒಂದು ಶಿವಲಿಂಗದ ಮೇಲೆ ಈ ಎರಡು ಪಾರಿವಾಳ ಬಂದು ಕೂತಿತ್ತು ಎಂದು ಹೇಳಲಾಗುತ್ತದೆ. ಪೂಜಾರಿ ತುಂಬಾನೇ ಆಶ್ಚರ್ಯವಾಗಿ ಜೋರಾಗಿ ಅರ ಮಹದೇವ್ ಎಂದು ಕೂಗಿಕೊಂಡಿದ್ದಾರೆ. ಈ ಒಂದು ದೇವಸ್ಥಾನದ ಸಿಬ್ಬಂದಿಗಳು ಏನಿದ್ದಾರೆ. ಅವರೆಲ್ಲ ಬಂದ್ಬಿಟ್ಟು ಹರಹರ ಮಹದೇವ್ ದೇವರು ದರ್ಶನ ಆದಾಗ ಈ ರೀತಿ ಕೂಗಿದ್ದಾರೆ.ಇದರಿಂದ ಒಂದು ವಿಷಯ ನಮಗೆ .
ದೇವರು ಇದ್ದಾನೆ ಭಾವನೆ ಮತ್ತು ನಂಬಿಕೆ ಹುಟ್ಟಿಕೊಳ್ಳುತ್ತೆ. ಹಾಗೇನೇ ಈ ಒಂದು ಕರೋನಾ ಸಮಯದಲ್ಲಿ ಎಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ಗೊತ್ತೇ ಇದ್ದೇ ಇರುತ್ತೆ. ಹಾಗೆಯೇ ಈ ಒಂದು ಕಷ್ಟಗಳಿಂದ ದೇವರು ನಮ್ಮನ್ನು ಪಾರು ಮಾಡ್ಲಿ ಅಂತ ಕೇಳಿಕೊಳ್ಳೋಣ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…