ಅಮರನಾಥ ದೇವಾಲಯದಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳು!

ಮೊದಲನೇದಾಗಿ ಈ ದೇವಲಯದ ವಿಶೇಷತೆಯನ್ನು ಹೇಳುವುದಾದರೆ ಈ ಒಂದು ದೇವಸ್ಥಾನದಲ್ಲಿ ಶಿವ ಜಾಗೃತ ಅವತಾರದಲ್ಲಿ ಇರುತ್ತವೆ ಎಂದು ಹೇಳಲಾಗುತ್ತದೆ.ಇನ್ನೊಂದು ಮಂಜು ಗಡ್ಡೆ ರೂಪದಲ್ಲಿ ಶಿವಲಿಂಗ ಇದೆ.ಬೇರೆ ಬೇರೆ ರೂಪದಲ್ಲಿ ಚೇಂಜ್ ಆಗುತ್ತದೆ. ಬಿಸಿಲು ಬಂದಾಗ ಒಂದು ರೂಪದಲ್ಲಿ ಹಾಗೇನೆ ಬೇರೆ ಟೈಮಲ್ಲಿ ಬೇರೆ ರೂಪದಲ್ಲಿ ಇರುತ್ತದೆ. ಹಾಗೇನೆ ಈ ಒಂದು ಪವಾಡ ಅದು ಸಾಕ್ಷ ಶಿವನ ಒಂದು ಶಕ್ತಿಯಿಂದ ಆಗ್ತಾ ಇರೋದು ಕೂಡ ಹೇಳಲಾಗುತ್ತದೆ.

ಈ ಒಂದು ವಿಶೇಷವಾದ ಶಿವಲಿಂಗವನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಬರ್ತಾ ಇದ್ದಾರೆ. ಇಲ್ಲಿಯವರೆಗೂ ಲಾಕ್ ಡೌನ್ ಗಿನ್ನ ಮುಂಚೆ ಬರ್ತಾ ಇದ್ರು. ಈ ಒಂದು ಸಮಯದಲ್ಲಿ ಕೆಲವೊಂದು ತಿಂಗಳಗಳಿಂದ. ಈ ಒಂದು ದೇವಸ್ಥಾನದಲ್ಲಿ ಒಬ್ಬರು ಕೂಡ ಬರ್ತಾ ಇಲ್ಲ ಅಂತ ಹೇಳಲಾಗುತ್ತದೆ. ಬೇರೊಂದುಟೈಮಲ್ಲಿ ಕರೋನ ಅನ್ಕೊಂಡು ಯಾರು ಕೂಡ ಬರ್ತಾ ಇಲ್ಲ. ಇನ್ನು ಈ ಲಾಕ್ಡೌನ್ ಸಮಯದಲ್ಲಿ ಕೂಡ ಒಂದು ದೊಡ್ಡ ಚಮತ್ಕಾರ ನಡೆದಿದೆ ಅಂತಾನೆ ಹೇಳಬಹುದು.

ಅದು ಏನಪ್ಪ ಅಂದ್ರೆ ಈ ಒಂದು ದೇವಸ್ಥಾನದ ಹತ್ತಿರ ಜೋಡಿ ಪಾರಿವಾಳ ಸುತ್ತಾಡ್ತಾನೆ ಇರುತ್ತೆ. ಎಲ್ಲಾ ಟೈಮಲ್ಲೂ ಒಂದು ಜೋಡಿ ಪಾರಿವಾಳಗಳು ಸುತ್ತಾಡುತ್ತಿರುತ್ತೆ ಅಂತ ಹೇಳಲಾಗುತ್ತದೆ.ಈ ಒಂದು ಊರಿನ ಜನರ ನಂಬಿಕೆಯ ಪ್ರಕಾರ ಈ ಒಂದು ಜೋಡಿಯ ಪಾರಿವಾಳ .ಶಿವ ಪಾರ್ವತಿ ಅಂತಾನೆ ಹೇಳಲಾಗುತ್ತದೆ. ಒಂದು ಪಾರಿವಾಳ ತುಂಬಾ ವರ್ಷಗಳಿಂದ ಆ ಪಾರಿವಾಳ ಕಾಣಿಸುತ್ತಿದೆ ಅಂತಾನೆ ಹೇಳಲಾಗುತ್ತದೆ. ಆದರೆ ಇಲ್ಲಿವರೆಗೂ ಒಂದು ದಿನಾನೂ ಕೂಡ ಮಂಜಿನ ಶಿವಲಿಂಗ ಏನಿದೆಯಲ್ಲ ಅಲ್ಲಿ ಬಂದು ಯಾವತ್ತೂ ಕೂಡ ಕೂತಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಲಾಕ್ಡೌನ್ ಸಮಯದಲ್ಲಿ ಯಾವಾಗ ಪೂಜಾರಿ ಮಾಮೂಲಿಯಾಗಿ. ಪೂಜೆ ಮಾಡುತ್ತಿದ್ದರಂತೆ.

ರೀಸೆಂಟ್ ಆಗಿ ಓಪನ್ ಆದಾಗ ಆ ಒಂದು ಸಮಯದಲ್ಲಿ ಏನಾಗಿದೆ ಅಂದ್ರೆ ಈ ಒಂದು ಶಿವಲಿಂಗದ ಮೇಲೆ ಈ ಎರಡು ಪಾರಿವಾಳ ಬಂದು ಕೂತಿತ್ತು ಎಂದು ಹೇಳಲಾಗುತ್ತದೆ. ಪೂಜಾರಿ ತುಂಬಾನೇ ಆಶ್ಚರ್ಯವಾಗಿ ಜೋರಾಗಿ ಅರ ಮಹದೇವ್ ಎಂದು ಕೂಗಿಕೊಂಡಿದ್ದಾರೆ. ಈ ಒಂದು ದೇವಸ್ಥಾನದ ಸಿಬ್ಬಂದಿಗಳು ಏನಿದ್ದಾರೆ. ಅವರೆಲ್ಲ ಬಂದ್ಬಿಟ್ಟು ಹರಹರ ಮಹದೇವ್ ದೇವರು ದರ್ಶನ ಆದಾಗ ಈ ರೀತಿ ಕೂಗಿದ್ದಾರೆ.ಇದರಿಂದ ಒಂದು ವಿಷಯ ನಮಗೆ .

ದೇವರು ಇದ್ದಾನೆ ಭಾವನೆ ಮತ್ತು ನಂಬಿಕೆ ಹುಟ್ಟಿಕೊಳ್ಳುತ್ತೆ. ಹಾಗೇನೇ ಈ ಒಂದು ಕರೋನಾ ಸಮಯದಲ್ಲಿ ಎಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ಗೊತ್ತೇ ಇದ್ದೇ ಇರುತ್ತೆ. ಹಾಗೆಯೇ ಈ ಒಂದು ಕಷ್ಟಗಳಿಂದ ದೇವರು ನಮ್ಮನ್ನು ಪಾರು ಮಾಡ್ಲಿ ಅಂತ ಕೇಳಿಕೊಳ್ಳೋಣ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

8 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

8 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

8 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

8 months ago