-ಕಪ್ಪೆ ಇಂದ್ರ ದಿಕ್ಕಿನಲ್ಲಿದ್ದು ವಟ ಗುಟ್ಟಿದರೆ ವಸ್ತ್ರ ವಾಹನಗಳ ಲಾಭ ಆಗುವುದು.-ಕಪ್ಪೆ ಅಗ್ನಿ ದಿಕ್ಕಿನಿಂದ ವಟಗುಟ್ಟಿದರೆ ತೊಂದರೆ ಸಂಭಾವಿಸಬಹುದು.-ಯಮನ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ದಾನ್ಯ ಸಂಪತ್ತು ದೊರೆಯುವುದು.-ನೈರುತ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಶುಭ ವಾರ್ತೆ ಕೇಳುವಿರಿ.-ವರುಣ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ಹಾನಿ ಮರಣ ಪ್ರಾಪ್ತಿಯಾಗುವುದು.-ವಾಯುವ್ಯಾ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಭೋಜನ ಕೂಟ ಕಾರ್ಯ ಸಿದ್ದಿ ಆಗುವುದು.-ಈಶನ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ದ್ರವ್ಯ ನಾಶ ಆಗುವುದು.
ಇನ್ನು ನರಿಗೆ ಇನ್ನೊಂದು ಹೆಸರು ಜಂಬುಕ. ನರಿಯು ಇಂದ್ರ ದಿಕ್ಕಿನಲ್ಲಿ ನಿಂತು ಕೂಗಿದರೆ ಶತ್ರುವಿಗೆ ಪರಜಯ ಆಗುವುದು.-ಅಗ್ನಿ ದಿಕ್ಕಿನಲ್ಲಿ ಕೂಗಿದರೆ ಬಂದುಗಳ ಆಗಮನ ಆಗುವುದು.-ಯಮನ ದಿಕ್ಕಿನಲ್ಲಿ ಕೂಗಿದರೆ ಉಡುಗೊರೆ ದೊರೆಯುವುದು.-ನರಿಯು ವರುಣ ದಿಕ್ಕಿನಲ್ಲಿ ಕೂಗಿದರೆ ಮಳೆ ಸುರಿಯುವುದು.-ವಾಯುವ್ಯಾ ದಿಕ್ಕಿನಲ್ಲಿ ಕೂಗಿದರೆ ಗ್ರಾಮಕ್ಕೆ ತೊಂದರೆ ಆಗುವುದು.-ಕುಬೇರ ದಿಕ್ಕಿನಲ್ಲಿ ಕೂಗಿದರೆ ದೊರೆಯ ಆಗಮನ ಆಗುವುದು.-ಈಶನ್ಯ ದಿಕ್ಕಿನಲ್ಲಿ ಕೂಗಿದರೆ ಜಯಲಕ್ಷ್ಮಿ ಒಲಿಯುತ್ತಾಳೆ.
ಇನ್ನು ಅಳಿಲಿನ ಶುಭ ಶಕುನ ನೋಡುವುದಾದರೇ-ಇಂದ್ರ ದಿಕ್ಕಿನಿಂದ ಕೂಗಿದರೆ ದುಃಖ ತೊಂದರೆ-ಅಗ್ನಿ ದಿಕ್ಕಿನಿಂದ ಕೂಗಿದರೆ ಶತ್ರು ಪರಾಜಯ ಗೊಳಿಸುವುದು.-ಯಮನ ದಿಕ್ಕಿನಿಂದ ಕೂಗಿದರೆ ಬಂದುಗಳ ದರ್ಶನ ಆಗುವುದು.-ವಾಯುವ್ಯಾ ದಿಕ್ಕಿನಿಂದ ಕೂಗಿದರೆ ಜೋರಾಗಿ ಮಳೆ ಬರುವುದು.ಕುಬೇರ ದಿಕ್ಕಿನಿಂದ ಕೂಗಿದರೆ ಗ್ರಾಮಕ್ಕೆ ಹಾನಿ ಉಂಟಾಗುವುದು.-ಈಶನ್ಯ ದಿಕ್ಕಿನಿಂದ ಕೂಗಿದರೆ ಮರಣ ಪ್ರಾಪ್ತಿಯಾಗುವುದು ಎನ್ನುವುದು ಶಕುನ ಶಾಸ್ತ್ರದಲ್ಲಿ ತಿಳಿಸಿದ್ದಾರೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…