Astrology

ಕುಂಕುಮದ ಡಬ್ಬದಲ್ಲಿ ಇದನ್ನು ಇಟ್ಟು ನೋಡಿ ಸಾಕು

ಕುಂಕುಮದ ಡಬ್ಬ;ಇಂದು ಸಂಪ್ರದಾಯದಲ್ಲಿ ಕುಂಕುಮ ಅನ್ನುವುದು ಒಂದು ಶ್ರೇಷ್ಠವಾದ ವಸ್ತು ಎಂದು ಹೇಳಬಹುದು ಇದು ವಿಶೇಷವಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಕುಂಕುಮ ಅನ್ನೋದು ತುಂಬಾ ಶ್ರೇಷ್ಠ ಎಂದು ಹೇಳಬಹುದು ತಾಳಿ ಕಟ್ಟುವ ಮೊದಲು ಮದುವೆಯಲ್ಲಿ ಕುಂಕುಮವನ್ನು ಇಡುತ್ತಾರೆ ಇದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಹೆಣ್ಣು ಮುತ್ತೈದೆ ಆಗಿರುವ ತನಕವೂ ಸಹ ಕುಂಕುಮವು ಹಾಕಿಯ ಹಣೆಯ ಮೇಲೆ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ ಅದೇ ಇತ್ತೀಚಿನ ಆಧುನಿಕ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಬಟ್ಟೆಗೆ ಸರಿಯಾಗುವುದಿಲ್ಲ ಎಂದು ಕುಂಕುಮ ಮತ್ತು ಕರಿಮಣಿಯನ್ನು ತೆಗೆದಿಟ್ಟು ಹೋಗುವುದನ್ನು ನಾವು ಕಾಣಬಹುದು ಇದು ಕೇವಲ ಹಿಂದು ಸಂಪ್ರದಾಯದಲ್ಲಿ ಮಾತ್ರ ಅಲ್ಲದೆ ವೈಜ್ಞಾನಿಕವಾಗಿಯೂ ಸಹ ಕುಂಕುಮ ಬಹಳ ಒಳ್ಳೆಯದು ಹಿಂದೂ ಸಂಪ್ರದಾಯ ಪ್ರಕಾರ ಯಾವ ಹೆಣ್ಣು ಮಗಳು ಕುಂಕುಮಕ್ಕೆ ಸರಿಯಾದ ರೀತಿಯ ಪಾಲನೆ ಮಾಡುವುದಿಲ್ಲವೋ ಆ ಹೆಣ್ಣು ಮಗಳ ಗಂಡನಿಗೆ ತುಂಬಾ ಕಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ

ಕುಂಕುಮವನ್ನು ಯಾವಾಗಲೂ ಸಹ ಖರೀದಿ ಮಾಡಿ ತೆಗೆದುಕೊಳ್ಳಬೇಕು ವಿಶೇಷವಾಗಿ ಹೆಣ್ಣು ಮಕ್ಕಳು ನಿಮ್ಮ ಒಂದು ಹಣದಲ್ಲಿ ಖರೀದಿ ಮಾಡಿ ಆ ಕುಂಕುಮವನ್ನು ಹಚ್ಚಬೇಕು.ಬೇರೆ ಹೆಣ್ಣು ಮಗಳು ತೆಗೆದುಕೊಂಡ ಕುಂಕುಮವನ್ನು ನೀವು ಯಾವುದೇ ಕಾರಣಕ್ಕೂ ಹಚ್ಚಬಾರದು.ಬೇರೆ ಕಡೆಗಳಿಂದ ಗಿಫ್ಟ್ ರೀತಿಯಲ್ಲಿ ಬಂದ ಕುಂಕುಮವನ್ನು ಯಾವುದೇ ಕಾರಣಕ್ಕೂ ನೀವು ಬಳಸಬಾರದು ಇದರಿಂದ ನಿಮಗೆ ಮತ್ತು ನಿಮ್ಮ ಗಂಡನಿಗೆ ಸಾಕಷ್ಟು ರೀತಿಯ ತೊಂದರೆಗಳು ಬರುತ್ತದೆ

ಮಹಿಳೆಯರು ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಕುಂಕುಮವನ್ನು ಇಟ್ಟುಕೊಳ್ಳಬಾರದು ಇದನ್ನು ಸರಿಯಾಗಿ ಪಾಲಿಸದಿದ್ದರೆ ಸಾಕಷ್ಟು ರೀತಿಯ ತೊಂದರೆಗಳು ನಿಮಗೆ ಬರುತ್ತದೆ.ನೀವು ನಿಮ್ಮ ಮುಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಹ ಹೆಣ್ಣು ಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳಲೇಬಾರದು ನಿಮಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ

ಮನೆಯಲ್ಲಿ ಕುಂಕುಮವು ಬೀಳುವುದು ತುಂಬಾ ಕೆಟ್ಟದು ಎಂದು ಹೇಳಲಾಗುತ್ತದೆ ಈ ಕಾರಣದಿಂದ ಆದಷ್ಟು ಮಕ್ಕಳ ಕೈಗೆ ಕುಂಕುಮವು ಸಿಗಬಾರದ ರೀತಿಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಬರುವ ಕುಂಕುಮಗಳನ್ನು ಮಹಿಳೆಯರು ಬಳಸುತ್ತಾರೆ ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು

ಕೈತಪ್ಪಿ ಏನಾದರೂ ನಿಮ್ಮ ಕೈಯಿಂದ ಕುಂಕುಮಗಳು ಕೆಳಗೆ ಬಿದ್ದಿ ಹೋದರೆ ನೀವು ತಕ್ಷಣ ಅದನ್ನು ಹಾಕುವುದನ್ನು ಮಾಡಬಾರದು ಪಾರ್ವತಿ ದೇವಿಗೆ ಕ್ಷಮೆ ಕೇಳಬೇಕು.ನೀವು ನಿಮ್ಮ ಕುಂಕುಮದ ಡಬ್ಬದಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕಾಗುತ್ತದೆ ಇದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಇದರಿಂದ ನಿಮಗೆ ಪಾರ್ವತಿಯ ಅನುಗ್ರಹ ದೊರೆಯುತ್ತದೆ ಮತ್ತು ಲಕ್ಷ್ಮಿ ದೇವಿಯ ಅನುಗ್ರಹವು ಸಹ ದೊರೆಯುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago