Categories: Latest

ಬಿಳಿ ಸಾಸಿವೆಯ ಅದ್ಬುತಗಳು….!!

ಕಣ್ಣು ದೃಷ್ಟಿ ಮಾಟ ಮಂತ್ರ ತಂತ್ರಗಳು ದುಷ್ಟ ಶಕ್ತಿಗಳು ಮತ್ತು ನೆಗೆಟಿವಿಟಿ ಇವೆಲ್ಲಾ ಮನೆಯಿಂದ ಹೊರಟು ಹೋಗಿ ಒಳ್ಳೆಯದಾಗಬೇಕು ಎಂದರೆ ಇದು ಒಂದು ಅದ್ಬುತವಾದ ಸಣ್ಣ ಪರಿಹಾರವನ್ನು ಮಾಡಿ ನೋಡಿ.ಇನ್ನೂ ಒಳ್ಳೆಯ ವಿಷಯ ಇದೆ ಎಂದರೆ ಕೆಟ್ಟ ವಿಷಯನು ಕೂಡ ಇರುತ್ತದೆ. ದೇವರು ಇದ್ದಾನೆ ಎಂದರೆ ದುಷ್ಟ ಶಕ್ತಿಗಳು ಇದ್ದೆ ಇರುತ್ತದೆ. ಈ ಮಂತ್ರ ತಂತ್ರ ಮಾಡಿಸಿದರೆ ಯಾರ ಮೇಲೆ ಪ್ರಭಾವ ಇರುತ್ತದೆಯೋ ಅದು 100 ದಿನಗಳು ಅಷ್ಟೇ ಪ್ರಭಾವ ಬಿರುತ್ತದೆ. ನಂತರ ಆ ಕೆಟ್ಟ ಪ್ರಭಾವ ಮಾಡಿಸಿದವರ ಮೇಲೇನೆ ಪ್ರಭಾವ ಬಿರುವುದಲ್ಲದೆ ಅವರ ವಂಶದ ಮೇಲೆ ಪ್ರಭಾವ ಬಿರುತ್ತದೆ.

ಇದರ ಲಕ್ಷಣ ಏನು ಎಂದರೆ ಚೆನ್ನಾಗಿ ಸಂತೋಷವಾಗಿದ್ದ ಕುಟುಂಬದಲ್ಲಿ ಜಗಳ ಕಲಹ ಗಲಾಟೆಗಳು ಇದ್ದಕ್ಕಿದಂತೆ ಗಂಡ ಹೆಂಡತಿ ಅಪ್ಪ ಮಗ ಅಕ್ಕ ತಂಗಿ ಅಣ್ಣ ತಂಗಿ ಈ ರೀತಿ 2 ಸಂಬಂಧಗಳ ನಡುವೆ ಮನಸ್ತಾಪಗಳು ಹಬ್ಬ ದಿನಗಳಲ್ಲಿ ಮನೆಯಲ್ಲಿ ನೆಮ್ಮದಿ ಇಲ್ಲದೆ ಯಾವುದಾದರು ಒಂದು ಜಗಳ ಇದ್ದೆ ಇರುತ್ತದೆ. ಈ ರೀತಿ ಕೆಟ್ಟ ವಿಷಯಗಳು ಮೊದಲಿಗೆ ಆಕರ್ಷಿಸಿಸುವುದು ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರು ಹಾಗು ಭಯದ ಸ್ವಭಾವವುಳ್ಳವರನ್ನು.

ಮುಖ್ಯವಾಗಿ ಮನಸ್ಸಿನಲ್ಲಿ ನಮ್ಮನ್ನು ಯಾರು ಏನು ಮಾಡಲು ಆಗುವುದಿಲ್ಲ ಮತ್ತು ಯಾವ ಕೆಟ್ಟ ಶಕ್ತಿಯು ನಮ್ಮ ಹತ್ತಿರ ಸುಳಿಯುವುದಿಲ್ಲ ಎನ್ನುವ ಧೈರ್ಯ ತುಂಬಾ ಮುಖ್ಯವಾಗಿರುತ್ತದೆ. ಈ ಸಣ್ಣ ಪರಿಹಾರವನ್ನು ಮಾಡಿಕೊಂಡರೆ ಎಲ್ಲಾ ದುಷ್ಟ ಶಕ್ತಿಗಳು ದೂರ ಆಗುತ್ತದೆ. ಸಾಂಬ್ರಾಣಿ ದೀಪ ಹಾಕುವಾಗ ಬಿಳಿ ಸಾಸಿವೆಯನ್ನು ಹಾಕಬೇಕು. ಮನೆಯಲ್ಲಿ ಸ್ವಲ್ಪ ಜಾಗಾ ಬಿಡದೆ ಎಲ್ಲಾ ಹೊಗೆಯನ್ನು ತೋರಿಸಬೇಕು.

ಬಿಳಿ ಸಾಸಿವೆ ಹೊಗೆ ದುಷ್ಟ ಶಕ್ತಿಗಳಿಗೆ ಆಗುವುದಿಲ್ಲ. ಆ ಹೊಗೆಯಿಂದ ಕಣ್ಣು ಕಾಣಿಸದೆ ದಿಕ್ಕ ಪಾಲಗಿ ಓಡಿ ಹೋಗುತ್ತದೆ. ಇದನ್ನು ಭಾನುವಾರ ಬೈರವ ದೇವರನ್ನು ನೆನಸಿಕೊಳ್ಳುತ್ತಾ ಶುರು ಮಾಡಿ. ಪ್ರತಿದಿನ ಬಿಳಿ ಸಾಸಿವೆ ಹಾಕುವುದನ್ನು ತುಂಬಾ ಒಳ್ಳೆಯದು ಅಥವಾ ವಾರಕ್ಕೆ ಒಂದು ದಿನ ಎರಡು ದಿನ ಕೂಡ ಹಾಕಬಹುದು. ಇದೆ ರೀತಿ 48 ದಿನ ತಪ್ಪದೆ ಮಾಡಿ. ಬಿಳಿ ಸಾಸಿವೆ ಎನ್ನುವುದು ದೈವ ಗುಣ ಮತ್ತು ಅರೋಗ್ಯ ಇರುವ ವಸ್ತು. ಇದು ತಪ್ಪದೆ ಒಳ್ಳೆಯ ಫಲ ಕೊಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago