Categories: Latest

ಬರಿ 21 ದಿನದಲ್ಲಿ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ

ಇಂದಿನ ವಿಷಯವೇನೆಂದರೆ ಮತ್ತೊಬ್ಬರಿಗೆ ಕೇಳು ಬಯಸುವ ಇದು ಕೆಟ್ಟ ಬುದ್ಧಿ ಯಾವ ಸಮಯದಲ್ಲಿ ಬರುತ್ತದೆ ಇದಕ್ಕೆ ಕಾರಣ ಏನು ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ..ಬೇರೆಯವರಿಗೆ ಕೆಟ್ಟದ್ದನ್ನು ಬಯಸುತ್ತಿದ್ದೇವೆ ಎಂದರೆ ಇದಕ್ಕೆ ಮೂಲ ಕಾರಣ ನಮ್ಮ ಪ್ರಾಣದ ವಿಕಾರ ಇದು ಒಂದು ನೋವು ನಮ್ಮ ಮನಸ್ಸಿನಲ್ಲಿ ಇರುವಂತಹ ತೊಂದರೆ ಇದಕ್ಕೆ ಕಾರಣವೆಂದರೆ ನಮ್ಮ ದೇಹದ ವಿಕಾರ ಮತ್ತು ಮನಸ್ಸಿನ ವಿಚಾರತೆ ನಾವು ಕೆಟ್ಟ ಕೆಲಸವನ್ನು ಮಾಡಿದರೆ ನಮಗೂ ಸಹ ಕೆಟ್ಟದೇ ಆಗುವುದು ಮತ್ತು ಇದರಿಂದ ಕೆಟ್ಟದೋರಾಲೋಚನೆಯೂ ಇರುತ್ತದೆ

ಇದೆಲ್ಲದಕ್ಕೂ ಒಂದು ಅತ್ಯುತ್ತಮ ಪರಿಹಾರ ಧ್ಯಾನ ಮತ್ತು ಉತ್ತಮವಾದ ಮನಸ್ಥಿತಿಯನ್ನು ಹೊಂದಲು ಮೊದಲಿಗೆ ನಾವು ಉತ್ತಮ ಆಹಾರವನ್ನು ಸೇವನೆ ಮಾಡಬೇಕು ಈ ಮೂರು ವಿಷಯದಲ್ಲಿ ನಮ್ಮ ಮನಸ್ಸು ಕೇಳುತ್ತದೆ ಆವರಣ ವಿಕ್ಷೇಪ ಮತ್ತು ಕೋಪ ಯಾವಾಗ ನಮ್ಮ ಮನಸ್ಸಿನ ತುಂಬಾ ಕೆಟ್ಟ ವಿಚಾರಗಳು ತುಂಬಿರುತ್ತದೆ ಅಲ್ಲಿಯವರೆಗೂ ದೈವ ಶಕ್ತಿಯ ನಮಗೆ ಕಾಣುವುದಿಲ್ಲ ನಿಮ್ಮ ಚಂಚಲ ಮನಸ್ಸು ಮಾತ್ರ ಕೆಟ್ಟ ಮನ ಸ್ಥಿತಿಯನ್ನು ಪರಿಹಾರ ಮಾಡಿಕೊಳ್ಳಲು ಇರುವ ಒಂದೇ ಉತ್ತಮವಾದ ವಿಷಯ ಎಂದರೆ ಧ್ಯಾನ ಮಾಡಬೇಕು

ಅಂತ ನಾವು ಯಾವುದೇ ಕಾರಣಕ್ಕೂ ಕೆಟ್ಟದನ್ನ ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಬಾರದು ನಾವು ಎಷ್ಟು ಕೆಟ್ಟ ಮನಸ್ಥಿತಿಯನ್ನು ಹೊಂದಿರುತ್ತೆವೋ ನಾವು ಬೇರೆಯವರಿಗೂ ಸಹ ಅಷ್ಟೇ ಕೆಟ್ಟದ್ದನ್ನು ಮಾಡಲು ಹೊರಟಿರುತ್ತೇವೆ ಈ ಕಾರಣದಿಂದ ನಾವು ಕೆಟ್ಟ ಮನಸ್ಥಿತಿಯನ್ನು ಯಾವುದೇ ಕಾರಣಕ್ಕೂ ಒಂದು ಬಾರದ ಕೆಟ್ಟ ವಿಚಾರಗಳಿಗೆ ದುರಲೋಚನೆ ಮಾಡಬಾರದು

ನಾವು ಧ್ಯಾನದಲ್ಲಿ ಓಂಕಾರವನ್ನು ಹೇಳುವುದರಿಂದ ನಮ್ಮ ಆತ್ಮದ ಕೆಟ್ಟ ವಿಚಾರಗಳು ದೂರವಾಗುತ್ತದೆ ತಮ್ಮ ಶರೀರವು ಸಿದ್ದಿ ಆಗಬೇಕು ಎಂದರೆ 21 ದಿನಗಳ ಕಾಲ ಕೇವಲ ಅಣ್ಣ-ತರಿಕಾರಿಗಳನ್ನು ಮಾತ್ರ ಸವಿಸಬೇಕು 21 ದಿನಗಳ ಕಾಲ ನಾವು ಯಾವ ಕೆಲಸವನ್ನು ಮಾಡುತ್ತೇವೆ ಅದು ನಮಗೆ ತುಂಬಾ ಖಾಯಂ ಆಗಿ ಇರುತ್ತದೆ ಈ ಕಾರಣದಿಂದ 21 ದಿನಗಳ ಕಾಲ ಸಾತ್ವಿಕ ಆಹಾರವನ್ನು ಸೇವಿಸಿದರೆ ಸಾತ್ವಿಕ ಗುಣಗಳು ಪಾಸಿಟಿವಿಟಿಯನ್ನು ಕ್ರಿಯೇಟ್ ಮಾಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago