Categories: Latest

ಅದ್ಭುತ ಪ್ರಯೋಜನಗಳು ಗರಿಕೆ ಹುಲ್ಲನ್ನ ಯಾವ ಸಮಯಕ್ಕೆ ಸೇವಿಸಬೇಕು

ನಮ್ಮ ದೇಹದಲ್ಲಿ ಆಗುವ ಅನೇಕ ಉಷ್ಣಗಳ ಸಮಸ್ಯೆಯನ್ನು ಗರಿಕೆ ಹುಲ್ಲು ಶಮನಗೊಳಿಸುತ್ತದೆ ಇದಕ್ಕೆ ಸಂಸ್ಕೃತದಲ್ಲಿ ನಮಸ್ಕಾರ ಎಂದು ಸಹ ಕರೆಯುತ್ತಾರೆ ಇದರಲ್ಲಿ ಇರುವ ಅದ್ಭುತ ಶಕ್ತಿಗಳು ನಮಗೆ ನಮಸ್ಕಾರ ಮಾಡಲು ಯೋಗ್ಯ ಎಂದು ಅನಿಸುತ್ತದೆ ಗರಿಕೆ ಹುಲ್ಲು ನಮಗೆ ಯಾವ ರೀತಿ ಸಹಾಯಕ್ಕೆ ಬರುತ್ತದೆ ಅದನ್ನು ಹೇಗೆ ಬಳಸಬೇಕು ಇದರಲ್ಲಿ ಎಷ್ಟು ವಿಧಗಳು ಇದೆ ಎಂದು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ

ಗರಿಕೆಯಲ್ಲಿ ಆಯುರ್ವೇದಕ್ಕೆ ಬೇಕಾದ ಕೆಲವು ವಿಶೇಷ ಗುಣಗಳು ಇದೆ ಈ ಕೆಲವು ಗುಣಗಳು ಇಡೀ ದೇಹಕ್ಕೆ ತಂಪನ್ನು ನೀಡುತ್ತದೆ ನಮ್ಮ ದೇಹದ ರಕ್ತವನ್ನು ಶುದ್ದಿ ಮಾಡಿ ಚರ್ಮಕ್ಕೆ ಉತ್ತಮ ಕಾಂತಿಯನ್ನು ನೀಡುತ್ತದೆ ಇದನ್ನು ಸೇವಿಸುವುದರಿಂದ ಮೊಡವೆಗಳು ಮತ್ತು ಚರ್ಮದ ಸಮಸ್ಯೆ ನಿವಾರಣೆ ಆಗುತ್ತದೆ ಪದೇ ಪದೇ ಗರ್ಭಪಾತ ಆಗುವವರೆಗೂ ಸಹ ಇದು ಸಹಾಯಕವಾಗಿದೆ ಗಾಯವು ಬೇಗ ವಾಸಿಯಾಗುವ ರೀತಿಯಲ್ಲಿ ಮಾಡುತ್ತದೆ ಬ್ಲೀಡಿಂಗ್ ನಿಲ್ಲಿಸುವ ಕೆಪಾಸಿಟಿ ಇದಕ್ಕೆ ಇದೆ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಜಾಸ್ತಿ ಆಗುತ್ತಾ ಇದ್ದರೆ ಇದು ಸಹಾಯಮಾಡುತ್ತದೆ ಉರಿ ಮೂತ್ರದ ಸಮಸ್ಯೆಯಲ್ಲಿ ಇದು ಅದ್ಭುತವಾದ ಕೆಲಸಗಳನ್ನು ಮಾಡುತ್ತದೆ ಆಯುರ್ವೇದದಲ್ಲಿ ಎರಡು ರೀತಿಯ ಘರಕ್ಕೆ ಹುಲ್ಲುಗಳನ್ನು ಹೇಳಲಾಗುತ್ತದೆ ಮೊದಲನೆಯದು ಬಿಳಿ ಬಣ್ಣದ ಗರಿಕೆ ಇದು ಹೆಚ್ಚಿನ ಪಿತ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಇದು ರಕ್ತಸ್ರಾವ ನಿಲ್ಲಿಸಲು ಮುಪ್ಪನ್ನು ದೂರ ಮಾಡಿಸಲು ಮತ್ತು ಮುಖದ ಮೊಡವೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ

ಇದನ್ನು ಹೇಗೆ ಬಳಸಬೇಕು ಎಂದರೆ ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ತಂದು ಅದಕ್ಕೆ ಕಾಲು ಲೋಟ ನೀರನ್ನು ಹಾಕಿ ಮಿಕ್ಸಿಯಲ್ಲಿ ಸೋಸಬೇಕು ಉಳಿದ ಹುಲ್ಲಿಗೆ ಮತ್ತೆ ಕಾಲ ಲೀಟರ್ ನೀರನ್ನು ಹಾಕಿ ರುಬ್ಬಿ ಸೋಸಬೇಕು ನಂತರ ಇದನ್ನು ಖಾಲಿ ಹೊಟ್ಟೆಯಲ್ಲಿ ಮಧ್ಯಾಹ್ನದ ಒಳಗೆ ಸೇವಿಸಬೇಕು ಇದು ಸಂಜೆಯ ವೇಳೆಯಲ್ಲಿ ಕುಡಿದರೆ ಜೀರ್ಣಕ್ಕೆ ಸಮಸ್ಯೆ ಆಗುತ್ತದೆ ಇದನ್ನು ಬೇಸಿಗೆ ಸಮಯದಲ್ಲಿ ಜ್ಯೂಸ್ ನ ರೀತಿಯಲ್ಲಿ ಸೇವಿಸುತ್ತಾ ಇದ್ದರೆ ಆರೋಗ್ಯವೂ ತುಂಬಾ ಚೆನ್ನಾಗಿ ಇರುತ್ತದೆ ಆಯುರ್ವೇದದಲ್ಲಿ ಅಮೃತ ವಿಜಯ ಮಹೋತ್ಸವ ಮತ್ತು ಇನ್ನು ಅನೇಕ ಹೆಸರುಗಳಿಂದ ಇದನ್ನು ಕರೆಯುತ್ತಾರೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago