Categories: Latest

ಅಶ್ವಗಂಧ ಹಿರೇಮದ್ದು!ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ

ಅಶ್ವಗಂಧ ಆಯುರ್ವೇದ ಲೋಕದಲ್ಲಿ ಅಶ್ವಗಂಧಕ್ಕೆ ಒಂದು ತುಂಬಾ ದೊಡ್ಡ ಮಹತ್ವವಿದೆ ಈ ಗಿಡದ ಬೇರುಗಳನ್ನು ಹಾಗೂ ಮತ್ತು ಚೇಳುಗಳು ಕಚ್ಚಿದಾಗ ಮದ್ದಾಗಿ ಇದನ್ನು ಬಳಸುತ್ತಾರೆ ಈ ಗಿಡವ ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಒಂದು ಸಸ್ಯವಾಗಿದೆ ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದರ ಬೇರನ್ನು ಸ್ವಚ್ಛಗೊಳಿಸಿ ಅದನ್ನು ಪುಡಿ ಮಾಡಿ ಅಶ್ವತಂತಹ ಶಕ್ತಿ ಮತ್ತು ಉತ್ಸಾಹ ಬರುತ್ತದೆ ಎನ್ನುವುದರಿಂದ ಇದಕ್ಕೆ ಅಶ್ವಗಂಧ ಎಂದು ಹೆಸರು ಬಂದಿದ.

ಈ ಗಿಡವನ್ನು ಹಿರೇಮದ್ದಿನ ಗಿಡ ಎಂದು ಸಹ ಕರೆಯುತ್ತಾರೆ ಈ ಗಿಡವು ರಸ್ತೆಗಳ ಮಧ್ಯ ಬದಿಯಲ್ಲಿ ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ತಿಪ್ಪೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಇದನ್ನು ಯಾರು ಕತ್ತರಿಸದೆ ಹಾಗೆ ಬಿಟ್ಟರೆ ಪೊದೆಯ ರೀತಿಯಲ್ಲಿ ನಿರ್ಮಾಣವಾಗುತ್ತದೆ ಆಯುರ್ವೇದದಲ್ಲಿ ಈ ಸಸ್ಯದ ಬೇರು ಎಲೆ ತೊಗಟೆ ಮತ್ತು ಬೀಜಗಳನ್ನು ಬಳಸುತ್ತಾರೆ ಇದು ಆಫ್ರಿಕಾ ಮೆಡಿಟೇರಿಯನ್ ಪ್ರದೇಶ ಮತ್ತು ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ ಭಾರತದ ಗುಜರಾತ್ ರಾಜಸ್ತಾನ್ ಮಧ್ಯಪ್ರದೇಶ ಪಂಜಾಬ್ ಮಹಾರಾಷ್ಟ್ರ ಕರ್ನಾಟಕದ ಮುಂತಾದ ಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ ಸುಮಾರು ಒಂದರಿಂದ ನಾಲ್ಕು ಅಡಿ ಎತ್ತರ ಬೆಳೆಯುವ ಈ ಗಿಡದ ಎಲೆಗಳು ನೋಡಲು ಯಕ್ಕದ ಗಿಡದ ಎಲೆಗಳ ರೀತಿಯಲ್ಲಿ ಕಂಡರೂ ಸಹ ಎಕ್ಕದ ಗಿಡದ ಎಲೆಗಳಿಗಿಂತ ಸ್ವಲ್ಪ ಚಿಕ್ಕದಾಗಿ ಇರುತ್ತದೆ

ಹಳದಿ ಬಣ್ಣದ ಗೊಂಚಲಿನೊಳಗೆ ಕೆಂಪು ಬಣ್ಣದ ಹಣ್ಣುಗಳು ಇರುತ್ತದೆ ಇದು ಪುರಾತನ ಕಾಲದಿಂದ ಬಳಕೆಯಲ್ಲಿ ಇರುವ ಔಷಧಿಯಾಗಿದ್ದು ಹಿರೇಮದ್ದು ಎಂಬ ನಾಡ ನುಡಿಯೇ ಇದೆ ಇದು ನಿದ್ರೆ ಬರಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ ಇದು ರಕ್ತಶುದ್ಧಿ ಮಾಡುವುದಲ್ಲದೆ ರಕ್ತವನ್ನು ವೃದ್ಧಿ ಮಾಡಿ ದೇಹಕ್ಕೆ ಬೇಕಾದ ಶಕ್ತಿಯನ್ನು ನಿಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಇರುವ ಅಶ್ವಗಂಧ ಸಮರ್ಥ್ಯವು ಚಿತ್ತಚಂಚಲತೆ ವೃತ್ತ ಪಿಯ ದೌರ್ಬಲ್ಯಗಳನ್ನು ಹೋಗಲಾಡಿಸುತ್ತದೆ ಇದು ನಮಗೆ ಶಕ್ತಿ ಸ್ಪೂರ್ತಿ ಮತ್ತು ಯೌವ್ವನವನ್ನು ನೀಡುತ್ತದೆ ಅಶ್ವಗಂಧದ ಬೇರನ್ನು ನೇರವಾಗಿ ಉಪಯೋಗಿಸುವ ಹಾಗೆ ಇಲ್ಲ

ನೂರು ಗ್ರಾಂ ಅಶ್ವಗಂಧ ಬೇರನ್ನು ಹಾಲಿನಲ್ಲಿ ಕುದಿಸಿ ಶುದ್ದಿ ಮಾಡಿ ನಂತರ ನೆರಳಿನಲ್ಲಿ ಒಣಗಿಸಿ ಆನಂತರ ಸೇವಿಸಬೇಕು ಅಶ್ವಗಂಧದ ಬೇರು ಬಿಳಿ ಹಾಗೂ ನಸು ಗಂಧಿಯಿಂದ ಕೂಡಿರುತ್ತದೆ ಗ್ರಾಮೀಣ ಪ್ರದೇಶದ ಜನರು ಈ ಸಸ್ಯವನ್ನು ಹಿರೇಮಧ್ಯ ಗಿಡ ಎಂದು ಕರೆಯುತ್ತಾರೆ ಈ ಸಸ್ಯದ ಗಿಡಗಳಿಂದ ಎಲ್ಲಾ ರೀತಿಯ ನೋವುಗಳು ನಿವಾರಿಸಲ್ಪಡುತ್ತದೆ ಇದು ಪುರುಷತ್ವ ಮತ್ತು ಸ್ತ್ರೀಯರ ಮುಟ್ಟಿನ ಸಮಸ್ಯೆ ಗರ್ಭಧಾರಣೆ ಸಮಸ್ಯೆ ಮತ್ತು ಯುವಕರ ಸಮಸ್ಯೆ ಖನಿಜ ಫಲದ ನಿವಾರಣೆಗಾಗಿ ಗಂಡು ಮಕ್ಕಳಲ್ಲಿ ಸಂತಾನೋತ್ಪತ್ತಿಯದ ಸಾಮರ್ಥ್ಯವನ್ನು ವೃದ್ಧಿಸಲು ಹತ್ತು ಹಲವರು ಕಾಯಿಲೆಗಳಿಗೆ ಇದನ್ನು ಬಳಸಲಾಗುತ್ತದೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago