ಲೆಕ್ಕಿ ಸೊಪ್ಪಿನ ಬಗ್ಗೆ ನಿಮಗೆ ಎಷ್ಟು ಗೊತ್ತು ಇದನ್ನು ನೀರು ಗುಂಡಿ ಎಂದು ಸಹ ಕರೆಯುತ್ತಾರೆ ಈ ಗಿಡವು ನೀಲಿ ಬಣ್ಣ ಮತ್ತು ಹಸಿರು ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಸಹ ಕಾಣಸಿಗುತ್ತದೆ ಕರಿ ಲಕ್ಕಿ ಗಿಡವನ್ನು ಬಂಗಾರದ ತಯಾರಿಕೆಯಲ್ಲಿ ಸಹ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ನಾವು ದೇವರ ಪೂಜೆಯನ್ನು ಸಹ ಬಹಳ ಬಳಸುತ್ತೇವೆ.
ಈ ಗಿಡವು ಸಂಪೂರ್ಣ ಉಷ್ಣ ವಾಗಿದ್ದು ಆದರೆ ಹೂವುಗಳು ಮಾತ್ರ ಸಂಪೂರ್ಣ ಶೀತಮಯವಾಗಿ ಇರುತ್ತದೆ ಕ್ರಿಮಿಕೀಟದ ಬಾಧೆ ಇದ್ದಾಗ ಇತರ ಎಲೆಗಳನ್ನು ಹೆಚ್ಚಾಗಿ ಬಳಸಬಹುದು ನಾವು ಆಹಾರ ಧಾನ್ಯಗಳನ್ನು ಶೇಖರಣೆಯನ್ನು ಮಾಡುತ್ತೇವೆ ಅದರ ಜೊತೆ ಇದರ ಎಲೆಗಳನ್ನು ಅರಳಿದರೆ ಸಾಕು ಆ ಜಾಗಕ್ಕೆ ಯಾವುದೇ ರೀತಿಯ ಕ್ರಿಮಿಕೀಟ ಬರುವುದಿಲ್ಲ ಈ ಗಿಡದ ಎಲೆಯು ಕ್ರಿಮಿನಾಶಕ ಗುಣವನ್ನು ಹೊಂದಿರುತ್ತದೆ.
ಇದು ಜಂತುಹುಳದ ಸಮಸ್ಯೆಯನ್ನು ನಿವಾರಿಸುತ್ತದೆ ಇದು ಕೀಟನಾಶಕ ಗುಣವನ್ನು ಸಹ ಹೊಂದಿದೆ ಇದನ್ನು ಪುಡಿ ಮಾಡಿ ಮನೆಯ ಸುತ್ತ ಹೊಗೆಯನ್ನು ಹಾಕಿದರೆ ಮನೆಯ ಒಳಗೆ ಯಾವುದೇ ರೀತಿಯ ಸೊಳ್ಳೆ ನೊಣ ಇನ್ನಿತರ ಕೀಟಗಳು ಬರುವುದಿಲ್ಲ ಅಷ್ಟೇ ಅಲ್ಲದೆ ಈ ಗಿಡವು ಆಯುರ್ವೇದದಲ್ಲಿಯೂ ಸಹ ಕೆಲಸ ಮಾಡುತ್ತದೆ ಸಂಧಿವಾತಕ್ಕೆ ಈ ಗಿಡವು ಮನೆಮದ್ದಾಗಿದೆ ಇದರ ಎಲೆಯನ್ನು ತೆಗೆದುಕೊಂಡು ಅದರಲ್ಲಿ ತೈಲವನ್ನು ತೆಗೆದು ನಮ್ಮ ದೇಹಕ್ಕೆ ಹಚ್ಚಿದರೆ ಸಾಕು ಸಂಧಿವಾತವು ಕಡಿಮೆಯಾಗುತ್ತದೆ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…