Categories: Latest

ಅಕ್ವೇರಿಯಂ ವಾಸ್ತು/ ಎಷ್ಟು ಮೀನುಗಳಿರಬೇಕು? ಸಂಪತ್ತು ವೃದ್ಧಿಸಲು ಯಾವ ದಿಕ್ಕಿನಲ್ಲಿಡಬೇಕು?

ಅಕ್ವೇರಿಯಂ ಅನ್ನು ನಾವು ಮನೆಯಲ್ಲಿ ಏಕೆ ಇರಬೇಕು ಎಂದರೆ ಇದು ಮನೆಯಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ವೃದ್ಧಿಸುತ್ತದೆ ವಾತಾವರಣದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಇದು ಗ್ರಹಿಸುತ್ತದೆ ಅಕ್ವೇರಿಯಂ ಅನ್ನು ನಾವು ಅದರ ಒಳಗಿನ ಮೀನನ್ನು ನೋಡುವಾಗ ನಮಗೆ ಹೆಚ್ಚಿನ ಸ್ಟ್ರೆಸ್ ಕಡಿಮೆಯಾಗುತ್ತದೆ ಮನಸ್ಸಿಗೆ ತುಂಬಾ ಖುಷಿ ಉಂಟಾಗುತ್ತದೆ ಮಕ್ಕಳಿಗೆ ಇದು ಹೆಚ್ಚಿನ ಉಪಯೋಗ ಇರುತ್ತದೆ ಅಕ್ವೇರಿಯಂ ಎಷ್ಟು ಒಳ್ಳೆಯದು ಅದನ್ನು ನಾವು ಇಟು ಬದಿಕ್ಕು ಸಹ ತುಂಬಾ ಜಾಗರೂಕತೆಯಿಂದ ತೆಗೆದು ಇಡಬೇಕು ಇಲ್ಲವಾದರೆ ಅನೇಕ ರೀತಿಯ ಕಷ್ಟ ತೊಂದರೆಗಳು ಬರುತ್ತದ

ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ನಕಾರಾತ್ಮಕ ಶಕ್ತಿಗಳನ್ನು ಓಡಿಸಲು ಇದನ್ನು ಹೆಚ್ಚಾಗಿ ಬಳಸುತ್ತೇವೆ ಅಕ್ವೇರಿಯಂ ಅನ್ನು ನಾವು ನೆಲದಿಂದ ಎರಡು ಅಡಿಗಳ ಮೇಲೆ ಇಡಬೇಕು ಅಕ್ವೇರಿಯಂ ಅನ್ನು ನಾವು ಯಾವುದೇ ಕಾರಣಕ್ಕೂ ಬೆಡ್ರೂಮ್ ಮತ್ತು ಅಡುಗೆ ಮನೆಯಲ್ಲಿ ಇಡಲೇಬಾರದು ಅಕ್ವೇರಿಯಂ ನಲ್ಲಿ ಬೆಳೆಯುವ ಮೀನುಗಳನ್ನು ಇಡಬೇಕು ಅದನ್ನು ಮಕ್ಕಳಿಗೆ ಇಷ್ಟವಾಗುವ ಅವರ ಸ್ಟಡಿ ಟೇಬಲ್ ನಲ್ಲಿ ಇಡಬಹುದು ಮತ್ತು ಮನೆಯ ಹಾಲಿನಲ್ಲಿ ಇಡಬಹುದು

ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ವಾಸ್ತುದೋಷ ಮತ್ತು ಗೃಹ ದೋಷ ನಿವಾರಣೆ ಆಗುತ್ತದೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯು ಮೀನುಗಳಿಂದ ದೊರೆಯುತ್ತದೆ ಈ ಕಾರಣದಿಂದ ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ಎಲ್ಲಾ ಸಮಸ್ಯೆಗಳಿಗೂ ದೂರ ಇಡಬಹುದು gold ಫಿಶ್ ಗಳನ್ನು ಸಾಕಿದರೆ ಮನೆಯಲ್ಲಿ ತುಂಬಾ ಒಳ್ಳೆಯದು ಇದರಿಂದ ಸುಖ ಶಾಂತಿ ನೆಮ್ಮದಿ ಬರುತ್ತದೆ ವಾಸ್ತು ದಿನ ಪ್ರಕಾರ ಮನೆಯಲ್ಲಿ ಒಂಬತ್ತು ಮೀನುಗಳನ್ನು ಸಾಕಿದರೆ ಒಳ್ಳೆಯದು

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago