ಪ್ರತಿಯೊಂದು ವಸ್ತುವಿನಲ್ಲಿ ಭಗವಾನ್ ಶಿವನ ವಾಸವಿದೆ ಎಂದು ಹೇಳಲಾಗುತ್ತದೆ ಬ್ರಹ್ಮಾಂಡದಲ್ಲಿ ಅಡಗಿರುವ ಪ್ರತಿಯೊಂದು ಶಕ್ತಿಯು ಸಹ ಶಿವ ಆಗಿರುತ್ತಾರೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ಭಗವಂತನ ಕರುಣೆ ಇದ್ದೇ ಇರುತ್ತದೆ ನಮ್ಮ ಸುತ್ತಮುತ್ತಲಿನ ಜಾಗಗಳು ಸಕಾರಾತ್ಮಕದಿಂದ ತುಂಬಿರುತ್ತದೆ ಎಲ್ಲಿ ಸಕಾರಾತ್ಮಕವಾಗಿ ಇರುವ ಜಾಗದಲ್ಲಿ ನಾವು ಇರುತ್ತೇವೋ ಅಲ್ಲಿ ನಾವು ಎಷ್ಟೇ ದುಃಖದಲ್ಲಿ ಇದ್ದರೂ ಸಹ ನೆಮ್ಮದಿ ಎಂದು ಅನಿಸುತ್ತದೆ.
ನೀವು ಆ ಕ್ಷಣವನ್ನು ತುಂಬಾ ಆನಂದವಾಗಿ ಕಳೆಯುತ್ತೀರಾ ಏಕೆಂದರೆ ನಿಮ್ಮ ಮೇಲೆ ಸಕಾರಾತ್ಮಕ ಶಕ್ತಿಗಳ ಪ್ರಭಾವವು ಪರಿಣಾಮವು ತುಂಬಾ ತುಂಬಾ ಹೆಚ್ಚಾಗಿ ಬೀರುತ್ತದೆ ಹೆಚ್ಚಾಗಿ ಹೇಳುವುದಾದರೆ ವಿದ್ಯಾರ್ಥಿಗಳು ಸರಸ್ವತಿಗೆ ಪೂಜೆ ಮಾಡುವಾಗ ಅವರ ಕಣ್ಣಲ್ಲಿ ನೀರು ಬರುತ್ತದೆ ಅಥವಾ ತಕ್ಷಣ ನಿದ್ದೆ ಬರುವ ಹಾಗೆ ಆಗುತ್ತದೆ ಇದಕ್ಕೆ ಕಾರಣವೆಂದರೆ ಸರಸ್ವತಿಯ ಕೃಪೆಯು ಆ ಮಕ್ಕಳ ಮೇಲೆ ಇದೆ ಎಂದು ಅರ್ಥ ಮತ್ತು ಅನೇಕ ಬಾರಿ ಶಿವನ ಅಥವಾ ದೇವರ ಸ್ತೋತ್ರವನ್ನು ಕೇಳುವಾಗ ದೇವರ ಮಹಿಮೆಗಳನ್ನು ಕೇಳುವಾಗ ನಮ್ಮ ಕಣ್ಣಿನಲ್ಲಿ ನೀರು ಬರುತದೆ.
ಶಿವನ ಮೇಲೆ ನಮ್ಮ ವಿಶ್ವಾಸವು ದೃಢವಾಗುತ್ತಾ ಇರುತ್ತದೆ ನೀವು ದೇವರ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ದೇವರು ಭಕ್ತಿಯಲ್ಲಿ ನೀವು ತಲ್ಲಣ ವಾಗಿರುತ್ತೀರಾ ಎಂದು ಅರ್ಥ ಈ ಸಮಯದಲ್ಲಿ ನೀವು ಯಾವುದೇ ಕೋರಿಕೆಯನ್ನು ದೇವರ ಬಳಿ ಬೇಡಿಕೊಂಡರೆ ಅದು ಖಂಡಿತವಾಗಿಯೂ ಈಡೇರುತ್ತದೆ ಅನೇಕ ಜನರು ಇದನ್ನು ಗಮನಿಸುವುದಿಲ್ಲ ಅಷ್ಟೇ!
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…