ಪ್ರತಿಯೊಬ್ಬ ವ್ಯಕ್ತಿಯು ದೇವರ ಬಳಿ ಹೋಗಿ ನನ್ನ ಕಷ್ಟಗಳು ಪರಿಹಾರ ಆದರೆ ನಿಮಗೆ ಇಷ್ಟು ಹಣವನ್ನು ಹುಂಡಿಯಲ್ಲಿ ಹಾಕುತ್ತೇವೆ ಅಥವಾ ಈ ರೀತಿ ಸೇವೆಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನೀವು ಈ ರೀತಿ ಕೇಳಿಕೊಳ್ಳದೆ ದೇವರ ಬಳಿ ಈ ನಾನು ಹೇಳುವ ರೀತಿಯಲ್ಲಿ ಕೇಳಿಕೊಳ್ಳಿ ನಿಮ್ಮ ಎಲ್ಲ ಕಷ್ಟಗಳು ಈಡೇರುತ್ತದೆ ಅದು ಯಾವ ರೀತಿ ಎಂದರೆ ಈಗ ನೀವು ಯಾವುದಾದರು ಕೆಲಸ ಬೇಕು ಎಂದು ಕೇಳಿಕೊಳ್ಳಲು ಹೋದರೆ
, ಈ ರೀತಿ ಕೇಳಿಕೊಳ್ಳಿ ಭಗವಂತ ನಾನು ಈ ಕೆಲಸವನ್ನು ಪಡೆದುಕೊಳ್ಳಬೇಕು ಇದರಿಂದ ನಾನು ಮತ್ತು ನಮ್ಮ ಮನೆಯವರು ಎಲ್ಲರೂ ಸಹ ಸಂತೋಷವಾಗಿ ಮತ್ತು ಅಭಿವೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ ಮತ್ತು ನನ್ನಲ್ಲಿರುವ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಈ ಕೆಲಸ ಸಿಕ್ಕಿದರೆ ನನ್ನ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದು ಕೇಳಿಕೊಳ್ಳಿ ಈ ರೀತಿ ಕೇಳಿಕೊಳ್ಳುವುದರಿಂದ ದೇವರು ನಿಮಗೆ ಪಲಿಸುತ್ತಾನೆ.
ಪ್ರತಿಯೊಬ್ಬ ವ್ಯಕ್ತಿಯು ದೇವರ ಬಳಿ ಹೋಗಿ ನನ್ನ ಕಷ್ಟಗಳು ಪರಿಹಾರ ಆದರೆ ನಿಮಗೆ ಇಷ್ಟು ಹಣವನ್ನು ಹುಂಡಿಯಲ್ಲಿ ಹಾಕುತ್ತೇವೆ ಅಥವಾ ಈ ರೀತಿ ಸೇವೆಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನೀವು ಈ ರೀತಿ ಕೇಳಿಕೊಳ್ಳದೆ ದೇವರ ಬಳಿ ಈ ನಾನು ಹೇಳುವ ರೀತಿಯಲ್ಲಿ ಕೇಳಿಕೊಳ್ಳಿ ನಿಮ್ಮ ಎಲ್ಲ ಕಷ್ಟಗಳು ಈಡೇರುತ್ತದೆ ಅದು ಯಾವ ರೀತಿ ಎಂದರೆ ಈಗ ನೀವು ಯಾವುದಾದರು ಕೆಲಸ ಬೇಕು ಎಂದು ಕೇಳಿಕೊಳ್ಳಲು ಹೋದರೆ
, ಈ ರೀತಿ ಕೇಳಿಕೊಳ್ಳಿ ಭಗವಂತ ನಾನು ಈ ಕೆಲಸವನ್ನು ಪಡೆದುಕೊಳ್ಳಬೇಕು ಇದರಿಂದ ನಾನು ಮತ್ತು ನಮ್ಮ ಮನೆಯವರು ಎಲ್ಲರೂ ಸಹ ಸಂತೋಷವಾಗಿ ಮತ್ತು ಅಭಿವೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ ಮತ್ತು ನನ್ನಲ್ಲಿರುವ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಈ ಕೆಲಸ ಸಿಕ್ಕಿದರೆ ನನ್ನ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದು ಕೇಳಿಕೊಳ್ಳಿ ಈ ರೀತಿ ಕೇಳಿಕೊಳ್ಳುವುದರಿಂದ ದೇವರು ನಿಮಗೆ ಪಲಿಸುತ್ತಾನೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…