ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗ ಈ ದಿನ ಯಾವುದಾದರೂ ಒಂದು ಉತ್ತಮ ಕೆಲಸವಾಗಬಹುದು ಎನ್ನುವ ಒಂದು ಸೂಚನೆ ಇರುತ್ತದೆ ಮತ್ತು ತುಂಬಾ ಸಂತೋಷ ಇರುತ್ತದೆ ಇದು ನಿಮಗೆ ಒಳ್ಳೆಯ ಸೂಚನೆ ಆಗಿರುತ್ತದೆ ಯಾವುದಾದರೂ ಒಂದು ಒಳ್ಳೆ ಕಾಯ ಆಗುವ ಒಂದು ಶುಭ ಲಾಭವಾಗಿರುತ್ತದೆ ಎರಡನೆಯದಾಗಿ ನಿಮ್ಮ ಮನೆಗೆ ಯಾವುದಾದರು ಸಂಬಂಧಿಗಳು ಬಂದಿರುತ್ತಾರೆ ಅವರು ನಿಮಗೆ ಹೇಳದೆ ಕೇಳದೆ ದುಡ್ಡನ್ನು ಕೊಡುತ್ತಾರೆ ಇದು ಸಹ ನಿಮಗೆ ಒಳ್ಳೆಯ ಸೂಚನೆ ಎಂದು ಹೇಳಬಹುದು
ಮೂರನೆಯದಾಗಿ ನೀವು ಹೊರಗಡೆ ಹೋಗುವಾಗ ಯಾವುದಾದರು ನೀರು ತುಂಬಿದ ಅಥವಾ ಹಾಲು ತುಂಬಿದ ಬಿಂದಿಗೆ ಏನಾದರೂ ನಿಮಗೆ ಕಂಡರೆ ಇದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಪ್ರತಿದಿನ ರಾತ್ರಿ ನೀವು ಮಲಗುವ ಸಮಯದಲ್ಲಿ ನಿಮಗೆ ಕೆಟ್ಟ ಕನಸು ಬೀಳುತ್ತಲೇ ಇದೆ ಎಂದರೆ ಇದು ನಿಮಗೆ ತುಂಬಾ ಕೆಟ್ಟ ಸೂಚನೆ ಎಂದು ಹೇಳಬಹುದು ಈ ಕಾರಣದಿಂದ ನೀವು ಮಲಗುವ ಸಮಯದಲ್ಲಿ ಹನುಮಾನ್ ಚಾಲೀಸ್ ಅಂತಹ ಅನೇಕ ಒಂದು ದೇವರ ಪುಸ್ತಕಗಳನ್ನು ಓದಿ ಮಲಗಿ.
ಎಡಗನ್ನು ಹೆಚ್ಚಾಗಿ ಹೊಡೆದುಕೊಳ್ಳುತ್ತಿದೆ ಎಂದರೆ ಅದು ಸಹ ಒಂದು ಕೆಟ್ಟ ಸಂಕೇತವಾಗಿ ಇರುತ್ತದೆ ಈ ಸಮಯದಲ್ಲಿ ನೀವು ನಿಮ್ಮ ಮನೆ ಬಳಿ ಇರುವ ಯಾವುದಾದರೂ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಆಗ ನಿಮಗೆ ಒಳ್ಳೆಯದಾಗುತ್ತದೆ ಇನ್ನು ನಿಮ್ಮ ಕನಸಿನಲ್ಲಿ ಯಾರಾದರೂ ಅಳುವುದು ಕನಸು ಬಿದ್ದರೆ ಇದನ್ನು ನೀವು ಯಾರಿಗೂ ಸಹ ಹೇಳಬಾರದು ಇದು ಸಹ ಒಂದು ಕೆಟ್ಟ ಕನಸು ಆಗಿರುತ್ತದೆ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…