ಸಾಮಾನ್ಯವಾಗಿ ಹೊಲದ ಒಳಗೆ ಕಳೆಯಂತೆ ಬೆಳೆಯುವ ಈ ಗಿಡವನ್ನು ಜನರು ಎಷ್ಟು ಬೈದುಕೊಳ್ಳುತ್ತಾರೋ ಆದರೆ ಆದರೆ ಈ ಗಿಡಗಳಲ್ಲಿ ಇರುವ ಔಷಧೀಯ ಗುಣಗಳಿಗೆ ಸಾಧ್ಯವೇ ಇಲ್ಲ ಈ ಗಿಡವನ್ನು ನೀವು ನೋಡಿರುತ್ತೀರ ಇದು ಸಾಮಾನ್ಯವಾಗಿ ಕಳೆಯ ಗಿಡದ ಹಾಗೆ ಕಾಣುತ್ತದೆ ಈ ಗಿಡಕ್ಕೆ ಬಂಜಾರ ಭೂಮಿ ಬೆಟ್ಟ ಕಣಿವೆ ಎನ್ನುವ ಭೇದ ಭಾವವೇ ಇಲ್ಲ ಈ ಗಿಡವನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ .
ಇದರಲ್ಲಿ ನಾವು ಎರಡು ಬಗೆಯ ಗಿಡಗಳನ್ನು ನೋಡಬಹುದು ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದ್ದರೆ ಇನ್ನೊಂದು ಬಿಳಿ ಬಣ್ಣದ ಕಾಂಡವನ್ನು ಹೊಂದಿರುತ್ತದೆ ಈ ಗಿಡದಲ್ಲಿ ಬರುವ ಹಕ್ಕಿಯನ್ನು ಉತ್ತರಾಣಿ ಅಕ್ಕಿ ಎಂದು ಕರೆಯುತ್ತಾರೆ ಸಂಸ್ಕೃತದಲ್ಲಿ ಈ ಗಿಡವನ್ನು ಅಪ ಮಾರ್ಗ ಎಂದು ಕರೆಯಲಾಗುತ್ತದೆ ಈ ಗಿಡವು ಒಂದು ಅಡಿಯಿಂದ ಮೂರು ಅಡಿಯ ವರೆಗೂ ಬೆಳೆದು ನಿಲ್ಲುತ್ತದೆ ಈ ಗಿಡವು ಯಥೇಚ್ಛವಾದ ಔಷಧಿಯ ಗುಣವನ್ನು ಹೊಂದಿರುತ್ತದೆ.
ಈ ಗಿಡವನ್ನು ಗರ್ಭಿಣಿಯರು ಬಳಸುವ ಹಾಗೆ ಇಲ್ಲ ಈ ಗಿಡವನ್ನು ಗರ್ಭಿಣಿಯರು ಬಳಸಿದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ ಈ ಕಾರಣದಿಂದ ಮನೆಯ ಹಿರಿಯರು ಉತ್ತರಾಣಿ ಗಿಡಗಳಿಂದ ಮಾಡಿದ ಔಷಧಿ ಮತ್ತು ಆಹಾರವನ್ನು ಗರ್ಭಿಣಿಯರಿಗೆ ಕೊಡುವುದಿಲ್ಲ ಈ ಗಿಡದ ಬೇರನ್ನು ನಾವು ಜಜ್ಜಿ ಆ ರಸವನ್ನು ನೀರಿನಲ್ಲಿ ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಆರಿದ ನಂತರ ಸೇವನೆ ಮಾಡಿದರೆ ನಿದ್ರಾಹೀನತೆ ಸಮಸ್ಯೆಯು ನಿವಾರಣೆ ಆಗುತ್ತದೆ ಈ ಗಿಡದ ಎಲೆಯನ್ನು ಕಷಾಯದ ರೀತಿಯಲ್ಲಿ ಮಾಡಿಕೊಂಡು ಕುಡಿದರೆ ಸ್ಮೂತ್ರ ವಿಸರ್ಜನೆ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಸುಟ್ಟ ಗಾಯಗಳಿಗೆ ಈ ಎಲೆಯನ್ನು ಅಂಟಿಸಿದರೆ ಆ ಗಾಯವು ಬೇಗ ವಾಸಿಯಾಗುತ್ತದೆ ರಕ್ತ ಹೀನತೆ ಸಮಸ್ಯೆಯಿಂದ ನೀವು ಬಳಲುತ್ತಾ ಇದ್ದರೆ ಈ ಗಿಡದ ರಸವನ್ನು ಬೆಲ್ಲದ ಜೊತೆ ಸೇವಿಸಿ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ರಕ್ತ ಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ ಜೇನು ಅಥವಾ ಚೇಳು ಏನಾದರೂ ಕಚ್ಚಿದರೆ ಈ ಉತ್ತರಣೆ ಗಿಡದ ಎಲೆಯನ್ನು ಅರೆದು ಗಾಯಕ್ಕೆ ಕಟ್ಟಿದರೆ ನೋವು ಬೇಗ ವಾಸಿಯಾಗುತ್ತದೆ ಈ ಗಿಡವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ಕಾಯಿಲೆ ನಿವಾರಣೆ ಆಗುತ್ತದೆ ಇನ್ನು ಈ ಬೀಜವನ್ನು ಕೊಟ್ಟಿ ನಿಷೇರಿತಿಯಲ್ಲಿ ತೆಗೆದುಕೊಂಡರೆ ಇದು ಅರೆ ತಲೆ ನೋವನ್ನು ನಿವಾರಣೆ ಮಾಡುತ್ತದೆ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…