Categories: Latest

ಕುಡಿತ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಮನೆ ಮದ್ದು

ಕೆಲವು ಮನೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಗಂಡು ಮಕ್ಕಳು ಚೆನ್ನಾಗಿ ದುಡಿಯುತ್ತಾರೆ ಮತ್ತು ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿ ಎಲ್ಲವೂ ಶಾಂತಿಯಿಂದ ಇರುತ್ತದೆ ಆದರೆ ಸಂಜೆಯ ವೇಳೆಯಲ್ಲಿ ಮನೆಯ ಗಂಡು ಮಕ್ಕಳು ಅಥವಾ ಮನೆಯ ಮುಖ್ಯಸ್ಥರು ಕುಡಿದುಕೊಂಡು ಬರುತ್ತದೆ ಇದರಿಂದ ಮನೆಯ ಶಾಂತಿ ನೆಮ್ಮದಿಯು ಹಾಳಾಗುತ್ತದೆ ಈ ಒಂದು ಮನೆ ಮದ್ದಿನಿಂದ ನಾವು ಬಿಡಿ ಸಿಗರೇಟ್ ಗಾಂಜಾ ಅನೇಕ ಮಾದಕ ವಸ್ತುಗಳಿಂದ ನಾವು ದೂರ ಇರಬಹುದು ಇದಕ್ಕೆ ಮೂರು ವಸ್ತುಗಳು ಬೇಕಾಗುತ್ತದೆ.

ಒಂದು ಬಚ್ಚೆ ಎರಡನೆಯದು ಜೀರಿಗೆ ಮೂರನೆಯದು ಏಲಕ್ಕಿ ಎರಡು ಗ್ರಾಮ ನಷ್ಟು ಬಜೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಬೇಕು ಮತ್ತು ಪುಡಿ ಮಾಡಿ ಜರಡಿಯನ್ನು ಹಿಡಿಯಬೇಕು ಏಲಕ್ಕಿಯ ಒಳಗಡೆ ಸಿಗುವ ಕಾಲನ್ನು ಪೌಡರ್ ನ ರೀತಿಯಲ್ಲಿ ಮಾಡಿಕೊಳ್ಳಬೇಕು ಮೂರನೆಯದು ಜೀರಿಗೆಯನ್ನು ಸಹ ಪೌಡರ್ ನ ರೀತಿಯಲ್ಲಿ ಮಾಡಿಕೊಳ್ಳಬೇಕು ಈ ಮೂರು ವಸ್ತುಗಳನ್ನು ನಾವು ಎರಡು ಗ್ರಾಮಗಳಷ್ಟು ತೆಗೆದುಕೊಳ್ಳಬೇಕು.

ಇದನ್ನು ನೀವು 300ml ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ಆ ನೀರು ಎಷ್ಟು ಕುದಿಯಬೇಕು ಎಂದರೆ 300ml ನೀರು ಪ್ರಮಾಣವು 100ml ಗೆ ಬರಬೇಕು ಇದನ್ನು ನೀವು ಬೆಳಿಗ್ಗೆ ಊಟಕ್ಕು ಮೊದಲು ನೂರು ಎಂಎಲ್ ಮತ್ತು ರಾತ್ರಿ ಊಟಕ್ಕೂ ಮೊದಲು ನೂರು ಎಂಎಲ್ ನಷ್ಟು ಕುಡಿಸಬೇಕು ಇದನ್ನು ನೀವು 60 ರಿಂದ 70 ದಿನಗಳ ಕಾಲ ಕುಡಿಸಿದರೆ ಅಂತಹ ವ್ಯಕ್ತಿ ಯಾವುದೇ ಮಾದಕ ವಸ್ತುಗಳಿಂದಲೂ ಸಹ ಮುಕ್ತಿಯನ್ನು ಹೊಂದುತ್ತಾರೆ ಈ ವಸ್ತುಗಳು ಕುಡಿತ ಬಿಡಿಸಲು ಉತ್ತಮವಾದ ಔಷಧಿಯಾಗಿ ಪರಿಣಾಮ ಬೀರುತ್ತದೆ.

a bisisduvu
Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago