ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ದರು ತಿರುತ್ತದೆ!

ಜನರು ಮನೆ, ಕಾರು, ಶಕ್ಷಣ, ಮದುವೆ ಮುಂತಾದ ಕೆಲಸಗಳಿಗೆ ಸಾಲವನ್ನು ಮಾಡುತ್ತಾರೆ. ಪ್ರತಿ ತಿಂಗಳ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸಾಲ ಪಾವತಿಸಲು ಖರ್ಚು ಮಾಡುತ್ತಾರೆ. ಇದು ಕೊನೆಗೆ ಅವರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಸಾಲಗಳಿಂದ ನೀವು ಬೇಗನೆ ಮುಕ್ತರಾಗಲು ಈ ಪರಿಹಾರಗಳನ್ನು ಮಾಡಿ. ಮಂಗಳವಾರ ಮತ್ತು ಶನಿವಾರ ಹನುಮಂತನಿಗೆ ಹಳದಿ ಸಿಂಧೂರವನ್ನು ಹಚ್ಚಿ, ಹಾಗೇ ಹನುಮಾನ್ ಚಾಲೀಸ್ ಪಠಿಸಿ. ಇದರಿಂದ ಸಾಲ ಕ್ರಮೇಣ ಕಡಿಮೆಯಾಗುತ್ತದೆ. ಋಣ ತೀರಿಸಲು ಶಿವನ ಕೃಪೆ ಅಗತ್ಯ. ಹಾಗಾಗಿ … Read more