ಎಲ್ಲರಿಗೂ ನಮಸ್ಕಾರ ಜನವರಿ ಹತ್ತೊಂಬತ್ತನೇ ತಾರೀ ಕು ಶುಭಕರ ವಾಗಿರುವಂತಹ ಶುಕ್ರವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಈ ಬಾರಿ ಅದೃಷ್ಟ ಒಲಿದು ಬಂದಿದೆ. ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ.ಹೌದು. ಈ ರಾಶಿಯವರ ಲ್ಲಿ ಇರುವಂತಹ ಹಲವಾರು ರೀತಿಯ ಹಣದ ಸಮಸ್ಯೆಯಿಂದ ಹೊರ ಗೆ ಬರುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ.
ಹೌದು. ಈ ರಾಶಿಯವರಿಗೆ ಮುಂದಿನ 12 ವರ್ಷಗಳ ವರೆಗೂ ಕೂಡ ರಾಜ ಯೋಗ ಹಾಗೂ ಗಜಕೇಸರಿ ಯೋಗ ಆರಂಭವಾಗುತ್ತದೆ.ಇವರಿಗೆ ಕುಬೇರ ದೇವ ಹಾಗು ಲಕ್ಷ್ಮಿ ದೇವಿಯ ಕೃಪೆ ಹರಿದು ಬರುತ್ತಿರುವುದರಿಂದ ಇವರು ಸಾಕಷ್ಟು ರೀತಿಯ ಲಾಭ ಹಾಗು ಪ್ರಯೋಜನ ವನ್ನು ಪಡೆದುಕೊಳ್ಳುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಇವರು ಬದುಕು ಬಂಗಾರ ವಾಗುತ್ತದೆ. ಹಲವಾರು ರೀತಿಯ ಒಡ ವೆ ಖರೀದಿ ಅಥವಾ ಆಸ್ತಿ ಖರೀದಿ ಗೆ ಇವರು ಮುಂದಾಲೋಚನೆ ಯನ್ನು ಮಾಡಿದರೆ ಅದು ಕೂಡ ಒಂದು ತಿಂಗಳ ಲ್ಲಿ ನೆರವೇರುವ ಸಾಧ್ಯತೆ ಇರುತ್ತ ದೆ. ನಿಮಗೆ ಗಳ ಕೇಸರಿ ಯೋಗ ಹುಡುಕಿಕೊಂಡು ಬರುತ್ತಿರುವುದರಿಂದ ಸೋಲು ಎನ್ನುವುದ ನ್ನ ನಿಮ್ಮ ಜೀವನ ದಲ್ಲಿ ನೋಡುವುದಿಲ್ಲ. ಎಲ್ಲ ರೀತಿಯಿಂದಲೂ ಯಶಸ್ವಿ ಕರವಾದ ಜೀವನ ವನ್ನು ನಡೆಸುತ್ತೀರ.
ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತ ದೆ. ಬಂಧುಮಿತ್ರರು ನಿಮ್ಮ ಮನೆಗೆ ಬರುವುದರಿಂದ ಸಂತೋಷ ಕರವಾದ ಸಮಯ ವನ್ನು ಕಳೆಯುತ್ತೀರಾ? ಹಲವಾರು ದಿನಗಳಿಂದ ನೀವು ಕೆಲಸದ ವಿಚಾರ ದಲ್ಲಿ ಆಫೀಸ್ನಲ್ಲಿ ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಅದು ಕೂಡ ಮುಕ್ತಿ ಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ರುವಂತಹ ಎಲ್ಲಾ ರೀತಿಯ ಭಯ ದೂರ ವಾಗುತ್ತದೆ. ನೆಮ್ಮದಿ ಸೃಷ್ಟಿಯಾಗುತ್ತದೆ ಹಾಗು ನಿಮಗೆ ಇರುವಂತಹ ಹಲವಾರು ರೀತಿಯ ಮಾನಸಿಕ ತೊಂದರೆಯಿಂದ ನೀವು ದೂರ ವಾಗುತ್ತಿದೆ ಎಂದು ಹೇಳ ಬಹುದು. ಆರೋಗ್ಯದ ವಿಚಾರ ದಲ್ಲಿ ಇರುವಂತಹ ಸಮಸ್ಯೆಗಳು ಆದ ಷ್ಟು ಬೇಗನೇ ಕಡಿಮೆಯಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದು ಶುಕ್ರವಾರ ದಿಂದ ಭರ್ಜರಿ ಆಗಿರುವಂತಹ ಧನ ಯೋಗ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೀನ ರಾಶಿ, ಮೇಷ ರಾಶಿ ಮಿಥುನ ರಾಶಿ, ವೃಷಭ ರಾಶಿ ಕನ್ಯಾ ರಾಶಿ.ತುಲಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮೀ ದೇವಿ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…