Astrology

ಜನವರಿ14 ಭಾನುವಾರ ಮಧ್ಯರಾತ್ರಿಯಿಂದ 5ರಾಶಿಯವರಿಗೆ ಮಹಾರಾಜಯೋಗ 1ತಿಂಗಳಲ್ಲಿ ದುಡ್ಡಿನ ಸುರಿಮಳೆ

ಜನವರಿ ಹದಿನಾಲ್ಕ ನೇ ತಾರೀಖು ಭಾನುವಾರ ನಾಳೆಯ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ ಮಹಾರಾಜಯೋಗ ಆರಂಭವಾಗುತ್ತೆ. ಇವರು ಮಹಾ ಅದೃಷ್ಟವಂತ ರು. ಒಂದು ತಿಂಗಳ ಲ್ಲಿ ದುಡ್ಡಿನ ಸುರಿಮಳೆ ಆಗುತ್ತೆ. ಗಣೇಶನ ಕೃಪೆಯಿಂದಾಗಿ ಇವರ ಜೀವನ ಹೊಸ ತಿರು ವನ್ನು ಪಡೆದುಕೊಳ್ಳುತ್ತ ಎ ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ .

ಈ ಐದು ರಾಶಿಯವರಿಗೆ ನಾಳೆಯ ಮಧ್ಯರಾತ್ರಿಯಿಂದ ಗಣೇಶನ ಕೃಪೆ ಇರುವುದರಿಂದ ಗಜಕೇಸರಿ ಯೋಗ ಕೂಡ ಈ ರಾಶಿಯವರಿಗೆ ಬರುತ್ತದೆ. ತುಂಬಾ ನೇ ವಿಶೇಷವಾದ ಫಲ ವನ್ನು ನಾಳೆಯಿಂದ ಇವರು ಪಡೆಯುತ್ತಾರೆ ಮತ್ತು ಇವರ ಅದೃಷ್ಟ ವೇ ಬದಲಾಗುತ್ತೆ. ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಯನ್ನು ನೀವು ಕಾಣ ಬಹುದಾಗಿದೆ. ಎಲ್ಲ ರೀತಿಯ ಸರ್ವ ಸಮಸ್ಯೆಗಳು ಕೂಡ ನಾಳೆಯಿಂದ ದೂರವಾಗುತ್ತೆ. ನೀವು ಯಾವುದಾದರು ಕೆಲಸ ಕಾರ್ಯ ವನ್ನು ಮಾಡಬೇಕು ಅಂದುಕೊಂಡಿದ್ದರೆ ಆ ಕೆಲಸ ಕಾರ್ಯ ದಲ್ಲಿ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಸಾಕಷ್ಟು ರೀತಿಯ ಲಾಭ ವು ಹರಿದು ಬರುತ್ತದೆ. ಹಣಕಾಸಿನ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳ ಬೇಕು. ಹಣಕಾಸಿನ ವಿಚಾರ ದಲ್ಲಿ ಸಮಸ್ಯೆಗಳು ಬರಬಹುದು.

ಸುಮ್ಮನೆ ಜಾಗರೂಕತೆಯಿಂದ ಇರುವುದು ಮುಖ್ಯ. ಕೃಷಿ ವಿಚಾರ ಕ್ಕೆ ಸಂಬಂಧಿಸಿದಂತೆ ಯಂತ್ರೋಪಕರಣ ಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಇದರಿಂದ ಲಾಭ ಗಳು ಬರುವ ಸಾಧ್ಯತೆ ಇದೆ. ಸಾರ್ವಜನಿಕ ಕ್ಷೇತ್ರ ಗಳಲ್ಲಿ ಮುನ್ನಡೆಯ ನ್ನು ಸಾಧಿಸ ಬಹುದು. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ನೀವು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುವುದು ಮುಖ್ಯ ವಾಗಿರುತ್ತದೆ. ನಿಮ್ಮ ಜೀವನ ದಲ್ಲಿ ತುಂಬಾ ನೇ ಕಷ್ಟ ಗಳು ಇದ್ದ ರೆ ಎಲ್ಲ ವೂ ಕೂಡ ನಾಳೆಯಿಂದ ಪರಿಹಾರ ವಾಗುತ್ತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ.

ಆರೋಗ್ಯದ ವಿಚಾರ ದಲ್ಲಿ ನಿರ್ಲಕ್ಷ ಮಾಡ ಬೇಡಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದು ಉತ್ತಮ. ಎಲ್ಲ ರೀತಿಯಿಂದಲೂ ಕೂಡ ತುಂಬಾನೆ ಒಳಿತಾಗುತ್ತೆ ಮತ್ತು ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಅಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ಯನ್ನು ಪಡೆದುಕೊಂಡು ಕೆಲಸ ವನ್ನು ನಿರ್ವಹಿಸ ಲು ಸಾಧ್ಯವಾಗುತ್ತೆ. ಗಜಕೇಸರಿ ಯೋಗ ವು ಕೂಡ ಸಿಗುತ್ತದೆ. ನಿಮ್ಮ ಬಾಳು ಬಂಗಾರ ವಾಗುತ್ತೆ. ಇಷ್ಟೆಲ್ಲ ಲಾಭ ವನ್ನು ಪಡೆಯುವ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ವೃಶ್ಚಿಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ಮೀನರಾಶಿ.ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಪ್ಪದೇ ಈಗ ಲೇ ಓಂ ಗಣೇಶಾಯ ನಮಃ ಅಂತ ಕಮೆಂಟ್ ಮಾಡಿ ರಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago