Health

ಎಚ್ಚರ ಚರ್ಮ, ಹೃದಯಕ್ಕೆ ಒಳ್ಳೆಯದಲ್ಲ| ಮೂಲಂಗಿ ಸೇವಿಸುವ ಮೊದಲು ನೋಡಿ!

ಆಯುರ್ವೇದದಲ್ಲಿ ಸುಮಾರು ವಿರುದ್ಧ ಆಹಾರಗಳಿವೆ ಇವುಗಳನ್ನು ಜೊತೆಯಾಗಿ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ ಕೆಲವೊಮ್ಮೆ ನಮಗೆ ಇದ್ದಕ್ಕಿದ್ದಂತೆ ಹೊಟ್ಟೆ ಹುಬ್ಬರ ಎದೆ ಉರಿ ವಾಂತಿ ಭೇದಿ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ ಆದರೆ ನಮ್ಮಲ್ಲಿ ಸುಮಾರು 90 ರಷ್ಟು ಜನರಿಗೆ ಇದು ತಾವು ಸೇವಿಸಿದ ಆಹಾರದಿಂದ ಕಂಡು ಬರುತ್ತಿರುವ ಸಮಸ್ಯೆ ಎಂದೇ ತಿಳಿದಿದ್ದಿಲ್ಲ ಇನ್ನು ಆಹಾರ ಸೇವಿಸಿದ ನಂತರ ಗ್ಯಾಸ್ ಅಥವಾ ಎದೆ ಉರಿ ಕಂಡು ಬಂದರೇ ಮಾತ್ರೆ ಅಥವಾ ಹಿನೋ ಕುಡಿದು ಸಮಾಧಾನ ಮಾಡಿಕೊಳ್ಳುವವರು ಹೆಚ್ಚು ಅದಕ್ಕಿಂತ ನಾವು ಸೇವಿಸುವ ಆಹಾರದ ಬಗ್ಗೆ ನಿಘ ವಿಟ್ಟರೆ ಯಾವ ಆಹಾರ ಯಾವಾಗ ಸೇವಿಸಬೇಕು ಎಂದು ತಿಳಿದರೆ ನೂರರಲ್ಲಿ ಶೇಕಡ 90ರಷ್ಟು ರೋಗ ಮುಕ್ತರಾಗಿ ನಾವೆಲ್ಲ ಬದುಕಬಹುದು ಇದೇ ಕಾರಣಕ್ಕೆ ಇವತ್ತಿನ ವಿಡಿಯೋದಲ್ಲಿ ಮೂಲಂಗಿ ಸೇವಿಸಿದ ನಂತರ ಯಾವ ಆಹಾರಗಳನ್ನು ಸೇವಿಸಬಾರದು ಮೂಲಂಗಿಗೆ ವಿರುದ್ಧ ಆಹಾರಗಳು ಯಾವುದು ಎಂದು ತಿಳಿಸಿಕೊಡುತ್ತೇನೇ,

ಕಿತ್ತಳೆ ಹಣ್ಣು

ಕಿತ್ತಲೆ ಹಣ್ಣುಹೌದು ಯಾವುದೇ ಕಾರಣಕ್ಕೂ ಮೂಲಂಗಿಯನ್ನು ಊಟದ ಸಮಯದಲ್ಲಿ ಸೇವಿಸಿದ್ದರೆ ಊಟದ ಬಳಿಕ ಕಿತ್ತಲೆ ಹಣ್ಣು ತಿನ್ನಲೇಬೇಡಿ ಈ ಎರಡು ಆಹಾರಗಳು ವಿಪರೀತ ವಿರುದ್ಧ ಗುಣಗಳನ್ನು ಹೊಂದಿದೇ ಈ ಆಹಾರಗಳ ನಡುವೆ 24 ಗಂಟೆಗಳ ಅಂತರ ಇರಬೇಕಗುತ್ತದೇ ಇಲ್ಲ ಅಂದರೆ ಈ ಆಹಾರಗಳು ಹೊಟ್ಟೊಟ್ಟಿಗೆ ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದರಿಂದ ಇವು ನಮ್ಮ ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಬದಲಿಗೆ ಟಾಕ್ಸಿನ್ ಅಥವಾ ವಿಷಕಾರಿ ಅಂಶಗಳನ್ನು ರಿಲೀಸ್ ಮಾಡುತ್ತದೆ ಇದರಿಂದ ಫುಡ್ ಪಾಯಿಸನ್ ಆಗುವುದು ಸಾಧ್ಯತೆ ಹೆಚ್ಚು ಹಾಗೆ ವಾಂತಿ ಭೇದಿ ಮೊದಲಾದ ತೊಂದರೆಗಳು ಎದುರಾಗುತ್ತದೆ ಎಚ್ಚರ

ಹಾಗಲಕಾಯಿ

ಹಾಗಲಕಾಯಿ ಕೂಡ ಮೂಲಂಗಿಗೆ ವಿರುದ್ಧವಾದ ಆಹಾರ ವಾಗಿದೆ ಮೂಲಂಗಿ ಸೇವಿಸಿದ ದಿನ ಯಾವುದೇ ಕಾರಣಕ್ಕೂ ಹಾಗ್ಲಕಾಯಿ ಪಲ್ಯ ಅಥವಾ ಹಾಗಲಕಾಯಿ ಖಾದ್ಯ ಸೇವಿಸಬೇಡಿ ಈ ಎರಡು ವಿರುದ್ಧ ಆಹಾರಗಳನ್ನು ಸೇವಿಸಿದರೆ ನಿಮಗೆ ಎದೆ ಬಡಿತದಲ್ಲಿ ಏರುಪೇರು ಆಗಬಹುದು ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ ಎದೆ ಉರಿ ಕಾಣಿಸಿಕೊಳ್ಳಬಹುದು ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ ಆದ್ದರಿಂದ ಈ ಎರಡು ವಿರುದ್ಧ ಆಹಾರಗಳನ್ನು ಸೇರಿಸಲೇಬೇಡಿ ಹಾಗೂ 24 ಗಂಟೆಗಳ ಅಂತರ ದಲ್ಲಿ ಸೇವಿಸಿ,

ಹಾಲು ಮತ್ತು ಮೊಸರು

ಕೆಲವರಿಗೆ ರಾತ್ರಿ ಆಹಾರ ಸೇವಿಸಿದ ನಂತರ ಹಾಲು ಕುಡಿಯುವ ಅಭ್ಯಾಸವಿರುತ್ತದೆ ಅಥವಾ ಮೊಸರು ಊಟಕ್ಕೆ ಸೇವಿಸುವ ಅಭ್ಯಾಸವಿರುತ್ತದೆ ಆದರೆ ಯಾವುದೇ ಕಾರಣಕ್ಕೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮೂಲಂಗಿಯ ಜೊತೆ ಸೇವಿಸಬಾರದು ಇವೆರಡು ವಿರುದ್ಧ ಆಹಾರಗಳು ಮೂಲಂಗಿ ಸೇವಿಸಿದ ತಕ್ಷಣ ಹಾಲು ಅಥವಾ ಮೊಸರನ್ನು ಸೇವಿಸಿದರೆ ಇದರಿಂದ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತದೆ ಜೀರ್ಣಕ್ರಿಯೆಯ ತೊಂದರೆ ಉಂಟಾಗಬಹುದು ಆದ್ದರಿಂದ ಈ ಎರಡು ಆಹಾರಗಳ ಸೇವೆನೆಯ ಮಧ್ಯ ಕನಿಷ್ಠ 3 ಗಂಟೆಯ ಅಂತರವಿರಬೇಕು ,

ಉಳಿದಂತೆ ಮೂಲಂಗಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ದೇಹಕ್ಕೆ ಹಲವು ಲಾಭಗಳೇ ಇದೆ ಇದರ ಸೇವನೆಯಿಂದ ಮುಖ್ಯವಾಗಿ ದೊರೆಯುವ ಲಾಭ ಗಳೆಂದರೆ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ ಮೂಳೆಗಳಿಗೆ ಉತ್ತಮ ರಕ್ತ ಹೀನತೆ ದೂರ ಮಾಡುತ್ತದೆ ರಕ್ತವನ್ನು ಶುದ್ಧೀಕರಿಸುತ್ತದೆ ಮೂಲವ್ಯಾಧಿಗೆ ಒಳ್ಳೆಯದು ಹೀಗೆ ಹೇಳುತ್ತಾ ಹೋದರೆ ಇದರ ಆರೋಗ್ಯ ಲಾಭಗಳ ಬಗ್ಗೆ ತಿಳಿಸಲು ಈ ಒಂದು ವಿಡಿಯೋ ಸಾಲದು ಆದರೆ ಇವುಗಳನ್ನು ಸೇವಿಸುವ ಸರಿಯಾದ ವಿಧಾನ ತಿಳಿಬೇಕು ಅಷ್ಟೇ ಇಲ್ಲವಾದರೆ ತೊಂದರೆ ತಪ್ಪಿದ್ದಲ್ಲ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago