Astrology

ಡಿಸೆಂಬರ್ 21 ಗುರುವಾರ ನಾಳೆಯ ಮಧ್ಯರಾತ್ರಿಯಿಂದ 7 ರಾಶಿಯವರಿಗೆ ಗುರುಬಲ ಸುವರ್ಣ ದಿನಗಳು ಆರಂಭ!

ಎಲ್ಲರಿಗೂ ನಮಸ್ಕಾರ ಇಂದು ಡಿಸೆಂಬರ್ 21 ನೇ ತಾರೀಖು ಗುರುವಾರ ನಾಳೆ ಮಧ್ಯರಾತ್ರಿಯಿಂದ ಏಳು ರ ಶಿವ ರಿಗೆ ಗುರುಬಲ ಸುವರ್ಣ ದಿನ ಗಳು ಆರಂಭ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಜೀವನದ ಸಕಲ ಸಮಸ್ಯೆಗಳ ಆದಂತಹ ಸತಿ ಪತಿ ಕಲಹ ಪ್ರೀತಿಯ ಲ್ಲಿ ಮೋಸ ಭೂಮಿ ವಿಚಾರ.ಕೋರ್ಸ್ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ ಮೇಲೆ ಕಾಡುವ ಗುರು ಜಿ ನಂಬರ್ಗೆ ಒಮ್ಮೆ ಕರೆ ಮಾಡಿ

ಇಂದು ನಿಮ್ಮ ಕುಟುಂಬ ದಲ್ಲಿ ಸಂತೋಷದ ವಾತಾವರಣ ವಿರುತ್ತದೆ. ಏಕೆಂದರೆ ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ. ಇಂದು ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಕೆಲವು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತೀರಾ? ಅದು ನಿಮ್ಮ ಸಂಬಂಧ ವನ್ನು ಬಲಪಡಿಸುತ್ತದೆ. ಇಂದು ನೀವು ನಿಮ್ಮ ವ್ಯವಹಾರ ಕ್ಕೆ ಸಂಬಂಧಿಸಿದಂತೆ ಯಾರೊಂದಿ ಗಾದರೂ ಹಣ ವನ್ನು ವ್ಯವಹಾರ ಮಾಡಲು ಹೋದರೆ.

ಈ ವಿಷಯ ದಲ್ಲಿ ನೀವು ಜಾಗರೂಕರಾಗಿರ ಬೇಕು. ಇಲ್ಲ ದಿದ್ದರೆ ನಿಮ್ಮ ಹಣ ವನ್ನು ಕಳೆದುಕೊಳ್ಳ ಬಹುದು. ಇಂದು ಸಂಜೆ ನೀವು ತಿಳಿದಿರುವ ಯಾರೊಂದಿ ಗಾದರೂ ಹೊರ ಗೆ ಹೋಗಲು ಯೋಜಿಸ ಬಹುದು. ಇಂದು ನಿಮಗೆ ಸಂತೋಷದ ದಿನ ವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕೆಲಸ ವು ಪ್ರಶಂಸೆಗೊಳಗಾ ಗುತ್ತದೆ. ಇದರಿಂದಾಗಿ ನಿಮ್ಮ ಶತ್ರು ಗಳು ಸಹ ಇಂದು ನಿಮ್ಮ ಸ್ನೇಹಿತರಂತೆ ಕಾಣಿಸಿಕೊಳ್ಳುತ್ತಾರೆ. ನೀವು ಅವರೊಂದಿಗೆ ಜಾಗರೂಕರಾಗಿರ ಬೇಕು ಏಕೆಂದರೆ ಅವರು ನಿಮ್ಮ ಶತ್ರು ಗಳು ಮತ್ತು ಸ್ನೇಹಿತರಾಗಬಹುದು. ಇಂದು ನೀವು ನಿಮ್ಮ ಸಹೋದರ ಸಹೋದರಿಯರೊಂದಿಗೆ ಕುಟುಂಬ ದಲ್ಲಿ ಕೆಲವು ಮಂಗಳಕರ ಕಾರ್ಯಕ್ರಮ ಕ್ಕಾಗಿ ತಯಾರಿ ನಡೆಸುತ್ತಿ ರ.

ಪ್ರೀತಿಯ ಜೀವನ ವನ್ನು ನಡೆಸುವ ಜನರು ತಮ್ಮ ಸಂಗಾತಿಯ ನ್ನ ತಮ್ಮ ಕುಟುಂಬ ಸದಸ್ಯರಿಗೆ ಇನ್ನು ಪರಿಚಯಿಸಿದ್ದಾರೆ ಅನ್ನು ಸಹ ಪರಿಚಯಿಸ ಬಹುದು. ಇಂದು ನಿಮಗೆ ಪ್ರಗತಿಯ ಪೂರ್ಣ ದಿನ ವಾಗಲಿದೆ. ಇಂದು ನೀವು ನಿಮ್ಮ ಕುಟುಂಬದ ಕೆಲವು ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಕ್ರಮ ಕ್ಕೆ ಹಾಜರಾಗ ಲು ಯೋಚಿಸ ಬಹುದು. ಇಂದು ಖಾಸಗಿ ಉದ್ಯೋಗ ಗಳಲ್ಲಿ ಕೆಲಸ ಮಾಡುವ ಜನರು ಕಡಿಮೆ ಕೆಲಸ ಮಾಡುವ ಮತ್ತು ಹೆಚ್ಚು ಮಾತನಾಡುವುದರಿಂದ ದೂರವಿರ ಬೇಕು. ಇದರಿಂದ ಮಾತ್ರ ಪ್ರಯೋಜನ ವಾಗುತ್ತದೆ. ಇಂದು ನಿಮ್ಮ ಹಣಕಾಸಿನ ಸ್ಥಿತಿ ಬಲ ವಾಗಿರುತ್ತದೆ. ಏಕೆಂದರೆ ನಿಮ್ಮ ದೀರ್ಘ ಬಾಕಿ ಹಣವನ್ನ ನೀವು ಸ್ವೀಕರಿಸುತ್ತೀರ.

ಇಂದು ನಿಮಗೆ ಧನಾತ್ಮಕ ಫಲಿತಾಂಶ ಗಳನ್ನು ತರುತ್ತದೆ. ಶಿಕ್ಷಣ ಕ್ಕಾಗಿ ವಿದೇಶ ಕ್ಕೆ ಹೋಗಲು ಬಯಸುವವರಿಗೆ ಇದು ಉತ್ತಮ ಅವಕಾಶ ಬರಬಹುದು. ಇದು ಶಿಕ್ಷಣ ದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇಂದು ನೀವು ನಿಮ್ಮ ಕುಟುಂಬದ ಚಿಕ್ಕ ಮಕ್ಕಳೊಂದಿಗೆ ಕ್ರೀಡೆಯ ಲ್ಲಿ ಸ್ವಲ್ಪ ಸಮಯ ವನ್ನು ಕಳೆಯುತ್ತೀರಿ. ಇಂದು ನಿಮಗೆ ಇತರ ದಿನಗಳಿಗಿಂತ ಉತ್ತಮ ದಿನ ವಾಗಲಿದೆ. ಏಕೆಂದರೆ ಇಂದು ನೀವು ದಿನ ವಿಡೀ ವ್ಯಾಪಾರ ದಲ್ಲಿ ಲಾಭದ ಅವಕಾಶ ಗಳನ್ನು ಪಡೆಯುತ್ತೀರಿ. ಅದು ನಿಮಗೆ ಸಂತೋಷ ವನ್ನು ನೀಡುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲ ವಾಗಿರುತ್ತದೆ. ಇಂದು ನಿಮ್ಮ ಮಕ್ಕಳು ಒಳ್ಳೆಯ ಕೆಲಸ ಮಾಡುವುದ ನ್ನ ನೋಡಿ ಸಂತೋಷ ಪಡುತ್ತೀರ.

ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನ ಸ್ಸು ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಗುರು ರಾಘವೇಂದ್ರಾಯ ನಮಃ ಅಂತ ಕಾಮೆಂಟ್ ಮಾಡಿ ಎಲ್ಲರಿಗೂ ಶೇರ್ ಮಾಡಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago