ತಾಳಿ ಕಟ್ಟೂರು ಕಟ್ಟಿಸುವವರು ಎಲ್ಲರಿಗು ಗೂತ್ತಿರಬೇಕಾದ ವಿಷಯ, ಸಾಮಾನ್ಯವಾಗಿ ತುಃಬಾ ಜನರಿಗೆ ಈ ಪಧದ ಅರ್ಥ ಗೂತ್ತಿರುವುದಿಲ್ಲ. ಹಿಂಧೂ ಧಮದ ಪ್ರಕಾರ ತಾಳಿ ಕಟ್ಟುವಾಗ ಒಂದು ಶೊೢಕವನ್ನ ಹೇಳುತ್ತಾರೆ, ಅದು ಸರ್ವೇ ಸಾಮಾನ್ಯ. ಆ ಶ್ಲೋಕ ಯಾವುದು ಅಂದರೆ, ಮಾಂಗಲ್ಯಂ ತಂತುನಾನೆನ ಮಮಜೀವನ ಹೇತುನ ಕಂಟೇ ಭದಧ್ನಾಮಿ ಶುಭಗೇ ತ್ತಂ ಜೀವ ಸರದಾ ಸತಮ್.
ಆದರೇ ಸಾಮಾನ್ಯವಾಗಿ ಇದರ ಅರ್ಥ ಯಾರಿಗೂ ತಿಳಿದಿರುವದಿಲ್ಲ. ಪುರೋಹಿತರು ಇದನ್ನ ಹೇಳಿದರೇ ಸಾಕು ತಾಳಿ ಕಟ್ಟಿ ಬಿಡುತ್ತಾರೆ. ತಾಳಿ ಕಟ್ಟೋರು ಕಟ್ಟಿಸುವವರು ಈ ಪಧದ ಅರ್ಥವನ್ನ ತಿಳಿದುಕೊಂಡಿರಬೇಕು.
ಈ ಪಧದ ನಿಜವಾದ ಅರ್ಥ ಏನಂದರೆ ನನ್ನ ಜೀವನಕ್ಕಾಗಿ ಈ ಮಾಂಗಲ್ಯ ತಂತುವನ್ನು ನಿನ್ನ ಕಂಠಕ್ಕೆ ಕಟ್ಟುತ್ತಿದ್ದೇನೆ! ನೀನು ನನ್ನೊಂದಿಗೆ ನೂರು ವರ್ಷಗಳ ಕಾಲ ಬಾಳುವಂತವಳಾಗು ಎಂದು ಅಭಿಪ್ರಾಯಿಸುತ್ತಾನೆ..
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…