Astrology

ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ದರು ತಿರುತ್ತದೆ!

ಜನರು ಮನೆ, ಕಾರು, ಶಕ್ಷಣ, ಮದುವೆ ಮುಂತಾದ ಕೆಲಸಗಳಿಗೆ ಸಾಲವನ್ನು ಮಾಡುತ್ತಾರೆ. ಪ್ರತಿ ತಿಂಗಳ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸಾಲ ಪಾವತಿಸಲು ಖರ್ಚು ಮಾಡುತ್ತಾರೆ. ಇದು ಕೊನೆಗೆ ಅವರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಸಾಲಗಳಿಂದ ನೀವು ಬೇಗನೆ ಮುಕ್ತರಾಗಲು ಈ ಪರಿಹಾರಗಳನ್ನು ಮಾಡಿ.

ಮಂಗಳವಾರ ಮತ್ತು ಶನಿವಾರ ಹನುಮಂತನಿಗೆ ಹಳದಿ ಸಿಂಧೂರವನ್ನು ಹಚ್ಚಿ, ಹಾಗೇ ಹನುಮಾನ್ ಚಾಲೀಸ್ ಪಠಿಸಿ. ಇದರಿಂದ ಸಾಲ ಕ್ರಮೇಣ ಕಡಿಮೆಯಾಗುತ್ತದೆ.

ಋಣ ತೀರಿಸಲು ಶಿವನ ಕೃಪೆ ಅಗತ್ಯ. ಹಾಗಾಗಿ ಸೋಮವಾರ ಶಿವನ ದೇವಾಲಯಕ್ಕೆ ತೆರಳಿ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿಸಿ “ಓಂ ಋಣಮುಕ್ತೇಶ್ವರ ಮಹಾದೇವಾಯ ನಮಃ “ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.

ಬುಧವಾರ ಹೆಸರುಕಾಳನ್ನು ಬೇಯಿಸಿ ಅದಕ್ಕೆ ತುಪ್ಪ ಅಥವಾ ಸಕ್ಕರೆ ಬೆರೆಸಿ ಹಸುವಿಗೆ ತಿನ್ನಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ಸಾಲ ತೀರುತ್ತದೆ.

ಸಾಲದಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವಾಗ ತಲೆಯ ಬಳಿ ಬಾರ್ಲಿಯನ್ನು ಇಟ್ಟುಕೊಂಡು ಮಲಗಿ, ಬೆಳಿಗ್ಗೆ ಅದನ್ನು ಬಡವರಿಗೆ ದಾನ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.

ಗೋಮಾತೆಗೆ ಗುಪ್ತವಾಗಿ ಈ ಒಂದು ಚಿಕ್ಕ ವಸ್ತುವನ್ನು ತಿನ್ನಿಸಿದರೆ ಜನ್ಮದವರೆಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುತ್ತದೆ.ಹುಣ್ಣಿಮೆ ದಿನ ಭಗವಂತನಾದ ವಿಷ್ಣುವಿಗೆ ತುಂಬಾ ತುಂಬಾನೇ ಪ್ರಿಯವಾಗಿದ್ದು . ಈ ದಿನದಂದು ದೇವನು ದೇವತೆಗಳು ಶಾಯನಕ್ಕೆ ಹೋಗುತ್ತಾರೆ.ಈ ದಿನ ಮಾಡುವ ವ್ರತ ಪೂಜೆಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

ಈ ದಿನ ವ್ರತ ಪೂಜೆ ಮಾಡಿದರೆ ನೀವು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ತಪ್ಪುಗಳು ನಾಶವಾಗುತ್ತದೆ. ಏಕಾದಶಿ ದಿನ ಎಲ್ಲಕ್ಕಿಂತ ಮೊದಲು ನೀವು ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನವನ್ನು ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಿಕೊಂಡು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ಬಳಿ ಹೊಗಿ ಪೂಜೆಯನ್ನು ಅಥವ ವ್ರತವನ್ನು ಮಾಡಬಹುದು.

ದೇವರ ಮನೆಯನ್ನು ಸ್ವಚ್ಛಗೊಳಿಸಿ ಶುದ್ಧವಾದ ತುಪ್ಪದಾದ ದೀಪವನ್ನು ಹಚ್ಚಬೇಕು. ನಂತರ ಭಗವಂತನಾದ ವಿಷ್ಣುವಿಗೆ ಹಳದಿ ಬಣ್ಣದ ವಸ್ತ್ರವನ್ನು ಹಳದಿ ಬಣ್ಣದ ಹೂವುಗಳನ್ನು ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ಅರ್ಪಿಸಿರಿ ಹಾಗು ತಾಯಿ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಪುಷ್ಪಗಳನ್ನು ನೈವೇದ್ಯಗಳನ್ನು ಕೆಂಪು ಬಣ್ಣದ ವಸ್ತ್ರಗಳನ್ನು ಅರ್ಪಿಸಿರಿ.

ಅರಿಶಿನದಿಂದ ವಿಷ್ಣುವಿಗೆ ತಿಲಕವನ್ನು ಇಡಬೇಕು. ಈ ದಿನ ನೈವೇದ್ಯದ ರೂಪದಲ್ಲಿ ತುಳಸಿ ದಳಗಳನ್ನು ಕಂಡಿತವಾಗಿ ಇಡಬೇಕು. ಇನ್ನು ಭದ್ರಪದ ಹುಣ್ಣಿಮೆ ದಿನ ಹಸುವಿಗೆ ಈ ಚಿಕ್ಕ ವಸ್ತುವನ್ನು ಅರ್ಪಿಸಿರಿ. ಇನ್ನು ಬೆಲ್ಲದ ತುಂಡು, ಸಕ್ಕರೆ, ಅರಿಶಿನ, ತುಪ್ಪ ತೆಗೆದುಕೊಳ್ಳಿ. ಬೆಲ್ಲ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಿರಿ. ನಂತರ ಶುದ್ಧವಾದ ಹಿಟ್ಟನ್ನು ತೆಗೆದುಕೊಂಡು ಶುದ್ಧವಾದ ನೀರು ಹಾಕಿ ಕಲಹಿಸಿಕೊಳ್ಳಬೇಕು. ಇದರಿಂದ ಮೊದಲು ಒಂದು ರೊಟ್ಟಿ ಮಾಡಿ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತ ವಿಷ್ಣುವಿನ ಮುಂದೆ ಇಡಬೇಕು. ಈ ರೊಟ್ಟಿ ಮೇಲೆ ಒಂದು ತುಂಡು ಬೆಲ್ಲ ಇಡಬೇಕು. ನಂತರ ಸ್ವಲ್ಪ ಅರಿಶಿನ, ಸಕ್ಕರೆ ಹಾಗು ತುಪ್ಪವನ್ನು ಹಾಕಬೇಕು. ನಂತರ ಇದನ್ನು ಗೋಮಾತೆಗೆ ತಿನ್ನಿಸಿ. ಗೋಮಾತೆಗೆ ತಿನ್ನಿಸುವಾಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಸಮಸ್ಸೆಗಳು ದೂರವಾಗುತ್ತವೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago