Astrology

ನವೆಂಬರ್ ಭಯಂಕರ ದೀಪಾವಳಿ ಅಮವಾಸೆ ಮುಗಿದ ನಂತರ 7 7ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುಕ್ರದೆಸೆ ಶುರು ಮಹಾಶಿವನ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷ ವಾಗಿರುವಂತಹ ನವೆಂಬರ್ 12 ನೇ ತಾರೀ ಕು ಭಯಂಕರ ವಾದ ಭಾನುವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದಿನ ಮಧ್ಯಾಹ್ನ 2:30 ರಿಂದ ಅಮವಾಸೆ ಪ್ರಾರಂಭ ವಾಗುತ್ತದೆ ಹಾಗೂ ನಾಳೆಯ ಸೋಮವಾರದ ಮಧ್ಯಾಹ್ನ ಕ್ಕೆ ಹ ಮ ವಾಸ್ತವ್ಯ ಮುಕ್ತಾಯ ಗೊಳ್ಳುತ್ತದೆ. ಈ ಒಂದು ಶುಭಕರ ವಾದ ಲಗ್ನದಲ್ಲಿ ನೀವು ಮಹಾ ಶಿವ ನಿಗೆ ಪೂಜೆ ಯನ್ನು ಸಲ್ಲಿಸುವುದರಿಂದ ನಿಮ್ಮ ಕಷ್ಟ ಗಳು ಪರಿಹಾರ ವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಒಂದು ಭಯಂಕರ ವಾದ ಅಮವಾಸ್ಯೆಯ ನಂತರ ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಹಾಗು ಮುಂದಿನ 2085 ರವರೆಗೂ ಕೂಡ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುತ್ತಿಲ್ಲ ಎಂದು ನೋಡೋಣ ಬನ್ನಿ.

ಹೌದು. ಮನುಷ್ಯರ ಜೀವನ ಎಂದ ಮೇಲೆ ಕಷ್ಟಗಳು ಸರ್ವೇಸಾಮಾನ್ಯ ಈ ಒಂದು ಬೆಳಕಿನ ಹಬ್ಬ ದೀಪಾವಳಿಯ ನಂತರ ನಿಮ್ಮ ಸರ್ವ ಕಷ್ಟ ಗಳು ದೂರ ವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ತುಂಬುತ್ತದೆ. ನೀವು ಪಟ್ಟ ಪರಿಶ್ರಮ ಕ್ಕೆ ಉತ್ತಮವಾದ ಪ್ರತಿಫಲ ದೊರೆಯುತ್ತ ದೆ. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಇನ್ನು ಮುಂದೆ ಉತ್ತಮವಾದ ಅವಕಾಶ ಗಳು ಕೈ ಬೀಸಿ ಕರೆಯುತ್ತವೆ. ಇನ್ನು ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಹಲವಾರು ದಿನಗಳಿಂದ ಕಟ್ಟಿಕೊಂಡ ಕನಸುಗಳು ನನಸಾಗುವ ಸಾಧ್ಯತೆ ಇದೆ. ಇನ್ನು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೀವು ಯೋಚನೆ ಮಾಡುತ್ತಿದ್ದ ರೆ ಚಿಂತಿಸುವ ಅಗತ್ಯವಿಲ್ಲ.

ಮಹಾ ಶಿವನ ಆಶೀರ್ವಾದ ಇರುವುದರಿಂದ ನಿಮಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಈ ಒಂದು ಭಯಂಕರ ಅಮವಾಸ್ಯೆ ಮುಗಿದ ನಂತರ ನಿಮ್ಮ ಅದೃಷ್ಟ ನಿಜ ವಾಗಿಯೂ ಬದಲಾಗುತ್ತ ದೆ. ರಾಷ್ಟ್ರಮಟ್ಟ ದಲ್ಲಿ ಆಗುವ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ನಿಮ್ಮ ಜೀವನ ದಲ್ಲಿ ಅತಿ ದೊಡ್ಡ ತಿರು ವನ್ನು ಪಡೆದುಕೊಳ್ಳುತ್ತೀರಾ? ಅಷ್ಟೇ ಅಲ್ಲದೇ ಗಜಕೇಸರಿ ಯೋಗ ವನ್ನು ಅನುಭವಿಸು ತ್ತೀರ. ಈ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗುತ್ತಿರುವುದರಿಂದ ಇಂದು ನೀವು ಯಾವುದೇ ಕೆಲಸ ಕಾರ್ಯ ವನ್ನ ಮಾಡಿದರು ಕೂಡ ಅತಿ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಈ ಕೆಲವೊಂದು ರಾಶಿಯವರು 2085 ರವರೆಗೂ ಕೂಡ ಶುಕ್ರ ವ್ಯಕ್ತಿಯ ಲ್ಲ, ಅನುಭವಿಸುತ್ತಾರೆ ಎಂದು ಹೇಳ ಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಮಹಾ ಶಿವನ ಕೃಪೆ ಗೆ ಪಾತ್ರ ರಾಗಿ ಇರುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ, ತುಲಾ ರಾಶಿ, ಮಿತ್ರ ರಾಶಿ, ಮೇಷ ರಾಶಿ, ಮೇಷ ರಾಶಿ ಧನ ಸ್ಸು ರಾಶಿ ಕುಂಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಹೋಗಿ ನಮ ಶಿವಾಯ ಎಂದು ಕಮೆಂಟ್ ಮಾಡಿ ಈ ವಿಡಿಯೋದಲ್ಲಿ ಕೊಟ್ಟು ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago