ಇಂದು ಭಯಂಕರ ವಾದ ಮಂಗಳವಾರ ಇಂದಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ದುಡ್ಡು ಹುಡುಕಿಕೊಂಡು ಬರುತ್ತೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ಚಾಮುಂಡೇಶ್ವರಿಯ ಸಂಪೂರ್ಣ ಕೃಪಾಕಟಾಕ್ಷ ಇವರ ಮೇಲೆ ಇದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.
ಈ ರಾಶಿಯವರ ಜೀವನ ದಲ್ಲಿ ಯಶಸ್ಸು ಎಂಬುದು ಖಂಡಿತ. ವಾಗಿಯೂ ದೊರೆಯುತ್ತ ದೆ ಉದ್ಯೋಗಿಗಳಿಗೆ ವೇತನ ಹೆಚ್ಚಾಗುವುದರ ಜೊತೆ ಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಸಮಾಜ ದಲ್ಲಿ ಗೌರವ ಪ್ರಶಂಸೆ ಎಂಬುದ ನ್ನು ನೀವು ಪಡೆದುಕೊಳ್ಳ ಬಹುದು. ಕುಟುಂಬದವರೊಂದಿಗೆ ಯಾವುದೇ ವಿಷಯ ಗಳು ಇದ್ದ ರು ಕೂಡ. ಅವುಗಳ ಬಗ್ಗೆ ಚರ್ಚೆಯನ್ನು ಮಾಡಿ ನಿರ್ಧಾರ ವನ್ನು ತೆಗೆದುಕೊಳ್ಳುವುದು ತುಂಬಾ ನೇ ಮುಖ್ಯ. ಏಕೆಂದರೆ ಕುಟುಂಬದವರು ಸದಾ ನಿಮಗೆ ಬೆಂಬಲ ವಾಗಿ ಇರುವುದರಿಂದ ಹೆಚ್ಚು ಸಾಧನೆ ಗಳನ್ನು ಮಾಡಲು ಸಾಧ್ಯವಾಗುತ್ತದೆ.
ಎಲ್ಲ ರೀತಿಯಿಂದಲೂ ಕೂಡ ನೀವು ಪ್ರಶಂಸೆ ಯನ್ನು ಪಡೆದುಕೊಳ್ಳ ಲು ಸಾಧ್ಯ. ಮಾನಸಿಕ ವಾಗಿ ಅಥವಾ ದೈಹಿಕ ವಾಗಿ ಏನಾದರೂ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇದ್ದ ರೆ ಅಂತಹ ಸಮಸ್ಯೆಗಳನ್ನು ನೀವು ದೂರ ಮಾಡಿಕೊಳ್ಳುವುದು ತುಂಬಾ ನೇ ಮುಖ್ಯ. ಪ್ರೀತಿ ಪ್ರೇಮದ ವಿಚಾರ ದಲ್ಲಿ ಯಾವುದೇ ರೀತಿಯ ತಪ್ಪು ನಿರ್ಧಾರ ವನ್ನು ತೆಗೆದುಕೊಳ್ಳ ಬೇಡಿ. ನೀವು ತೆಗೆದುಕೊಳ್ಳುವ ನಿರ್ಧಾರ ದಿಂದ ನಿಮ್ಮ ಮನಸ್ಸಿನಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ. ನೀವು ಅಂದುಕೊಂಡ ಕೆಲಸ ಕಾರ್ಯ ಗಳು ನೆರವೇರುತ್ತೆ ಮತ್ತು ನೀವು ಆಸೆ ಆಕಾಂಕ್ಷೆ ಗಳನ್ನು ಹೊಂದಿದ್ದರೆ ಅವುಗಳನ್ನು ಪೂರ್ಣಗೊಳಿಸ ಲು ಸಾಧ್ಯವಾಗುತ್ತೆ. ಭೂಮಿ ಅಥವಾ ಆಸ್ತಿಯನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಶುಭ ವಾಗಿರುತ್ತದೆ. ಅವುಗಳನ್ನು ನೀವು ಖರೀದಿ ಮಾಡಲು ಸಾಧ್ಯ. ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಉತ್ತಮ ವಾಗಿರುತ್ತದೆ.
ವ್ಯಾಪಾರ ವ್ಯವಹಾರ ದಲ್ಲಿ ಸಾಕಷ್ಟು ರೀತಿಯ ಪ್ರಯೋಜನ ಗಳನ್ನು ನೀವು ಪಡೆದುಕೊಳ್ಳ ಬಹುದು. ಕುಟುಂಬ ಜೀವನ ದಲ್ಲಿ ಎಲ್ಲರೂ ಕೂಡ ನಿಮಗೆ ಬೆಂಬಲ ವಾಗಿ ಇರುವುದರಿಂದ ತುಂಬಾ ನೇ ಸುಲಭ ವಾಗುತ್ತೆ. ಇಷ್ಟೆಲ್ಲ ಲಾಭ ವನ್ನು ಪಡೆಯುವ ರಾಶಿ ಗಳು ಯಾವುದು ಎಂದ ರೆ ಮೀನ ರಾಶಿ ವೃಶ್ಚಿಕ ರಾಶಿ, ಕನ್ಯಾ ರಾಶಿ, ಮಿಥುನ ರಾಶಿ, ಮೇಷ ರಾಶಿ ಮತ್ತು ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದಭಯಂಕರ ಮಂಗಳವಾರ!6ರಾಶಿಯವರಿಗೆ ಗಜಕೇಸರಿ ಯೋಗ ದುಡ್ಡು ಹುಡುಕಿ ಬರುತ್ತೆ ಚಾಮುಂಡಿ ಕೃಪೆರೂ ಇಲ್ಲದಿದ್ದರೂ ಚಾಮುಂಡಿ ನಮಃ ಅಂತ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…