ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ.
ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ ತುಂಬಾ ಮಹತ್ವವಿರುವ ಎಣ್ಣೆ ಎಂದರೆ ಅದು ತೆಂಗಿನಎಣ್ಣೆ.ಏಕೆಂದರೆ ಶಾಸ್ತ್ರದಲ್ಲಿ ಕಾಮದೇನು ಮತ್ತು ಕಲ್ಪವೃಕ್ಷಕ್ಕೆ ಬಹಳಷ್ಟ ಮಹತ್ವವಿರುವಂತಹದು. ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಮನೆಯಲ್ಲಿ ಜಗಳ ಆಗುತ್ತಿದ್ದರೆ ಅದು ಕಡಿಮೆ ಆಗುತ್ತದೆ.
ಇನ್ನು ಕೆಲವರು ತುಪ್ಪದ ಬದಲಾಗಿ ಎಳ್ಳು ಎಣ್ಣೆಯನ್ನು ಬಳಸುತ್ತಾರೆ. ದೇವಸ್ಥಾನದಲ್ಲಿ ಬಳಸುವುದಕ್ಕೆ ಎಳ್ಳು ಎಣ್ಣೆಯನ್ನೇ ಕೊಡುತ್ತಾರೆ. ಏಕೆಂದರೆ ಏಳ್ಳುವಿನಿಂದ ಮಾಡಿದ ಎಣ್ಣೆ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತದೆ. ಹಾಗಾಗಿ ಎಳ್ಳು ಎಣ್ಣೆಯನ್ನು ಬಳಸಬಹುದು. ಇದು ಬಿಟ್ಟರೆ ಮತ್ತೆ ಬೇರೆ ಯಾವುದೇ ಎಣ್ಣೆಯನ್ನು ದೀಪಕ್ಕೆ ಬಳಸುವುದು ಸೂಕ್ತವಲ್ಲ. ಸಾದ್ಯವಾದರೆ ತುಪ್ಪದ ದೀಪ ಹಚ್ಚಿ ಇಲ್ಲವಾದರೆ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿದರೆ ನಿಮಗೆ ಒಳ್ಳೆಯದು ಆಗುತ್ತದೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…