Astrology

ಇಂದು ಭಯಂಕರ ಮಂಗಳವಾರ!6ರಾಶಿಯವರಿಗೆ ಗಜಕೇಸರಿ ಯೋಗ ರಾಜಯೋಗ ಚಾಮುಂಡೇಶ್ವರಿ ಕೃಪೆ ಜೀವನವೇ ಬಂಗಾರ

ಮಂಗಳವಾರ ಅಕ್ಟೋಬರ್ ಮೂವತ್ತೊಂದನೇ ತಾರೀಖು ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನ ವೇ ಬಂಗಾರ ವಾಗುತ್ತೆ. ಚಾಮುಂಡೇಶ್ವರಿಯ ಅನುಗ್ರಹ ಸಿಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ.

ಈ ರಾಶಿಯವರು ತುಂಬಾ ನೇ ಶ್ರಮವಹಿಸಿ ಕೆಲಸ ವನ್ನೂ ನಿರ್ವಹಿಸುವುದರಿಂದ ಇವರ ವೃತ್ತಿಜೀವನ, ಉದ್ಯೋಗ, ವ್ಯಾಪಾರ, ವ್ಯವಹಾರ ಎಲ್ಲ ವೂ ಕೂಡ ಅಭಿವೃದ್ಧಿ ಯನ್ನು ಕಾಣುತ್ತವೆ. ಸಾಕಷ್ಟು ರೀತಿಯ ಶ್ರಮ ವಹಿಸಿ ಕೆಲಸ ವನ್ನೂ ನಿರ್ವಹಿಸುವುದರಿಂದ ಉತ್ತಮ ಫಲ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ಇವರಿಗೆ ಆಕಸ್ಮಿಕ ವಾಗಿ ಧನ ಪ್ರಾಪ್ತಿಯಾಗುತ್ತೆ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಉಂಟಾಗುವುದರಿಂದ ಹೆಚ್ಚಿನ ಪ್ರಶಂಸೆ ಯನ್ನು ಪಡೆದುಕೊಳ್ಳುತ್ತೀರಾ? ನಿಮಗೆ ಆದಾಯದ ಮೂಲ ಗಳು ಹೆಚ್ಚಾಗುವುದರಿಂದ ಖರ್ಚು ಗಳು ಸಹ ಹೆಚ್ಚಾಗುತ್ತೆ. ಖರ್ಚು ವೆಚ್ಚ ಗಳ ಬಗ್ಗೆ ಗಮನ ಹರಿಸುವುದು ತುಂಬಾ ನೇ ಮುಖ್ಯ. ಹಾಗೆ ಈ ರಾಶಿಯವರಿಗೆ ತುಂಬಾ ಒಳ್ಳೆಯ ಫಲ ಮತ್ತು ದುಡ್ಡಿನ ಸುರಿಮಳೆಯೇ ಸುರಿಯುತ್ತದೆ.

ನಿಮ್ಮ ಜೀವನ ದಲ್ಲಿ ಬರುವಂತಹ ಸಮಸ್ಯೆಗಳು ದೂರವಾಗುತ್ತೆ. ಸಂಗಾತಿಯೊಂದಿಗೆ ಸಣ್ಣ ಪುಟ್ಟ ಕಲಹ ಗಳು ಆಗುವ ಸಾಧ್ಯತೆ ಇದೆ. ಅದರ ಕಡೆಗೆ ಹೆಚ್ಚು ಗಮನ ಕೊಡುವುದು ಉತ್ತಮ. ತುಂಬಾ ನೇ ಕಷ್ಟ ಪಟ್ಟು ಮೇಲೆ ಬರುವಂತಹ ವ್ಯಕ್ತಿ ಗಳಾಗಿರುತ್ತಾರೆ. ರೈತರಿಗೆ ಇದೊಂದು ಉತ್ತಮವಾದ ತಿಂಗಳಾ ಗಿರುತ್ತದೆ ಈ ರಾಶಿಯವರಿಗೆ ಅವಕಾಶ ಎಂಬುದು ಸದಾ ಬರುತ್ತದೆ. ಅಂತಹ ಅವಕಾಶ ವನ್ನು ಬಳಸಿಕೊಳ್ಳುವುದು ತುಂಬಾ ನೇ ಮುಖ್ಯ ವಾಗಿರುತ್ತದೆ. ನೀವು ಅವಕಾಶ ಗಳನ್ನು ತುಂಬಾ ಚತುರರಾಗಿ ಬಳಸಿಕೊಳ್ಳುವುದು ಮುಖ್ಯ. ಯಾರ ಸಹಾಯ ವಿಲ್ಲದೆ ಮೇಲೆ ಬರುತ್ತಾರೆ. ಈ ರಾಶಿಯವರು ಮನೆಯವರ ಬೆಂಬಲ ವನ್ನು ಸದಾ ನಿಮಗೆ ಇರುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತೆ. ಬಡವರಿಗೆ ಇತರರಿಗೆ ದಾನ ಧರ್ಮ ಮಾಡುವುದರಿಂದ ನೀವು ಉತ್ತಮವಾದ ಎಲ್ಲ ರೀತಿಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತೀರ.

ನಿಮಗೆ ಹಣ ದಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ. ಎಲ್ಲ ರೀತಿಯಿಂದಲೂ ಕೂಡ ಅನುಕೂಲಕರ ವನ್ನು ನಾಳೆಯಿಂದ ನೀವು ಚಾಮುಂಡಿ ಕೃಪೆಯಿಂದ ಪಡೆದುಕೊಳ್ಳುತ್ತೀರಾ? ಹೆಚ್ಚು ಒಳ್ಳೆಯ ಶುಭ ಫಲ ವನ್ನು ಪಡೆದುಕೊಳ್ಳುತ್ತಾರೆ. ಹಾಗೆ ಇವರಿಗೆ ರಾಜ ಯೋಗ ವು ಕೂಡ ಒಲಿದು ಬಂದಿದೆ. ಇಷ್ಟೆಲ್ಲ ಲಾಭ ವನ್ನು ಪಡೆಯುವ ಐದು ರಾಶಿ ಗಳು ಯಾವುದು ಎಂದ ರೆ ಸಿಂಹ ರಾಶಿ ಕನ್ಯಾ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ, ವೃಷಭ ರಾಶಿ, ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಕುಬೇರ ದೇವಾಯ ನಮ: ಅಂತ ಕಾಮೆಂಟ್ ಮಾಡಿ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago