ಭಗವಂತನಾ ಪ್ರಸಾದ ಎಂದು ಶ್ರೇದ್ದೆಯಿಂದ ಸ್ವೀಕರ ಮಾಡಿ. ಒಂದೊಂದು ತುತ್ತುಗೂ ದೇವರ ನಾಮ ಸ್ಮರಣೆ ಮಾಡಬೇಕು. ಒಂದೊಂದು ತುತ್ತು ಒಳಗೆ ಹೋದಾಗ ಅದು ಔಷಧಿಯಾಗಿ ಪರಿಣಾಮಿಸುತ್ತದೆ. ಇದು ದೊಡ್ಡ ರೋಗಗಳಿಗೆ ಔಷಧಿಯಾಗುತ್ತದೆ. ದೊಡ್ಡ ರೋಗ ಎಂದರೆ ಸಂಸಾರ ಎನ್ನುವ ರೋಗಕ್ಕೆ ಔಷಧಿಯಾಗುತ್ತದೆ. ಜೊತೆಗೆ ಜನ್ಮ ಜನ್ಮಂತರದ ಪಾಪಗಳನ್ನು ಪರಿಹಾರವನ್ನು ಮಾಡುತ್ತಾದೆ.
ಕೈಯಲ್ಲಿ ತುತ್ತು ಇಡಿದು ಭಗವಂತನಾ ಚಿಂತನೆ ಮಾಡಿ ತಿನ್ನಬೇಕು. ಆದಷ್ಟು ಊಟ ಮಾಡುವಾಗ ದೇವರನ್ನು ನೆನಪು ಮಾಡಿಕೊಂಡು ಮಾಡಬೇಕು. ದೇವರ ನೈವೇದ್ಯ ಇಲ್ಲದೆ ಯರು ತಿನ್ನುತ್ತಾರೆ ಅವರಿಗೆ ಒಳ್ಳೆಯದು ಆಗುವುದಿಲ್ಲ. ಯರು ದೇವರನ್ನು ನೋಡುತ್ತಾ ಎಲ್ಲವನ್ನು ಮರೆತಿರುತ್ತಾರೆ ಅವರಿಗೆ ಸಂಜೆ ಅದರೆ ಸಂಧ್ಯಾವಂದನೆ ಮಾಡುವ ಅವಶ್ಯಕತೆ ಇಲ್ಲಾ.
ಮನುಷ್ಯ ಆಸೆ ಬಿಟ್ಟು ಎಲ್ಲಾ ಕರ್ಮಗಳನ್ನು ನನಗೆ ಬಿಟ್ಟು ಬಿಡು ಎಂದು ಕೃಷ್ಣ ಹೇಳುತ್ತಾನೆ. ಯಾರು ದೇವರ ಆಜ್ಞೆಯಂತೆ ನಡೆದುಕೊಳ್ಳುತ್ತಾರೆ ಅವರು ಎಲ್ಲಾ ಕರ್ಮದಿಂದ ಬಿಡುಗಡೆ ಹೊಂದುತ್ತಾರೆ. ಯಾರು ದೇವರ ಮಾತನ್ನು ಕೇಳಲ್ಲ ಅವರು ಅನ್ಯಾಯವಾಗಿ ಕರ್ಮದ ಬಂಧನದಲ್ಲಿ ಒಳಗಾಗುತ್ತಾರೆ. ಹಾಗಾಗಿ ಯಾವಾಗಲು ದೇವರ ಪ್ರಸಾದ ಸೇವನೆ ಮಾಡುವಾಗ ಎಲ್ಲಿ ಬೇಕೋ ಅಲ್ಲಿ ಬಿಸಡಬೇಡಿ. ಒಂದು ಪ್ರಸಾದವಾಗಿ ಹೂವು ಸಿಕ್ಕರೆ ಯಾವುದಾದರು ಗಿಡಕ್ಕೆ ಹಾಕಿ. ದೇವರ ಪ್ರಸಾದ ಸೇವನೆ ಮಾಡುವಾಗ ದೇವರ ನಾಮ ಸ್ಮರಣೆ ಮಾಡುವುದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…