Astrology

ಅಕ್ಟೋಬರ್13+ಶುಕ್ರವಾರ!6ರಾಶಿಯವರಿಗೆ ಗಜಕೇಸರಿ ಯೋಗ ತಾಯಿ ಚಾಮುಂಡೇಶ್ವರಿ ಕೃಪೆ ಭಾಗ್ಯೋದಯ ಕಾಲ

ಅಕ್ಟೋಬರ್ ಹದಿಮೂರ ನೇ ತಾರೀಖು ಬಹಳ ಅದ್ಭುತ ವಾದಂತಹ ಶುಕ್ರವಾರ ದಿಂದ ಈ ಆರು ರಾಶಿಯವರಿಗೆ ಭಾಗ್ಯೋದಯದ ಕಾಲ ಶುರುವಾಗುತ್ತೆ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನ ಹೊಸ ತಿರುವನ್ನೇ ಪಡೆದುಕೊಳ್ಳುತ್ತ ಎ ತಾಯಿ ಚಾಮುಂಡೇಶ್ವರಿಯ ಅನುಗ್ರಹ ನಾಳೆಯ ಶುಕ್ರವಾರ ದಿಂದ ಈ ಆರು ರಾಶಿಯವರಿಗೆ ಇರುವುದರಿಂದ ಇವರ ಜೀವನ ದಲ್ಲಿ ತುಂಬಾ ಅದೃಷ್ಟ ವನ್ನು ಕಾಣ ಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು.ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ.

ಈ ರಾಶಿಯವರಿಗೆ ತಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಬದಲಾಗುತ್ತೆ. ಸಾಕಷ್ಟು ನೆಮ್ಮದಿಯ ವಾತಾವರಣ ವನ್ನು.ನೀವು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ತಂದೆ ತಾಯಿ ನಿಮಗೆ ಸದಾ ಬೆಂಬಲ ವಾಗಿ ಇರುವುದರಿಂದ ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಸುಖಮಯ ವಾಗಿರುತ್ತದೆ ಮತ್ತು ಹೆಚ್ಚು ಸಾಧನೆಯನ್ನು ಮಾಡಲು ಸಾಧ್ಯ. ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ವನ್ನು ಕೊಡಬೇಕು. ನಿಮ್ಮ ಆರೋಗ್ಯ ವನ್ನು ಕೂಡ ಎಂದಿಗೂ ಕೂಡ ನಿರ್ಲಕ್ಷ ಮಾಡಿಕೊಳ್ಳ ಬೇಡಿ. ಆರೋಗ್ಯ ಚೆನ್ನಾಗಿದ್ದರೆ ಎಲ್ಲ ಕೆಲಸ ಕಾರ್ಯ ದಲ್ಲೂ ಕೂಡ ಪ್ರಗತಿಯ ನ್ನು ಕಾಣ ಬಹುದು. ನಿಮ್ಮ ಇಚ್ಛೆಯಂತೆ ನಿಮ್ಮ ಜೀವನ ನಡೆಸ ಲು ಸಾಧ್ಯವಾಗುತ್ತೆ.

ಹಣಕಾಸಿನ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಇದರಿಂದ ನಿಮಗೆ ಸಮಸ್ಯೆಗಳು ಉಂಟಾಗ ಬಹುದು. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ನಿಮ್ಮ ಶ್ರಮ ದಿಂದಾಗಿ ನಿಮಗೆ ಹಣದ ಹರಿ ವು ಹೆಚ್ಚಾಗುತ್ತೆ ಮತ್ತು ಅನಿರೀಕ್ಷಿತ ವಾಗಿ ಧನ ವನ್ನು ಪಡೆದುಕೊಳ್ಳ ಬಹುದು. ಉದ್ಯೋಗ, ವ್ಯಾಪಾರ ವ್ಯವಹಾರ ನಡೆಸುತ್ತಿರುವ ವರು ಸಾಕಷ್ಟು ಪ್ರಗತಿಯ ನ್ನು ಪಡೆದುಕೊಳ್ಳುತ್ತೀರಾ? ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಸುಖಮಯವಾಗಿ ಸಾಗುತ್ತದೆ. ದೂರ ಪ್ರಯಾಣ ಮಾಡುವ ಅವಕಾಶ ಗಳು ಒದಗಿ ಬರುತ್ತದೆ.

ಅಂತಹ ಅವಕಾಶ ವನ್ನು ನೀವು ನಿಮ್ಮ ಜೀವನ ದಲ್ಲಿ ಬಳಸಿಕೊಳ್ಳುವುದು ತುಂಬಾ ನೇ ಮುಖ್ಯ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಹೆಚ್ಚು ಸಾಧನೆ ಮತ್ತು ಸಮಾಜ ದಲ್ಲಿ ಗೌರವ ಪ್ರಶಂಸೆ ಯನ್ನು ಪಡೆದುಕೊಳ್ಳುತ್ತಾರೆ. ಧಾರ್ಮಿಕ ಕ್ಷೇತ್ರ ಗಳಿಗೆ ಹೆಚ್ಚು ಒತ್ತ ನ್ನು ನೀಡುತ್ತೀರಾ ಮತ್ತು ದೇವಸ್ಥಾನ ಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಉನ್ನತ ಸಾಮಾನ್ಯ ಕ್ಕಾಗಿ ಆರ್ಥಿಕ ವ್ಯವಸ್ಥೆಯ ನ್ನು ವ್ಯಯ ಮಾಡುವ ಸಾಧ್ಯತೆಗಳು ಅಥವಾ ವೆಚ್ಚ ಮಾಡುವ ಸಾಧ್ಯತೆಗಳು ಇರುತ್ತ ದೆ

ಇದರಿಂದ ಹಿರಿಯರ ಮಾರ್ಗದರ್ಶನ ವನ್ನು ಪಡೆದುಕೊಂಡು ಉತ್ತಮವಾದ ನಿರ್ಧಾರ ವನ್ನು ತೆಗೆದುಕೊಂಡ ರೆ ಒಳ್ಳೆಯದು. ಇಷ್ಟೆಲ್ಲ ಲಾಭ ಅದೃಷ್ಟ ವನ್ನು ನಾಳೆಯ ಶುಕ್ರವಾರ ದಿಂದ ಪಡೆಯ ಲಿರುವ ಆ ರಾಶಿ ಗಳು ಯಾವುದು ಎಂದ ರೆ ಸಿಂಹ ರಾಶಿ ಕನ್ಯಾ ರಾಶಿ ಧನ ಸ್ಸು ರಾಶಿ, ಮಿಥುನ ರಾಶಿ, ಕುಂಭ ರಾಶಿ, ಮಕರ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಪ್ಪ ದೆ ಈಗಲೇ ಭಕ್ತಿಯಿಂದ ಚಾಮುಂಡಿ ತಾಯಿ ನಮಃ ಅಂತ ಕಮೆಂಟ್ ಮಾಡಿ ಧನ್ಯವಾದ ಗಳು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago