ಅಕ್ಟೋಬರ್ 2 ಸೋಮವಾರನಾಳೆಯಿಂದ 6 ದಿನಗಳಲ್ಲಿ 5 ರಾಶಿಯವರಿಗೆ ರಾಜಯೋಗ ಆರಂಭ!

ಎಲ್ಲರಿಗೂ ನಮಸ್ಕಾರ ನಾಳೆ ಅಕ್ಟೋಬರ್ ಎರಡನೇ ತಾರೀಖು ಸೋಮವಾರ ಮಂಜುನಾಥ ಸ್ವಾಮಿಯ ಕೃಪೆಯಿಂದ ನಾಳೆಯಿಂದ ಆರು ದಿನಗಳಲ್ಲಿ ರಾಜ ಯೋಗ ಆರಂಭ. ಐದು ರಾಶಿಯವರಿಗೆ ಕೈ ಹಿಡಿಯ ಲಿದೆ. ಅದೃಷ್ಟ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ

ಹೊಸ ವಾಹನ ವನ್ನು ಖರೀದಿಸುವುದರ ಜೊತೆ ಗೆ ಮನೆಯ ನವೀಕರಣ ಕಾರ್ಯ ವನ್ನು ಸಹ ಪ್ರಾರಂಭಿಸ ಬಹುದು. ಇಡೀ ಕುಟುಂಬ ಒಟ್ಟಾಗಿ ರುವುದು ಮತ್ತು ಎಲ್ಲಾದರು ಹೋಗಲು ಯೋಜಿಸುವಿರಿ. ನೀವು ಪಾಲುದಾರಿಕೆ ಯಲ್ಲಿ ವ್ಯವಹಾರ ಮಾಡಲು ಬಯಸಿದರೆ ಇಂದು ಬಹಳ ಶುಭ ದಿನ ವಾಗಿರುತ್ತದೆ. ನೀವು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಯೋಜನೆಯ ಲ್ಲಿ ಕೆಲಸ ಮಾಡುತ್ತಿದ್ದ ರೆ ಇಂದು ನೀವು ಉತ್ತಮ ಯಶಸ್ಸ ನ್ನು ಪಡೆಯುತ್ತೀರಾ? ನಿಮ್ಮ ವೈವಾಹಿಕ ಜೀವನ ವು ಉತ್ತಮ ವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಪ್ರವಾಸ ಕ್ಕೆ ಹೋಗಬಹುದು. ಕುಟುಂಬ ಸದಸ್ಯರು ಇಂದು ಈ ರಾಶಿಯವರಿಗೆ ಆಶ್ಚರ್ಯಕರ ಪಾರ್ಟಿಯನ್ನು ಯೋಚಿಸ ಬಹುದು.

ನೀವು ಸ್ನೇಹಿತರೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ ಮತ್ತು ಇಡೀ ದಿನ ವನ್ನು ಅವರೊಂದಿಗೆ ವಿನೋದ ದಲ್ಲಿ ಕಳೆಯುತ್ತೀರಾ? ಮಕ್ಕಳ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿ ಗಳನ್ನು ಕೇಳ ಬಹುದು. ಗಂಡನ ಮನೆಯವರಿಂದ ಉತ್ತಮ ಆರ್ಥಿಕ ಲಾಭ ವಾಗುವುದು, ಉದ್ಯೋಗ ವನ್ನು ಹುಡುಕುತ್ತಿರುವ ಯುವಕರು ಹಿರಿಯ ವ್ಯಕ್ತಿಯ ಬೆಂಬಲ ವನ್ನು ಪಡೆಯುತ್ತಾರೆ. ಒಡಹುಟ್ಟಿದವರ ಸಹಾಯ ದಿಂದ ನೀವು ಇಂದು ಮನೆಯ ಕೆಲಸ ಗಳನ್ನು ಪೂರ್ಣಗೊಳಿಸುತ್ತೀರಿ ಮತ್ತು ಮಕ್ಕಳೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ. ಇಂದು ನೀವು ಸಾಮಾಜಿಕ ಸಂಸ್ಥೆ ಗೆ ಸೇರಿದ ರೇ ನಿಮ್ಮ ಗೌರವ ಹೆಚ್ಚಾಗುತ್ತದೆ.

ಈ ರಾಶಿಯವರು ಇಂದು ಸ್ನೇಹಿತರೊಂದಿಗೆ ಎಲ್ಲಿಗಾದರೂ ಹೋಗಲು ಯೋಜಿಸುತ್ತಾರೆ. ಈ ರಾಶಿಯ ಪೋಷಕರು ಮಕ್ಕಳ ಸಾಧನೆ ಅಥವಾ ಯಾವುದೇ ರೀತಿಯ ಒಳ್ಳೆಯ ಸುದ್ದಿಯ ನ್ನು ಕೇಳ ಬಹುದು. ಇದು ಸಮಾಜ ದಲ್ಲಿ ನಿಮ್ಮ ಗೌರವ ವನ್ನು ಹೆಚ್ಚಿಸುತ್ತದೆ. ವಿಶೇಷ ಅತಿಥಿಯ ಆಗಮನ ದೊಂದಿಗೆ ಮನೆಯಲ್ಲಿ ಹಬ್ಬದ ವಾತಾವರಣ ವಿರುತ್ತದೆ ಮತ್ತು ನೀವು ಮನೆಗೆ ಕೆಲವು ಐಷಾರಾಮಿ ವಸ್ತು ಗಳನ್ನು ಖರೀದಿಸ ಬಹುದು. ವ್ಯಾಪಾರಿಗಳು ಇಂದು ದಿನ ವಿಡೀ ವ್ಯಾಪಾರ ಕಾರ್ಯ ಗಳಲ್ಲಿ ನಿರತ ರಾಗಿರುತ್ತಾರೆ ಮತ್ತು ಉತ್ತಮ ಲಾಭ ವನ್ನು ಪಡೆದಿದ್ದಾರೆ. ಇಂದು ಅದೃಷ್ಟದ ಸಹಾಯ ದಿಂದ ಹಣ ವನ್ನು ಪಡೆಯುತ್ತಾರೆ.

ಮತ್ತು ಧಾರ್ಮಿಕ ಕಾರ್ಯ ಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನೀವು ಮಾಡುತ್ತಿರುವ ಉತ್ತಮ ಕೆಲಸ ವನ್ನು ಬೇರೆಯವರು ಪ್ರಶಂಸಿಸುತ್ತಾರೆ ಮತ್ತು ಪೋಷಕರಿಗೆ ಸೇವೆ ಸಲ್ಲಿಸುವ ಅವಕಾಶ ವನ್ನು ಪಡೆಯುತ್ತೀರಾ? ಇಂದು ನೀವು ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುವಿರಿ ಮತ್ತು ವಿದೇಶ ಕ್ಕೆ ಹೋಗುವ ಅವಕಾಶ ವನ್ನು ಸಹ ಪಡೆಯುತ್ತೀರಿ. ಇಂದು ನೀವು ದೊಡ್ಡ ವ್ಯವಹಾರ ಒಂದ ನ್ನ ಅಂತಿಮಗೊಳಿಸ ಬಹುದು. ಇದು ದೊಡ್ಡ ಲಾಭ ವನ್ನು ಗಳಿಸುವಂತೆ ಮಾಡುತ್ತದೆ ಮತ್ತು ಸಂತೋಷವಾಗಿ ರುತ್ತಾರೆ. ಉದ್ಯಮಿಗಳು ಇಂದು ಉತ್ತಮ ಲಾಭ ವನ್ನು ಪಡೆಯುತ್ತಾರೆ ಮತ್ತು ವಿದ್ಯಾರ್ಥಿಗಳು ಅಧ್ಯಯನ ದಲ್ಲಿ ಆಸಕ್ತಿ ವಹಿಸುತ್ತಾರೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು.

ಅದೇ ವೃಷಭ ರಾಶಿ ಕಟಕ ರಾಶಿ, ಕನ್ಯಾ ರಾಶಿ, ಸಿಂಹರಾಶಿ ತುಲಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಮಂಜುನಾಥ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave a Comment