ನಮಸ್ಕಾರ ಸ್ನೇಹಿತರೆ ಸೆಪ್ಟೆಂಬರ್ 4 ನೇ ತಾರೀಖು ಬಹಳ ವಿಶೇಷವಾದಂತಹ ಸೋಮವಾರ ಈ ಸೋಮವಾರ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಆಶೀರ್ವಾದ. ಈ ರಾಶಿಯವರ ಮೇಲೆ ಬೀಳುತ್ತಿದ್ದು, ಈ ರಾಶಿಯವರ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡುತ್ತದೆ. ಹಾಗಾದ್ರೆ ಈ ರಾಶಿಯವರಿಗೆ ಯಾವೆಲ್ಲಾ ಲಾಭ ಗಳು ಸಿಗ್ತಾ ಇದೆ? ಏನಿಲ್ಲ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ, ನೋಡೋಣ ಬನ್ನಿ
ಹೌದು. ಈ ರಾಶಿಯವರಿಗೆ ಈ ದಿನ ಶುಭ ಸುದ್ದಿ ಸಿಗ ಲಿದೆ. ಆರ್ಥಿಕ ಪ್ರಗತಿಯ ನ್ನು ಕಾಣುತ್ತೀರ. ಕುಟುಂಬ ಸದಸ್ಯರ ಬೆಂಬಲ ಸಿಗ ಲಿದ್ದು, ಸೌಕರ್ಯಗಳ ಲ್ಲಿ ಹೆಚ್ಚಳ ವಾಗಲಿದೆ. ವ್ಯಾಪಾರಿಗಳಿಗೆ ಧನ ಲಾಭ ಆಗುವುದರ ಜೊತೆ ಗೆ ನಿರೀಕ್ಷಿತ ಫಲಿತಾಂಶ ವನ್ನು ಕೂಡ ನೀವು ಪಡೆದು ಕೊಳ್ತೀರಾ. ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರ ತಕ್ಕಂತ ಪ್ರಕರಣ ಇದ್ರೆ ನಿರ್ಧಾರ ವು ನಿಮ್ಮ ಪರವಾಗಿ ಬರಬಹುದು. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗ ಲಿದ್ದು, ಹಣ ಮತ್ತು ಲಾಭದ ಮೊತ್ತ ವನ್ನು ಪಡೆದು ಕೊಳ್ತೀರಾ. ಕುಟುಂಬ ದೊಂದಿಗೆ ಧಾರ್ಮಿಕ ಪ್ರವಾಸ ಕ್ಕೆ ಹೋಗಬಹುದು.
ಹೀಗಾಗಿ ನೀವೇನಾದ್ರೂ ಪ್ರವಾಸ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದರೆ ನೋಡಿ. ನಾಳೆ ದಿನ ಅತ್ಯುತ್ತಮ ಎನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ ತಕ್ಕಂತಹ ರಿಗೆ ಒಳ್ಳೆಯ ಸುದ್ದಿ ಸಿಗಲಿ ದೆಯಂತೆ. ಇನ್ನು ನೀವು ನಿಮ್ಮ ಬಾಕಿ ಉಳಿದ ಕೆಲಸ ವನ್ನು ಪೂರ್ಣಗೊಳಿಸ ತೀರಾ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ.SPK_100:02:00
ಇನ್ನು ನಿಮಗೆ ಕೆಲಸ ಮಾಡಿದರೆ ಭಡ್ತಿ ಸಿಗ ಬಹುದು. ವ್ಯಾಪಾರಿಗಳ ವ್ಯವಹಾರ ದಲ್ಲಿ ವಿಸ್ತರಣೆ ಆಗ ಬಹುದು. ಈ ಸಮಯ ದಲ್ಲಿ ನೀವು ಕೆಲವು ಹೊಸ ಕೆಲಸ ವನ್ನ ಪ್ರಾರಂಭ ಮಾಡಬಹುದು. ಯಾವುದೇ ರೀತಿಯ ಕೆಲಸ ಕಾರ್ಯ ಗಳಲ್ಲಿ ತೊಡಗಿಕೊಂಡು ಕೂಡ ನೀವು ಯಶಸ್ಸ ನ್ನು ಕಾಣುತ್ತೀರ. ಭೂಮಿ ಕಟ್ಟಡ ಹಾಗು ವಾಹನ ಖರೀದಿ ಮಾಡುವ ಯೋಗ ನಿಮಗೆ ಇದು ಈ 1 ದಿನ ದಿಂದ ಯಾವುದಾದ್ರೂ ವಸ್ತು ವನ್ನು ಖರೀದಿ ಮಾಡ್ತೀರಾ.
ಇನ್ನು ಈ ರಾಶಿಯವರಿಗೆ ಕುಟುಂಬ ಸದಸ್ಯರ ಬೆಂಬಲ ಸಿಗುವುದರಿಂದ ಆರ್ಥಿಕ ಪ್ರಗತಿಯ ನ್ನ ಪಡೆಯುವುದರ ಜೊತೆಗೆ ಇವರು ಸಾಕಷ್ಟು ಸೌಕರ್ಯ ಗಳನ್ನು ಪಡೆದುಕೊಳ್ಳುತ್ತಾರೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆದು ತಕ್ಕಂತ ಅದೃಷ್ಟವಂತ ರಾಶಿ ಗಳು ಯಾವು ವು ಅಂದ ರೆ ವೃಷಭ ರಾಶಿ, ಧನು ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ, ಮೇಷ ರಾಶಿ, ತುಲಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಧರ್ಮಸ್ಥಳ ಮಂಜುನಾಥನ ಅಂತ ಕಮೆಂಟ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…