Astrology

750 ವರ್ಷಗಳ ನಂತರ ಇಂದಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇವತ್ತು ಸೆಪ್ಟೆಂಬರ್ ೩ ನೇ ತಾರೀಖು ವಿಶೇಷವಾದ ಬಂದು ಭಯಂಕರ ವಾದ ಭಾನುವಾರ 750 ವರ್ಷಗಳ ನಂತರ ಈ ಐದು ರಾಶಿಯವರಿಗೆ ಮತ್ತು ಇದರಿಂದ ರಾಜ್ಯ ಪ್ರದೇಶ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಸಿಗ್ತಾ ಇದೆ. ಹೌದು, ಇಂದಿನಿಂದ ತುಂಬಾನೆ ಒಳಿತಾಗುತ್ತೆ. ಇವರ ಜೀವನ ದಲ್ಲಿ ಎಲ್ಲ ವೂ ಕೂಡ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಮುಂದಿನ ಒಂದು ತಿಂಗಳೊಳಗಾಗಿ ನಿಮಗೆ ಆಗರ್ಭ ಶ್ರೀಮಂತ ರಾಗುವ ಯೋಗ ವನ್ನು ಪಡೆದುಕೊಳ್ಳ ಬಹುದು.

ಹೌದು, ಸ್ನೇಹಿತರೆ ಇಂದಿನಿಂದ ಉದ್ಯೋಗದ ವ್ಯಕ್ತಿಗಳಿಗೆ ಉದ್ಯೋಗ ದೊರೆಯುತ್ತ ದೆ. ನಿಮ್ಮ ಜೀವನ ದಲ್ಲಿ ಏನೇ ಕಷ್ಟ ಗಳು ಅಥವಾ ಸಮಸ್ಯೆಗಳು ಕಾಡುತ್ತಿದ್ದರೆ ಅವುಗಳು ಸಂಪೂರ್ಣ ವಾಗಿ ದೂರವಾಗುತ್ತೆ ಮತ್ತು ಸಾಕಷ್ಟು ಒಳ್ಳೆಯ ಮತ್ತು ಸಹಕಾರ ವಾದ ಜೀವನ ನಡೆಸ ಬಹುದು. ನಿಮ್ಮ ಜೀವನ ದಲ್ಲಿ ಉನ್ನತ ವಾದ ನಿರ್ಧಾರ ವನ್ನು ತೆಗೆದುಕೊಳ್ಳ ಇಂದ ಒಳ್ಳೆಯ ಪ್ರಯೋಜನ ವನ್ನು ಇಂದಿನಿಂದ ಪಡೆದುಕೊಂಡು ಅಂತ ಹೇಳ ಬಹುದು. ಯಾವುದೇ ರೀತಿಯ ನಿರ್ಧಾರ ವನ್ನು ತೆಗೆದುಕೊಳ್ಳುವಾಗತುಂಬಾ ಯೋಚನೆ ಮಾಡಿ ನಿರ್ಧಾರ ವನ್ನು ತೆಗೆದುಕೊಳ್ಳಿ. ಇಲ್ಲವಾದ ಲ್ಲಿ ತುಂಬಾ ನೇ ಕಷ್ಟ ವಾಗುತ್ತಿದ ಹೇಳ ಬಹುದು.

ಇನ್ನು ಇಂದಿನಿಂದ ನಿಮ್ಮ ಜೀವನ ದಲ್ಲಿ ಎಲ್ಲ ರೀತಿಯ ಲ್ಲಿ ಕೂಡ ಬದಲಾವಣೆ ಕಾಣ ಬಹುದು. ಹೆಚ್ಚಿನ ಸಂತೋಷ ಕರ ಜೀವನ ನಡೆಸ ಬಹುದು. ಯಾವುದೇ ರೀತಿಯ ತೊಂದರೆಗಳು ಇದ್ದ ರೂ ಕೂಡ ಅವುಗಳನ್ನು ದೂರ ಮಾಡಿಕೊಂಡು ಮುಂದಿನ ಜೀವನ ವನ್ನು ಉತ್ತಮವಾಗಿ ಇಟ್ಟುಕೊಳ್ಳ ಲು ತುಂಬಾ ನೇ ಮುಖ್ಯವಾಗಿರುತ್ತೆ. ಆರೋಗ್ಯದ ಸಮಸ್ಯೆಗಳು ಕೂಡ ಏನಾದರೂ ಕಂಡು ಬರುತ್ತಿದೆ. ಆರೋಗ್ಯ ವನ್ನು ಎಂದಿಗೂ ಸಹ ನಿರ್ಲಕ್ಷ ಮಾಡ ಬೇಡಿ. ಇನ್ನು ಹಿರಿಯರು ನಿಮಗೆ ಸದಾಕಾಲ ಬೆಂಬಲ ವಾಗಿ ರೋದ್ರಿಂದ ನೀವು ಅವರಿಗೆ ಬೆಂಬಲ ವಾಗಿ ತುಂಬಾ ನೇ ಮುಖ್ಯ ವಾಗುತ್ತೆ ಅಂತ ಹೇಳ ಬಹುದು. ನಿಮ್ಮ ಜೀವನ ದಲ್ಲಿ ನೀವು ಮಾಡುವ ಒಳ್ಳೆಯ ಕೆಲಸ ದಿಂದಾಗಿ ಈ ಹೆಸರು ಮತ್ತು ಕೀರ್ತಿ ಸನ್ಮಾನ ಗಳು ದೊರೆಯುತ್ತದೆ

ದಾಂಪತ್ಯ ಜೀವನ ದಲ್ಲಿ ಏನಾದರೂ ಸಮಸ್ಯೆಗಳು ಅಥವಾ ಕಲಹ ಗಳು ಉಂಟಾಗುತ್ತಿರುತ್ತವೆ. ಆದರೂ ಕೂಡ ಅವುಗಳ ನ್ನ ನೀವು ಬಗೆಹರಿಸಿ ಕೊಂಡು ಮುಂದೆ ಹೋಗುವುದು ಉತ್ತಮ ಅಂತ ಹೇಳ ಬಹುದು. ಇನ್ನು ನೀವು ಅಧಿಕ ಖರ್ಚುವೆಚ್ಚ ಗಳು ಉಂಟಾಗುವ ಸಾಧ್ಯತೆ ಇರುತ್ತ ದೆ ನಿಮಗೆ. ಆದ್ದರಿಂದ ನಿಮ್ಮ ಹಣಕಾಸಿನ ವಿಚಾರದ ಕಡೆ ಹೆಚ್ಚು ಗಮನ ಹರಿಸ ಬೇಕು. ಆರ್ಥಿಕ ನಷ್ಟ ಗಳಾಗುವ ಸಾಧ್ಯತೆ ಇರುತ್ತೆ ಅಂತ ಹೇಳ ಬಹುದು. ಆದರೆ ಇಷ್ಟೆಲ್ಲ ಲಾಭ ಗಳನ್ನು ಪಡೆದು ಇಂದಿನಿಂದ ತಾಯಿ ಚಾಮುಂಡೇಶ್ವರಿಯ ಅನುಗ್ರಹ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋ ದಾದ್ರೆ ಧನ ಸ್ಸು ರಾಶಿ ತುಲಾ ರಾಶಿ ಮೀನ ರಾಶಿ, ಕಟಕ ರಾಶಿ ಮತ್ತು.ಸಿಂಹ ರಾಶಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago