ಇಂದು 2ನೇ ಶ್ರಾವಣ ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ ಶುರು

ನಮಸ್ಕಾರ ಸ್ನೇಹಿತರೇ ನೆನ್ನೆ ಬಹಳ ವಿಶೇಷ ವಾದಂತಹ ವರ ಮಹಾಲಕ್ಷ್ಮಿ ಹಬ್ಬ ಮುಗಿದಿದೆ. ಇಂದು ಶ್ರಾವಣ ಶನಿವಾರ ಎರಡನೇ ಶ್ರಾವಣ ಶನಿವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ರಾಜ ಯೋಗ ಪ್ರಾಪ್ತಿ ಆಗುತ್ತಿದೆ. ಹೌದು, ಆಗಸ್ಟ್ ಇಪ್ಪತ್ತಾರನೇ ತಾರೀಖು ಬಹಳ ಭಯಂಕರ ವಾದಂತಹ ಶನಿವಾರ ದಿಂದ ಈ ರಾಶಿಯವರ ಅದೃಷ್ಟ ಬದಲಾಗುತ್ತಾ ಹೋಗುತ್ತದೆ.

ರಾಶಿ ಮಂಡಲ ದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರು ಬಹಳಷ್ಟು ಪ್ರಯೋಜನ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ?ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಹಾಗೂ ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ಇವತ್ತಿನ ನೋಡೋಣ ಬನ್ನಿ.

ಇಂದಿನಿಂದ ಗುರುಬಲ ರಾಜ ಯೋಗ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ.ಕನ್ಯಾರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ, ಮೀನ ರಾಶಿ, ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ

Leave a Comment