Astrology

ಮುಂದಿನ 30 ದಿನಗಳು ಈ 4 ರಾಶಿಯವರಿಗೆ ಅದೃಷ್ಠದ ಫಲಗಳು; ಧನಲಕ್ಷ್ಮೀ ಕೃಪೆಯಿಂದ ಸಂಪತ್ತಿನ ಸುರಿಮಳೆ

ಮುಂದಿನ 30 ದಿನಗಳ ವರೆಗೂ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಫಲ ಗಳು. ಇಲ್ಲಿ ಧನ ಲಕ್ಷ್ಮಿ ಕೃಪೆಯಿಂದಾಗಿ ಸಂಪತ್ತಿನ ಸುರಿಮಳೆ ವಿಷಯಗಳೇ ನಿಮಗೆಲ್ಲ ನಮ್ಮ ವಾಹಿನಿಯ ವಿಶೇಷ ಕಾರ್ಯಕ್ರಮ ಕ್ಕೆ ಸ್ವಾಗತ ಇವತ್ತಿನ ಈ ವಿಡಿಯೋದಲ್ಲಿ ನಾವು ಮುಂದಿನ 30 ದಿನಗಳ ವರೆಗೂ ಕೆಲವು ರಾಶಿಯವರು ಪಡೆದುಕೊಳ್ಳ ಲಿರುವ ಅದೃಷ್ಟದ ಫಲ ಗಳ ಕುರಿತಾಗಿರುವ ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳ ಲಿದ್ದು, ಇಲ್ಲಿ ನಿರ್ಮಾಣಗೊಳ್ಳ ಲಿರುವ ವಿಶೇಷ ಸಂಯೋಗ ಒಂದರಿಂದ ವಾಗಿ ಇಲ್ಲಿ ಕೆಲ ರಾಶಿಯ ಜಾತಕ ದವರಿಗೆ ಮುಂದಿನ ಒಂದು ತಿಂಗಳಿನ ವರೆಗೂ ಬಳಿಯ ಲ್ಲಿದೆ. ಬರಿದಾಗ ದಷ್ಟು ಸಂಪತ್ತು ಬಂಪರ್ ಯಶಸ್ಸು ವರ್ಷ ಪೂರ್ತಿ ಕೈ ಹಿಡಿಯ ಲಿರುವ ಲು ಧನ ಲಕ್ಷ್ಮಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷ 2023 ರ ಆಗಸ್ಟ್ ತಿಂಗಳಿನ ಹದಿನೇಳ ನೇ ತಾರೀಕಿನ ಗುರುವಾರದ ದಿನದ ಮಧ್ಯಾಹ್ನದ 1:44 ಕ್ಕೆ ಗ್ರಹಗಳ ರಾಜ ನೆಂದು ಕರೆಯಲ್ಪಡುವ ಸೂರ್ಯ ದೇವ ನು ಕರ್ಕ ರಾಶಿಯಿಂದ ಹೊರಬಂದು ಸಿಂಹ ರಾಶಿಯ ನ್ನು ಪ್ರವೇಶಿಸುತ್ತಾನೆ.

ಇದು ಎಲ್ಲ ರಾಶಿಗಳ ಮೇಲೆ ವಿಭಿನ್ನ ರೀತಿಯ ಪರಿಣಾಮ ಬೀರ ಲಿದೆ. ಸೂರ್ಯ ದೇವನ ಪಿತೃ ಆತ್ಮ ಧೈರ್ಯ ಇತ್ಯಾದಿಗಳ ಕಾರಕ ಗ್ರಹ ಎಂದು ಪರಿಗಣಿಸ ಲಾಗಿದೆ. ಯಾರ ಜಾತಕ ದಲ್ಲಿ ಸೂರ್ಯ ದೇವನ ದೃಷ್ಟಿಯು ಮೇಲುಗೈ ಸಾಧಿಸುತ್ತ ದೆಯೋ ಅವರು ಪ್ರತಿ ಕ್ಷೇತ್ರ ಗಳಲ್ಲಿ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇಲ್ಲಿ ಆಗಸ್ಟ್ ತಿಂಗಳಿನ ಹದಿನೇಳ ನೆಯ ತಾರೀಖಿನ ನಂತರ ದಲ್ಲಿ ಒಟ್ಟು ನಾಲ್ಕು ರಾಶಿ ಗಳು ಸೂರ್ಯನ ಸಂಚಾರ ದಿಂದ ಗರಿಷ್ಠ ಪ್ರಯೋಜನ ಗಳನ್ನು ಪಡೆದುಕೊಳ್ಳ ಲಿವೆ. ಅವುಗಳ ಲ್ಲಿ ಮೊದಲನೆಯ ರಾಶಿ ಅಂದ ರೆ ಅದು ಸಿಂಹ ರಾಶಿ. ಈ ರಾಶಿಯ ಜನರು ಸೂರ್ಯನ ರಾಶಿ ಬದಲಾವಣೆಯಿಂದ ವಿಶೇಷ ಪ್ರಯೋಜನ ಗಳನ್ನು ಪಡೆದುಕೊಳ್ಳ ಲಿದ್ದಾರೆ. ಈ ಸಮಯ ದಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

ಕುಟುಂಬ ಸದಸ್ಯರೊಂದಿಗಿನ ಸಂಬಂಧ ವು ಮಧುರ ವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶ ಗಳನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಕ್ಷೇತ್ರದಲ್ಲಿ ಯೂ ಯಶಸ್ಸು ಪಡೆಯ ಬಹುದು. ಸಮಾಜ ದಲ್ಲಿ ಗೌರವ ಹೆಚ್ಚಾಗ ಲಿದೆ. ಇನ್ನು ಸಿಂಹ ರಾಶಿಯ ಜೊತೆ ಗೆ ಇಲ್ಲಿ ಕುಂಭ ರಾಶಿಯ ಜಾತಕ ದವರು ಕೂಡ ವಿಶೇಷ ಶುಭ ಫಲ ಗಳನ್ನು ಈ ಅವಧಿಯ ಲ್ಲಿ ಪಡೆದುಕೊಳ್ಳ ಲಿದ್ದಾರೆ. ಇಲ್ಲಿ ಕುಂಭರಾಶಿಯ ಪ್ರತ್ಯೇಕ ಜಾಗ ದವರು ಈ ಅವಧಿಯ ಲ್ಲಿ ಧನ ಧಾನ್ಯ ದಿಂದ ಸಂಪನ್ನ ಗೊಳಿಸ ಲಿದ್ದಾರೆ. ಅಲ್ಲದೆ ಇಲ್ಲಿ ಅನೇಕ ಮೂಲ ಗಳಿಂದ ಧನ ಸಂಪಾದಿಸ ಲಿದ್ದಾರೆ. ಇಲ್ಲಿ ಸಂಬಂಧ ಗಳಲ್ಲಿ ವಿಶೇಷ ಮೂರ್ತಿ ಕೂಡ ಕಂಡು ಬರಲಿದೆ. ಅಲ್ಲಿ ಇಲ್ಲಿ ಕುಂಭ ರಾಶಿಯ ಜಾತಕ ದವರು ಅನಕೃದಲ್ಲಿ ಹೊಸ ಹೊಳಪು ಕಂಡು ಬರಲಿದೆ.

ವೃಶ್ಚಿಕ ರಾಶಿ ಈ ರಾಶಿಯವರಿಗೆ ಸೂರ್ಯನ ಸಂಚಾರ ವನ್ನು ಮಂಗಳಕರ ವೆಂದು ಪರಿಗಣಿಸ ಲಾಗಿದೆ. ವಿಟಿಯು ಆರ್ಥಿಕ ವಲಯದಲ್ಲಿ ಪ್ರಯೋಜನ ಗಳನ್ನು ಪಡೆದುಕೊಳ್ಳುತ್ತಾನೆ. ಆದಾಯದ ಮೂಲ ಗಳಲ್ಲಿ ಹೆಚ್ಚಳ ವಾಗಲಿದೆ. ಇಲ್ಲಿ ಉದ್ಯೋಗ ಅವಕಾಶಗಳ ನಿರೀಕ್ಷೆಯಲ್ಲಿ ರುವವರಿಗೆ ಯಶಸ್ಸು ಪಡೆಯ ಲಿದ್ದಾರೆ. ಇನ್ನು ಕೊನೆಯ ದಾಗಿ ಧನು ರಾಶಿ ಈ ರಾಶಿಯವರಿಗೆ ಸೂರ್ಯನ ಸಂಚಾರ ಫಲ ವಾಗಿ ಸಾಬೀತಾಗ ಲಿದೆ. ಇಲ್ಲಿ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶ ಗಳನ್ನು ಕಾಣ ಬಹುದು. ವ್ಯಾಪಾರ ಕ್ಷೇತ್ರ ಕ್ಕೆ ಸಂಬಂಧಿಸಿದ ಜನರು ಸಹ ಉತ್ತಮ ಲಾಭ ವನ್ನು ಇಲ್ಲಿ ಗಳಿಸಬಹುದು ಅದೃಷ್ಟದ ಸಂಪೂರ್ಣ ಬೆಂಬಲ ವನ್ನು ಪಡೆಯುತ್ತೀರಿ.

ಸೂರ್ಯ ದೇವನ ವಿಶೇಷ ಗೋಚಾರ ದಿಂದ ವಾಗಿ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುವ ನಾಲ್ಕು ರಾಶಿಗಳ ವಿಶೇಷ ಮಾಹಿತಿ ಇದಾಗಿದ್ದು, ಈ ಮಾಹಿತಿ ನಿಮಗೆ ಇಷ್ಟ ವಾದರೆ ದಯವಿಟ್ಟು ಲೈಕ್ ಮತ್ತು ಶೇರ್ ಮಾಡಿ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago