Kannada News

ಸ್ತ್ರೀಯರು ಈ ಮೂರು ದಿನಾಂಕದಲ್ಲಿ ಹುಟ್ಟಿದ್ದರೆ ಅದೃಷ್ಟವೋ ಅದೃಷ್ಟ!

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ.ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿರುತ್ತಾರೆ ಮತ್ತು ಕೆಲ ಹುಡುಗಿಯರು ದುರದೃಷ್ಟಕ್ಕೆ ಕಣ್ಣೀರು ಹಾಕುತ್ತಾರೆ. ಅದೃಷ್ಟವಂತರಾಗಲು ಅವರ ಜನ್ಮ ದಿನಾಂಕ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗು ಹುಡುಗಿಯರ ಅದೃಷ್ಟ ದುರದೃಷ್ಟದ ಬಗ್ಗೆ ವಿವರಿಸಲಾಗಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ತಿಂಗಳಿನ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ.ಈ ದಿನ ಗ್ರಹದಲ್ಲಿ ಬದಲಾವಣೆ ಆಗುತ್ತದೆ.ಈ ದಿನ ಹುಟ್ಟಿದ ಹೆಣ್ಣು ಮಕ್ಕಳು ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಇವರ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಎಲ್ಲಾ ಕೆಲಸ ಯಶಸ್ವಿಯಾಗಿ ಪೂರ್ಣವಾಗುತ್ತದೆ. ಹೋದಲೆಲ್ಲಾ ಸಂತೋಷ ಮನೆ ಮಾಡಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 10ನೇ ತಾರೀಕಿನಂದು ಜನಿಸಿದ ಹೆಣ್ಣು ಮಕ್ಕಳು ಕೂಡ ಅದೃಷ್ಟವಂತರು.ಇವರು ಯಾವುದೇ ರೀತಿಯ ಕಠಿಣ ನಿರ್ಮಾಣವನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ ಇವರು ತುಂಬಾ ಆನಂದವಾಗಿ ಇರುತ್ತಾರೆ ಜೀವನದ ಸಂಗಾತಿಯನ್ನು ಚೆನ್ನಾಗಿ ಇರಬೇಕೆಂದು ಬಯಸುತ್ತಾರೆ ಅಷ್ಟೇ ಅಲ್ಲದೆ ಇವರು ತುಂಬಾ ಪ್ರೇಮ ಪ್ರೀತಿಯನ್ನು ಹಂಚುವ ರವರು ಆಗಿರುತ್ತಾರೆ ಹುಟ್ಟಿದ ದಿನಾಂಕ ಮೂರು ಆಗಿದ್ದಾರೆ ಹುಡುಗಿ ಹೆಚ್ಚು ಧೈರ್ಯವಂತರು ಹಣವಂತ ರಾಗಿರುತ್ತಾರೆ ಇವರು ಲೈಫ್ ಪಾರ್ಟ್ನರ್ ಅನ್ನು ತುಂಬಾನೇ ಇಷ್ಟ ಪಡುತ್ತಾರೆ ಅಷ್ಟೇ ಇಷ್ಟವನ್ನು ನಡೆದುಕೊಳ್ಳುವ ತಮ್ಮ ಜೀವನದಲ್ಲಿ ಕೋರುತ್ತಾರೆ ಮೂವರಿಗೆ ಗೃಹದೋಷ ಹೆಚ್ಚಾಗುತ್ತೆ ಇವರಿಗೆ ಕುಲ ನಾಯಕತ್ವದ ಗುಣ ಹೆಚ್ಚಾಗುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 15ನೇ ತಾರೀಕಿನಂದು ಜನಿಸಿದ ಹೆಣ್ಣು ಮಕ್ಕಳು ಕೂಡ ಅದೃಷ್ಟವಂತರು.ಇವರು ತುಂಬಾ ಮೃದು ಆಗಿರುತ್ತಾರೆ ಇವರ ಸಂಗಾತಿ ಇವರನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ ಹುಟ್ಟಿದ ದಿನಾಂಕ ಒಂಬತ್ತು ಸಂಖ್ಯೆಯಲ್ಲಿ ಆಗಿದ್ದಾರೆ ಇವರಿಗೆ ಶನಿಗ್ರಹ ಅನುಗ್ರಹ ಇರುತ್ತದೆ ಇವರನ್ನು ಮುದ್ದು ಆಗಿದ್ದರೆ ಅವರ ಸಂಗಾತಿ ಇಷ್ಟಪಡುತ್ತಾರೆ ಪ್ರೀತಿ ವೆಚ್ಚು ಮುಗಿಯದಂತೆ ಮಾತಾಡುತ್ತಾರೆ ಯಾವುದಾದರೂ ಒಂದು ತಿಂಗಳಲ್ಲಿ ಹುಟ್ಟಿದರೆ ಇವರು ಮಂಗಳ ಗೃಹವನ್ನು ಸೂಚಿಸುತ್ತದೆ ಇವರು ಹೆಚ್ಚಾಗಿ ಆಂಜನೇಯಸ್ವಾಮಿ ಭಕ್ತರಾಗಿರುತ್ತಾರೆ ಇವರು ಹೆಚ್ಚು ಕುಟುಂಬದೊಂದಿಗೆ ಸಮಯ ಕಾಲ ಇರಬೇಕೆಂದು ಬಯಸುತ್ತಾರೆ ಇವರು ಎಂದಿಗೂ ಸಂತೋಷದಿಂದ ಕಾಲ ಕಳೆಯಬೇಕು ಎಂದುಕೊಂಡಿರುತ್ತಾರೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago