Latest

ಬೇಸಿಗೆಯ ಸರ್ವ ಸಮಸ್ಸೆಗಳಿಗೆ ಇದೊಂದೇ ಪರಿಹಾರ !

ನಾವು ದಿನನಿತ್ಯ ಬಳಸುವ ಸಸ್ಯಗಳು ನಮಗೆ ಗೊತ್ತಿರದ ಅರೋಗ್ಯ ಗುಣಗಳನ್ನು ಹೊಂದಿರುತ್ತವೆ.ಹೀಗಾಗಿ ನಮಗೆ ಗೊತ್ತಿಲ್ಲದೇ ಅನೇಕ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತವೆ. ಅದರೆ ಈ ಸಸ್ಯಗಳ ಉಪಯೋಗ ಗೊತ್ತಿದ್ದರೆ ನಮಗೆ ಬೇಕಾದಾಗ ಮನೆಮದ್ದಿನಂತೆ ಬಳಸಿಕೊಳ್ಳಬಹುದು. ಅಂತಃ ಸಸ್ಯಗಳಲ್ಲಿ ಪುದಿನ ಕೂಡ ಒಂದು. ಘಮ ಘಮ ಎಂದು ಪರಿಮಳದಿಂದ ತಾಜಾತನದ ಅನುಭವ ನೀಡುವ ಪುದಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪುದಿನವನ್ನು ಟೀ ತಯಾರಿಸಿ ಸೇವಿಸಿದರೆ ಅನೇಕ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದುಗಲಿದೆ.

ಇನ್ನು ಪುದಿನ ಬಳಕೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. ಪುದಿನ ಟೀ ಅಥವಾ ಆಹಾರದಲ್ಲಿ ಪುದಿನ ಚೆಟ್ನಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್, ಮುಟ್ಟಿನ ಸೆಳೆತವನ್ನು ನೀವಾರಿಸುತ್ತದೆ.

ಪುದಿನ ಪಿತ್ತ ರಸ ಸ್ರಾವಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಪಿತ್ತ ರಸದ ಅರಿವನ್ನು ಉತ್ತೇಜಿಸುತ್ತದೆ.

ಇದು ಜೀರ್ಣ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸರಾಗ ಗೊಳಿಸಲು ಸಹಾಯ ಮಾಡುತ್ತದೆ.

ಇನ್ನು ಅಸ್ತಮಾ ಸಮಸ್ಸೆಯಿಂದ ಉಸಿರಾಟ ತಲೆನೋವು ಕಾಡುತ್ತದೆ.ಅಲ್ಲದೆ ಹಲವು ಕಾರಣಗಳಿಂದ ತಲೆನೋವು ಬರುತ್ತದೆ.ಎಲ್ಲವನ್ನು ನಿವಾರಣೆ ಮಾಡಲು ಪುದಿನ ಸಹಾಯ ಮಾಡುತ್ತದೆ.

ದೀರ್ಘಕಾಲದ ಕೆಮ್ಮನ್ನು ಸಹ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಜೀರ್ಣ ಕ್ರಿಯೆ ಉತ್ತಮವಾಗಿ ದೇಹದಲ್ಲಿ ಕೊಬ್ಬು ಕರಗುತ್ತದೆ.ಹೀಗಾಗಿ ಎರಡು ದಿನಕ್ಕೊಮ್ಮೆ ಪುದಿನವನ್ನು ಅಡುಗೆಯಲ್ಲಿ ಬಳಸಿ.

ಇನ್ನು ಪುದಿನ ಅತೀ ಹೆಚ್ಚು ಉತ್ಕರ್ಷನ ಹಾಗು ನಿರೋಧಕ ಗುಣವನ್ನು ಉರಿಯುತ ನಿವಾರಕ ಸಾಮರ್ಥ್ಯವನ್ನು ಹೊಂದಿದೆ.ಹೀಗಾಗಿ ಅಲರ್ಜಿ ಅನ್ನು ಗುಣಪಡಿಸುತ್ತದೆ. ತುರಿಕೆ ಅಥವಾ ಕೀಟಗಳು ಕಚ್ಚಿ ಸೋಂಕು ತಗುಲಿದ್ದಾರೆ ಅಲ್ಲಿ ಪುದಿನ ಎಲೆ ಹಾಕಿ ಆ ಜಾಗದಲ್ಲಿ ಉಜ್ಜಿ. ಇದರಿಂದ ಉರಿ ತುರಿಕೆ ಕಡಿಮೆ ಆಗುತ್ತದೆ.

ಇನ್ನು ಜ್ವರ ಇದ್ದಾಗ ಪುದಿನ ಟೀ ಸೇವಿಸಿ. ಇದರಿಂದ ದೇಹಕ್ಕೆ ಬೆಚ್ಚಗಿನ ಅನುಭೂತಿ ಸಿಕ್ಕಿ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಬಾಯಿಯ ದುರ್ವಸನೆಯನ್ನು ಕೂಡ ನಿವಾರಣೆ ಮಾಡುತ್ತದೆ.

ಪುದಿನ ಟೀ ತಯಾರಿಸುವ ವಿಧಾನ
7 ರಿಂದ 10 ಪುದಿನ ಎಲೆಯನ್ನು ಒಂದು ಲೋಟ ನೀರಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಅದನ್ನು ಸೋಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆರೋಗ್ಯವಾಗಿರಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago