ಪ್ರತಿಯೊಬ್ಬ ಮನುಷ್ಯನಿಗೆ ಹಣ ಬಹಳ ಮುಖ್ಯ ಆದದ್ದು.ಹಣಕ್ಕಾಗಿ ಹಗಲು ರಾತ್ರಿ ದುಡಿಯುತ್ತ ಇರುತ್ತಾರೆ.ತಾನು ಕಂಡ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಹಣ ಬಹಳ ಮುಖ್ಯವಾಗಿ ಇರುತ್ತದೆ ಹಾಗೂ ಬಯಸಿದ್ದನ್ನು ಕೊಂಡುಕೊಳ್ಳುವುದಕ್ಕೂ ಹಣ ಬಹಳ ಮುಖ್ಯ.ಇನ್ನು ದಾರಿಯಲ್ಲಿ ಹೋಗುವಾಗ ಅಚಾನಕ್ ಆಗಿ ಹಣ ಸಿಕ್ಕರೆ ಒಳ್ಳೆಯದು ಆಗುತ್ತದೆ. ಏಕೆಂದರೆ ಹಣ ಲಕ್ಷ್ಮಿಯ ಸ್ವರೂಪ.ನಿಮ್ಮ ಕಣ್ಣಿಗೆ ಹಣ ಕಂಡರೆ ಅದು ಲಕ್ಷ್ಮಿ ನಿಮಗೆ ಒಲಿಯುತ್ತಿದ್ದಾಳೆ ಎಂದು ಅರ್ಥ.
ಅದರೆ ಬೇರೆಯವರ ಹಣ ಬಿದ್ದಿರುವುದನ್ನು ಕಂಡು ಅದನ್ನು ನೀವು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು. ಒಂದು ವೇಳೆ ಈ ರೀತಿಯಾದರೆ ನೀವು ನೀವು ಆ ಹಣವನ್ನು ಅವರಿಗೆ ವಾಪಾಸ್ ಕೊಡಿ.ನಿಮಗೆ ಸಿಕ್ಕಾ ಹಣವನ್ನು ನಿಮ್ಮ ಸ್ವಂತ ಖರ್ಚಿಗೆ ಬಳಸಬಾರದು.ಸಿಕ್ಕಾ ಹಣದಿಂದ ಯಾರಿಗಾದರೂ ಒಳ್ಳೆಯದು ಮಾಡಿ ಅಥವಾ ಬಡವರಿಗೆ ದಾನ ಮಾಡಿ, ದೇವರ ಉಂಡಿಗೆ ಹಾಕಿ. ನಿಮ್ಮ ಸ್ವಂತಕ್ಕೆ ಹಣವನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.ಒಂದು ವೇಳೆ ಸಿಕ್ಕಾ ಹಣವನ್ನು ನೀವು ನಿಮ್ಮ ಸ್ವಂತ ಖರ್ಚಿಗೆ ಬಳಸಿದರೆ ನಿಮಗೆ ಖಂಡಿತ ಒಳ್ಳೆಯದು ಆಗುವುದಿಲ್ಲ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…