ನಿಮಗೆ ಹೊಟ್ಟೆ ಹಸಿವು ಇಲ್ವಾ? ಕಾರಣ ತಿಳಿದುಕೊಳ್ಳಿ!

ಇತ್ತೀಚಿಗೆ ಹಸಿವೆಯೇ ಆಗುವುದಿಲ್ಲ ಎಂದು ಜನರು ಹೇಳಿರೋದನ್ನು ಅನೇಕರು ಕೇಳಿರಬಹುದು. ಹಸಿವಾದರೂ ತುಂಬಾ ಆಹಾರ ಸೇವಿಸಲು ಮನಸಾಗುವುದಿಲ್ಲ. ಸರಿಯಾದ ಸಮಯದಲ್ಲಿ ಹಸಿವಾಗದಿದ್ದರೆ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಆಹಾರ ಮತ್ತು ಆಹಾರದ ವಾಸನೆಯಿಂದಲೂ ಅನೇಕರಿಗೆ ಹಸಿವೆಯೂ ಇರುವುದಿಲ್ಲ. ಕೆಲವೊಮ್ಮೆ ಹೊಟ್ಟೆ ಸಮಸ್ಯೆಯಿಂದಾಗಿ ಹಸಿವಿನ ಕೊರತೆಗೆ ಕಾರಣವಾಗುತ್ತದೆ.   ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮನೆ ಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.. 

ತ್ರಿಫಲಾ ಪುಡಿಯು ಅನೇಕ ಗೃಹ ಬಳಕೆಯ ವಿಧಾನಗಳಿಗೆ ಒಂದು ಉತ್ತಮ ಪರಿಹಾರ. ಮಲಬದ್ಧತೆಸಮಸ್ಯೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸರಿಯಾದ ಸಮಯದಲ್ಲಿ ಹೆಚ್ಚು ಹಸಿವಿಲ್ಲದಿದ್ದರೆ, ತ್ರಿಫಲಾ ಪುಡಿಯನ್ನು ನೀವು ಸೇವಿಸಬಹುದು.

ಇದಕ್ಕಾಗಿ ಮಾಡಬೇಕಾದ್ದು ಸುಲಭ, ಒಂದು ಚಮಚ ತ್ರಿಫಲಾ ಪುಡಿಯನ್ನು ಲಘುವಾದ ಬಿಸಿ ಹಾಲಿನಲ್ಲಿ ಬಳಸಬೇಕು. ಇದರ ನಿಯಮಿತ ಸೇವನೆಯು ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ

ಗ್ರೀನ್ ಟೀ ಸೇವನೆಹಸಿವನ್ನು ಹೆಚ್ಚಿಸಲು ಗ್ರೀನ್ ಟೀ ಉತ್ತಮ ಮನೆ ಮದ್ದೆಂದು ಪರಿಗಣಿಸಲಾಗಿದೆ. ಇದರ ನಿಯಮಿತ ಸೇವನೆಹಸಿವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ರೋಗಗಳನ್ನು ನಿವಾರಿಸುತ್ತದೆ.
ಬೆಳಿಗ್ಗೆ ಮತ್ತು ಸಂಜೆಯ ಚಹಾ ಇಷ್ಟವಾದರೆ, ಇತರೆಚಹಾಗಳನ್ನು ಕುಡಿಯುವ ಬದಲು ಗ್ರೀನ್ ಟೀಯನ್ನು ಬಳಸಬಹುದು. ಚಳಿಗಾಲದಲ್ಲಿ ಜನರು ಹೆಚ್ಚು ಗ್ರೀನ್ ಟೀ ಕುಡಿಯುತ್ತಾರೆ. ಗ್ರೀನ್ ಟೀ ಸೇವಿಸಿ ಉತ್ತಮ ಅರೋಗ್ಯ ಹೆಚ್ಚಿಸಿ.

ಲೆಮನೇಡ್ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಕುಡಿಯುವ ನೀರನ್ನು ಕಡಿಮೆ ಮಾಡುತ್ತಾರೆ, ಆದರೆ ಇದನ್ನು ಮಾಡಬಾರದು. ಚಳಿಗಾಲದಲ್ಲೂ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಯಮಿತವಾಗಿ ನೀರನ್ನು ಅಥವಾ ಲೆಮನೇಡ್ ಸೇವಿಸುತ್ತಲೇ ಇರಿ.

ಎಲ್ಲಾ ಸಮಯದಲ್ಲಿ ಉತ್ತಮವಾಗಿ ನೀರು ಸೇವನೆ ಮಾಡುತ್ತಿದ್ದರೆ, ಅರೋಗ್ಯ ಉತ್ತಮವಾಗಿರುತ್ತದೆ. ಲೆಮೆನಾಡ್ ಅಥವಾ ನಿಂಬೆ ಜ್ಯೂಸ್ ಸೇವಿಸಿ, ಇದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನೂ ಸಹ ಉಂಟು ಮಾಡುವುದಿಲ್ಲ. ನೀರಿನಲ್ಲಿ ನಿಂಬೆರಸ ಬೆರೆಸಿ ಸೇವಿಸಬಹುದು.

ಅಜ್ವೈನ್ ಸೇವನೆಅಜವೈನ್ ಅಥವಾ ಓಂ ಕಾಳುಸೇವನೆಯು ಹೊಟ್ಟೆಯ ಅನೇಕ ತೊಂದರೆಗಳಲ್ಲಿ ಒಂದು ಮನೆಮದ್ದು.ಅಜೀರ್ಣ ಅಥವಾ ಹಸಿವಿನ ತೊಂದರೆ ಇದ್ದರೆ ಇದನ್ನು ಬಳಸಬಹುದು.
ಅಜ್ವೈನ್ ತಿನ್ನುವ ಮೂಲಕ ಹೊಟ್ಟೆಯನ್ನು ಸ್ವಚ್ಛವಾಗಿಡಬಹುದು. ಅನೇಕ ಭಾರತೀಯರು ಇದಕ್ಕೆ ಉಪ್ಪು ಸೇರಿಸಿ, ಲಘು ಫ್ರೈ ಮಾಡಿ ಬಳಸುತ್ತಾರೆ. ಹಸಿವೆಯಿಲ್ಲದಿದ್ದರೆ ದಿನಕ್ಕೆ ಒಂದು ಬಾರಿಯಿಂದ ಎರಡು ಬಾರಿ ಸೇವಿಸಬೇಕು.

ಜ್ಯೂಸ್ಸಮಯಕ್ಕೆ ಹಸಿವಿಲ್ಲದಿದ್ದರೆ ಅಥವಾ ಏನನ್ನೂ ತಿನ್ನುವುದಿಲ್ಲ ಎಂದಾದಲ್ಲಿ, ಜ್ಯೂಸ್ ಸೇವಿಸಬಹುದು. ಇದನ್ನು ಬಳಸುವಾಗ ರಸಕ್ಕೆ ಸ್ವಲ್ಪ ಉಪ್ಪು ಅಥವಾ ಕಲ್ಲು ಉಪ್ಪನ್ನು ಸೇರಿಸಿ. ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟು ಹಸಿವನ್ನು ಕಾಪಾಡುತ್ತದೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago