Astrology

ಮನೆ ಮುಂದೆ ರಂಗೋಲಿ ಹಾಕುವಾಗ ಅಪ್ಪಿತಪ್ಪಿಯು ಈ ತಪ್ಪನ್ನು ಮಾಡಬೇಡಿ!

Kannada astrology :ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ ನಾಶವಾಗಲಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿ, ಲಕ್ಷ್ಮೀ ದೇವಿ ಬಂದು ಮನೆ ಬೆಳಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕಲಾಗುತ್ತದೆ. ಆದ್ರೆ ಈ ರೀತಿ ರಂಗೋಲಿ ಹಾಕುವಾಗಾ ನಾವು ಕೆಲ ತಪ್ಪುಗಳನ್ನು ಮಾಡಬಾರದು.

ಮೊದಲನೇಯದಾಗಿ, ರಂಗೋಲಿಯನ್ನ ಬೆಳಗ್ಗಿನ ಜಾವದಲ್ಲೇ ಹಾಕಬೇಕೆ ವಿನಃ, ನಿಮಗೆ ಸಮಯ ಸಿಕ್ಕಾಗ ಹಾಕುವುದಲ್ಲ. ಬೆಳಗಿನ ಜಾವಾ 5:30 ಯಿಂದ 6:30 ಒಳಗೆ ಈ ರಂಗೋಲಿ ಹಾಕಬೇಕಾಗುತ್ತದೆ. ರಂಗೋಲಿ ಮಧ್ಯ ಯಾವುದೇ ಕಾರಣಕ್ಕೂ ಅರಿಶಿನ ಕುಂಕುಮವನ್ನು ಹಾಕಬಾರದು. ಅದನ್ನು ತುಳಿದರೆ ನಿಮಗೆ ದೋಷ ಉಂಟಾಗುತ್ತದೆ. ಹಾಗಾಗಿ ರಂಗೋಲಿ ಮಧ್ಯ ಅರಿಶಿನ ಕುಂಕುಮವನ್ನು ಹಾಕಬೇಡಿ.

ಎರಡನೇಯದಾಗಿ ನಿಮ್ಮ ಪತಿ, ತಂದೆ ಅಥವಾ ಅಣ್ಣ ತಮ್ಮ
ಯಾರಾದರೂ ಕೆಲಸಕ್ಕೆ ಹೋಗುವ ಮುನ್ನವೇ ರಂಗೋಲಿ ಹಾಕಬೇಕು. ಅವರು ಕೆಲಸಕ್ಕೆ ಹೋದ ಬಳಿಕ ರಂಗೋಲಿ ಹಾಕಿದರೆ ಅದರಿಂದ ಅವರಿಗೇನೂ ಪ್ರಯೋಜನವಾಗುವುದಿಲ್ಲ. ಅವರು ಕೆಲಸಕ್ಕೆ ಹೋಗುವ ಮುಂಚೆಯೇ ರಂಗೋಲಿ ಹಾಕಿದರೆ, ಅವರ ಕೆಲಸ ಉತ್ತಮವಾಗಿ ಆಗುತ್ತದೆ.ಅಲ್ಲದೇ, ಅವರ ವೃತ್ತಿ ಜೀವನ ಉತ್ತಮವಾಗಿರುತ್ತದೆ.

ಮೂರನೇಯದಾಗಿ ಬರೀ ಅಂಗಳಕ್ಕಷ್ಟೇ ಅಲ್ಲ, ಹೊಸ್ತಿಲಿಗೆ, ದೇವರ ಮುಂದೆ, ತುಳಸಿ ಕಟ್ಟೆಯ ಎದುರಿಗೂ ರಂಗೋಲಿ ಹಾಕಬೇಕು. ಯಾಕಂದ್ರೆ ಈ ನಾಲಕ್ಕೂ ಸ್ಥಳಗಳೂ ಲಕ್ಷ್ಮೀಗೆ ಸೇರಿದ ಪವಿತ್ರ ಸ್ಥಳವಾಗಿದೆ. ಹಾಗಾಗಿ ಈ ಸ್ಥಳವನ್ನ ಸ್ವಚ್ಛವಾಗಿ, ರಂಗೋಲಿಯಿಂದ ಅಲಂಕರಿಸಿ ಇಡಬೇಕು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago