Astrology

ಮನೆಯ ಬಾಗಿಲಿಗೆ ಭತ್ತದ ತೋರಣ ಯಾಕೆ ಕಟ್ಟಬೇಕು!

Kannada Astrology :ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ. ಅಲಂಕಾರಿಕವಾಗಿಯೂ ಕೂಡ ಅದನ್ನ ಬಳಸುತ್ತಾರೆ. ಹಳ್ಳಿ ಕಡೆಯ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ನೋಡುತ್ತೇವೆ. ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸುತ್ತದೆ.

ನಿಮಗೆ ಯಾವುದಾದರೂ ಸಮಸ್ಯೆಗಳೊಂದಿಗೆ ಧೀರ್ಘ ಕಾಲದಿಂದ ಕಾಡುತ್ತಿದ್ದರೆ ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದಾಗಿದೆ. ವಾಸ್ತು ದೋಷಗಳು ನಿಮ್ಮ ಮನೆಯಲ್ಲಿ ಕಾಡುತ್ತಾ ಇದ್ದರೆ ಆ ದೋಷಗಳು ನಿವಾರಣೆಯಾಗಲು ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ತುಂಬಾ ಶುಭವಾಗುತ್ತದೆ. ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ನಕಾರರ್ತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳು ಸದಾ ನೆಲೆಸಿಲಿ ಎಂಬುವ ಕಾರಣಕ್ಕೆ ಭತ್ತದ ತೋರಣಗಳನ್ನು ಮನೆಯಲ್ಲಿ ಕಟ್ಟುತ್ತಾರೆ.

ಈ ರೀತಿಯ ತೋರಣಗಳ ಕಟ್ಟುವುದರಿಂದ ಮನೆಯಲ್ಲಿ ತುಂಬಾ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ, ನಿಮ್ಮ ಸಮಸ್ಯೆ ಪರಿಹಾರ ಆಗ್ಬೇಕು ಅಂದ್ರೆ ಈ ನಂಬರ್ ಗೆ ಫೋನ್ ಮಾಡಿ 9620799909 ಸ್ನೇಹಿತರೆ, ಒಬ್ಬ ವ್ಯಕ್ತಿ ಯಾವುದಾದರೂ ಕೆಲಸ ಕಾರ್ಯದಲ್ಲಿ ಅಡೆತಡೆಗಳನ್ನ ಅನುಭವಿಸುತ್ತಿದ್ದರೆ ಆಡೆತಡೆಗಳು ದೂರವಾಗುತ್ತದೆ ಮತ್ತು ಸುಖ ಶಾಂತಿ ನೆಮ್ಮದಿಯಿಂದ ನೆಲೆಸಲು ಸಾಧ್ಯವಾಗುತ್ತದೆ. 

ಈ ಭತ್ತದ ತೋರಣ ತುಂಬಾ ಸಕಾರಾತ್ಮಕತೆ ಶಕ್ತಿಯನ್ನು ನೀಡುತ್ತದೆ. ಈ ಭತ್ತವನ್ನು ರೈತರು ಶ್ರಮಪಟ್ಟು ಬೆಳೆಯುವಂತಹ ಬೆಳೆಯಾಗಿದೆ. ಇದು ಭೂಮಿಯಲ್ಲಿ ನೈಸರ್ಗಿಕವಾಗಿ ಮತ್ತು ಪ್ರಕೃತಿ ದತ್ತವಾಗಿ ಬೆಳೆದಂತಹ ವಸ್ತುವಾಗಿದೆ. ಪ್ಲಾಸ್ಟಿಕ್ ಅಂತ ಹಾರಗಳನ್ನ ಮನೆಯ ಬಾಗಿಲನ ತೋರಣವಾಗಿ ಕಟ್ಟುವುದರಿಂದ ಇವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅದರ ಬದಲಾಗಿ ಭತ್ತದ ತೋರಣವನ್ನು ಕಟ್ಟುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಒಳ್ಳೆಯ ರೀತಿಯ ಅಂಶಗಳನ್ನ ನಾವು ಗಮನಿಸಬಹುದಾಗಿರುತ್ತದೆ.

ಇದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು. ಭತ್ತವನ್ನು ಮೊದಲು ತಂದ ನಂತರ ಅದನ್ನು ತೋರಣವನ್ನಾಗಿ ಮಾಡುತ್ತಾರೆ ಮತ್ತು ಇಲ್ಲವೇ ಸಿಹಿ ಪದಾರ್ಥವಾಗಿ ಸೇವಿಸುತ್ತಾರೆ. ದೇವರ ಕೋಣೆ ಹೇಗೆ ಆಗಿರಬಹುದು, ದೇವರಿಗೆ ಇದನ್ನ ಅರ್ಪಿಸುವುದನ್ನ ಕಾಣಬಹುದಾಗಿದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಈ ರೀತಿಯ ತೋರಣಗಳನ್ನ ಕಾಣಬಹುದಾಗಿದೆ ಇದರಿಂದ ತುಂಬಾ ಶಕ್ತಿಶಾಲಿ ಆಗಿರುತ್ತದೆ ಮತ್ತು ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಬಹುದು. ಭತ್ತದ ತೋರಣಗಳನ್ನು ಮನೆಯಲ್ಲಿ ಕಟ್ಟುವುದರಿಂದ ಸಮೃದ್ಧಿಯ ಸಂಕೇತವಾಗಿದೆ. ವಾಸ್ತು ದೋಷಗಳು ಮನೆಯಲ್ಲಿದ್ದರೆ ಅದು ದೋಷಗಳು ನಿವಾರಣೆಯಾಗಲು ಈ ತೋರಣಗಳು ತುಂಬಾ ಉಪಯುಕ್ತವಾಗಿದೆ. ಈ ತೋರಣಗಳನ್ನು ಕಟ್ಟುವುದರಿಂದ ತುಂಬಾ ಉಪಯುಕ್ತವಾಗಿರುತ್ತದೆ. ಮನೆಯ ಬಾಗಿಲಿಗೆ ಭತ್ತದ ತೋರಣ ಕಟ್ಟುವುದು ತುಂಬಾ ವಿಶೇಷ ಮತ್ತು ಇದರಿಂದ ಹೆಚ್ಚು ಫಲವನ್ನು ಪಡೆದುಕೊಳ್ಳಬಹುದು.Kannada Astrology

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago