Latest

ಈ ತರಕಾರಿ 100 ಮಾತ್ರೆಗಳಿಗೆ ಸಮ ಬೇಸಿಗೆಯಲ್ಲಿ ನೀವಿದನ್ನು ಸೇವಿಸಲೇಬೇಕು!

ಬೊಜ್ಜು ಮತ್ತು ಕೊಲೆಸ್ಟ್ರೇಲ್ ಸಂಗ್ರಹಣೆ ಆಗುವುದಕ್ಕೆ ಪ್ರಧಾನವಾಗಿರುವ ಕಾರಣಗಳನ್ನು ಮೊದಲು ತಿಳಿದುಕೊಳ್ಳಬೇಕು. ಆಯುರ್ವೇದ ಸಿದ್ದಂತದ ಪ್ರಕಾರ ಕೊಬ್ಬು ಕೊಲೆಸ್ಟ್ರೇಲ್ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣ ಆಜೀರ್ಣ. ಮಾನಸಿಕ ಒತ್ತಡದಿಂದ ಕೊಬ್ಬು ಉತ್ಪತ್ತಿಯಾಗುತ್ತದೆ. ಅನಿಯಮಿತವಾದ ಜೀವನ ಶೈಲಿ ಮತ್ತು ನಿದ್ರಾಹಿನತೆ ಸಮಸ್ಸೆ ಯಿಂದ ಕೊಬ್ಬು ಹೆಚ್ಚಾಗುತ್ತದೆ. ಕೊಬ್ಬು ಸಂಗ್ರಹಣೆ ಆಗಬಾರದು ಎಂದರೆ ವರ್ಷಕ್ಕೆ ಒಂದು ಬಾರಿ ಆದರೂ ಪಂಚಾ ಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಸೂಕ್ತ.

ಇನ್ನು ಮನೆಯಲ್ಲಿ ಕೆಲವೊಂದು ಮನೆಮದ್ದು ಮಾಡುವ ಮೂಲಕ ಕೊಂಬನ್ನು ಬೇಗನೆ ಕರಗಿಸಿಕೊಳ್ಳಬಹುದು. ಇನ್ನು ಕಾಯ ಕಲ್ಪ ವಿಧಾನ ಚಿಕಿತ್ಸೆ ಮಾಡಿಸಿದರೆ ನಿಮ್ಮ ದೇಹದಲ್ಲಿ ಇರುವ ಕೊಬ್ಬು ಬೇಗಾ ಕಡಿಮೆ ಆಗುತ್ತದೆ. ಆದಷ್ಟು ಕೊಬ್ಬು ಇಲ್ಲದೆ ಇರುವ ಆಹಾರವನ್ನು ಸೇವನೆ ಮಾಡಬೇಕು. ಒಂದು ವೇಳೆ ನಿಮಗೆ ಆಸಿಡಿಟಿ ಜಾಸ್ತಿ ಇದ್ದರೆ ತರಕಾರಿ ಸೊಪ್ಪುಗಳನ್ನು ಬೇಯಿಸಿಕೊಂಡು ತಿನ್ನಬಹುದು. ಜೊತೆಗೆ ಹಣ್ಣು ಸೇವನೆ ಅಥವಾ ಜ್ಯೂಸ್ ಸೇವನೆ ಮಾಡಬಹುದು. ಈ ರೀತಿ ಒಂದು ತಿಂಗಳು ಮಾಡಬೇಕು.

ಇದರ ಜೊತೆಗೆ ಅಗ್ನಿ ಕರ್ಮ ಚಿಕಿತ್ಸೆಯನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಹೊಕ್ಕಳಿಗೆ ಹರೇಳೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಮಾಸಜ್ ಮಾಡಿಕೊಳ್ಳಬೇಕು. ನಂತರ ಹಾಟ್ ವಾಟರ್ ಬ್ಯಾಗ್ ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳಬೇಕು. ಹೀಗೆ ಬೆಳಗ್ಗೆ ಎದ್ದು ಈ ಕ್ರಿಯೆಯನ್ನು ಮಾಡಬೇಕು. ಆ ಎಣ್ಣೆಯಲ್ಲಿ ಸಾಲಿಂದ್ರ ಲವಣವನ್ನು ಬೆರೆಸಿದರೆ ಲವಣ ತೈಲ ಆಗುತ್ತದೆ ಇದನ್ನು ಹಚ್ಚಿದರೆ ಹೊಟ್ಟೆಯ ಬೊಜ್ಜು ಕೂಡ ಕರಗುತ್ತದೆ. ಇದರ ಜೊತೆಗೆ ಸ್ಟೀಮ್ ಅನ್ನು ತೆಗೆದುಕೊಳ್ಳುವುದು.

ಇನ್ನು ರಾತ್ರಿ ಮಲಗುವ ಸಂದರ್ಭದಲ್ಲಿ ಏನು ಮಾಡಬೇಕು ಎಂದರೆ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿ ಉಜ್ಜಬೇಕು ಮತ್ತು ಹೊಕ್ಕಳಿಗೆ ಸ್ಟೀಮ್ ಅನ್ನು ಕೊಡಬೇಕು. ಇದನ್ನು ಆಹಾರ ಸೇವನೆ ಮಾಡುವ ಒಂದು ಗಂಟೆ ಮುಂಚೆ ಮಾಡಬೇಕು. ಹೀಗೆ ಮಾಡಿದರೆ ಜೀರ್ಣಂಗಾ ವ್ಯವಸ್ತೇ ಕ್ರಿಯಾಶೀಲವಾಗುತ್ತದೆ.

ಇನ್ನು ಒಂದು ಚಮಚ ಹಸಿ ಶುಂಠಿ ರಸ ಮತ್ತು ಒಂದು ಚಮಚ ನಿಂಬೆ ಹಣ್ಣಿನ ರಸ,4 ಚಿಟಿಕೆ ಹಿಂಗು,4 ಚಿಟಿಕೆ ಸಾಲಿಂದ್ರ ಲವಣ ಮತ್ತು ನೀರು ಹಾಕಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ಜೀರ್ಣಂಗ ಕ್ರಿಯೆಯನ್ನು ಕ್ರಿಯಾಶೀಲಗೊಳಿಸಿ ಸಂಗ್ರಹಣೆ ಆಗಿರುವ ಕೊಬ್ಬನ್ನು ಕರಗಿಸುತ್ತದೆ. ಆದಷ್ಟು ಬೂದು ಕುಂಬಳಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಸೋರೆ ಕಾಯಿ ಜ್ಯೂಸ್ ಸೇವನೆ ಮಾಡಬೇಕು. ಈ 3 ಜ್ಯೂಸ್ ದೇಹದ ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago