Latest

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು:ಮೊದಲನೆಯದಾಗಿ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳುವುದು ಕೆಲವೊಮ್ಮೆ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳಲು ಪ್ರಾರಂಭಿಸಿದರೆ ಏನೇ ಮಾಡಿದರೂ ಸಹ ಅಳುವುದನ್ನು ನಿಲ್ಲಿಸುವುದಿಲ್ಲ ರಚ್ಚೆ ಇಡಿಯುತ್ತಾರೆ ಈ ಸಮಯದಲ್ಲಿ ನಾವು ಮಗುವಿನ ಹೊಟ್ಟೆಯನ್ನು ಮುಟ್ಟಿ ನೋಡಿದಾಗ ಹೊಟ್ಟೆಯೂ ಗಟ್ಟಿಯಾಗಿ ಇದ್ದರೆ ಹೊಟ್ಟೆ ನೋವು ಎಂದು ಅರ್ಥ ಮಾಡಿಕೊಳ್ಳಬೇಕು.

ಕೆಲವೊಮ್ಮೆ ಹೊಟ್ಟೆ ಭಾಗವು ಸಾಫ್ಟ್ ಆಗಿ ಇದ್ದರೂ ಸಹ ಮಕ್ಕಳು ಅಳಲು ಪ್ರಾರಂಭಿಸಿದರೆ ಮತ್ತು ಇದ್ದಕ್ಕಿದ್ದ ಹಾಗೆ ಜ್ವರ ಬಂದರೆ ಮುಖವು ಬಾಡಿ ಹೋದ ಹಾಗೆ ಕಂಡರೆ ಆ ಮಗುವಿಗೆ ದೃಷ್ಟಿ ಆಗಿದೆ ಎಂದು ಅರ್ಥ ತಕ್ಷಣವೇ ಆ ಮಗುವಿಗೆ ದೃಷ್ಟಿಯನ್ನು ತೆಗೆಯಬೇಕು ದೃಷ್ಟಿಯನ್ನು ಮಗುವಿಗೆ ಯಾವ ಸಮಯದಲ್ಲಿ ತೆಗೆಯಬೇಕು ಎಂದರೆ ಮತ್ತು ಮಗುವಿಗೆ ಯಾವ ಯಾವ ರೀತಿ ದೃಷ್ಟಿಯನ್ನು ತೆಗೆಯಬೇಕು ಎಂದು ಈಗ ನಾವು ನೋಡೋಣ

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು: ಮೊದಲನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಳ್ಳಬೇಕು ನಂತರ ಅದನ್ನು ಮಗುವಿಗೆ ಮೂರು ಬಾರಿ ನಿವಾರಿಸಬೇಕು ನಂತರ ಆದಿ ಕಣ್ಣು ಬೀದಿ ಕಣ್ಣು ಪೀಡೆ ಕಂಡು ಹೋಗಲಿ ಎಂದು ಹೇಳುತ್ತಾ ನಾವು ದೃಷ್ಟಿಯನ್ನು ತೆಗೆಯಬೇಕು ನಂತರ ಅದಕ್ಕೆ ಮೂರು ಬಾರಿ ಉಗಿದು ಅದನ್ನು ಯಾವುದಾದರೂ ತೊಳೆಯದೇ ಇರುವ ಜಾಗದಲ್ಲಿ ನೀರಿನಲ್ಲಿ ಹಾಕಿಬಿಡಿ ನಂತರ ಆ ಉಪ್ಪು ಕರಗಿದ ಹಾಗೆ ದೃಷ್ಟಿಯು ಸಹಕರಿಗೆ ಹೋಗುತ್ತದೆ ಎಂದು ಅರ್ಥವಿದೆ. ಹಸಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು.?

ಎರಡನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಜೊತೆಗೆ ಎರಡು ಒಣಗಿದ ಮೆಣಸಿನ ಕಾಯಿಯನ್ನು ತೆಗೆದುಕೊಂಡು ಮತ್ತು ಸಾಸಿವೆಯನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಂಡು ಮಗುವಿಗೆ ದೃಷ್ಟಿಯನ್ನು ತೆಗೆಯಬೇಕು ನಂತರ ಅದನ್ನು ಮನೆಯಲ್ಲಿ ಉರಿಯುತ್ತಿರುವ ವಲಯ ಒಳಗೆ ಹಾಕಿಬಿಡಬೇಕು

ಮೂರನೆಯದು ಯಾವುದು ಎಂದರೆ ಹೊರಗೆ ಕಡ್ಡಿ ಅಂಜಿ ಅರಕೆ ಕಡ್ಡಿಯಲ್ಲಿ ಸ್ವಲ್ಪ ಹೊರಗೆ ಕಡ್ಡಿಗಳನ್ನು ತೆಗೆದುಕೊಂಡು ನಂತರ ಅದನ್ನು ಎಡಗೈಯಲ್ಲಿ ಇಟ್ಟುಕೊಂಡು ದೃಷ್ಟಿಯನ್ನು ತೆಗೆಯಬೇಕು ನಂತರ ಅದನ್ನು ಯಾವುದಾದರೂ ಮೂಲೆಯಲ್ಲಿ ಬೆಂಕಿಯನ್ನು ಸುಡಬೇಕು

ನಂತರ ನಾಲ್ಕನೆಯದಾಗಿ ಮಗುವನ್ನು ಮನೆಯ ಹೊರಗೆನಿಂದ ಕರೆದುಕೊಂಡು ಹೋಗಿ ಮತ್ತೆ ಮನೆಯ ಒಳಗೆ ಕರೆದುಕೊಂಡು ಬರುವಾಗ ಕೆಂಪು ಆರತಿಯನ್ನು ಮಾಡಬೇಕು ನಂತರ ಆ ಕೆಂಪು ನೀರನ್ನು ಮೂರು ರೋಡು ಸೇರುವ ಜಾಗಕ್ಕೆ ಹಾಕಬೇಕು

ನಂತರ ಐದನೆಯದಾಗಿ ಹೆಣ್ಣು ಮಕ್ಕಳು ಯಾರು ದೃಷ್ಟಿಯನ್ನು ತೆಗೆಯುತ್ತಾರೋ ಅವರ ಕೂದಲಿನ ತುದಿಯನ್ನು ಹಿಡಿದು ಚೆನ್ನಾಗಿ ದೃಷ್ಟಿಯನ್ನು ತೆಗೆದು ನಂತರ ಅದನ್ನು ಚೆನ್ನಾಗಿ ಓದರಿ ಕೂದಲನ್ನು ಬಿಗಿಯಾಗಿ ಗಂಟಾಕಿ ಕೊಳ್ಳಬೇಕು

ಈಗ ನಾವು ಯಾವ ರೀತಿ ಮಗುವಿಗೆ ದೃಷ್ಟಿಯನ್ನು ತೆಗೆಯಬಹುದು ಎಂದು ತಿಳಿದುಕೊಂಡಿದ್ದೇವೆ ಈ ದೃಷ್ಟಿಯನ್ನು ನಾವು ಯಾವ ಸಮಯದಲ್ಲಿ ತೆಗೆಯಬೇಕು ಎಂದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ದೃಷ್ಟಿಯನ್ನು ತೆಗೆಯುವಾಗ ಸಂಜೆಯ ವೇಳೆಯಲ್ಲಿ ತೆಗೆಯಬೇಕು ದೃಷ್ಟಿಯನ್ನು ನಾವು ಮಂಗಳವಾರ ಶುಕ್ರವಾರ ಭಾನುವಾರ ನಿಮ್ಮೂರು ದಿನಗಳಲ್ಲಿ ತೆಗೆದರೆ ತುಂಬಾ ಎಫೆಕ್ಟಿವ್ ಆಗಿ ಇರುತ್ತದೆ ಮಕ್ಕಳು ಬೆಚ್ಚಿ ಬೀಳುವುದಾಗ ಮತ್ತು ಏನನ್ನಾದರೂ ನೋಡಿ ಹೆದರಿದಾಗ ನೀವು ಕೆಂಪು ನೀರನ್ನು ಮಾಡಿ ದೃಷ್ಟಿ ತೆಗೆದು ಆ ನೀರನ್ನು ಮಗುವಿಗೆ ಹಣೆಗೆ ಹಚ್ಚಿ ನಂತರ ಅದನ್ನು ಮೂರು ದಾರಿ ಸೇರುವ ಜಾಗಕ್ಕೆ ಹಾಕಬೇಕು ಈ ರೀತಿ ಮಾಡಿದರೆ ಅವರು ಭಯಪಟ್ಟಿದ್ದರೆ ಹೆದರಿಕೊಂಡಿದ್ದರೆ ಈ ರೀತಿ ಸಮಸ್ಯೆಗಳಿಗೂ ನಿವಾರಣೆ ಸಿಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago