Categories: Latest

ಈ ದೀಪವನ್ನು ಒಮ್ಮೆ ಹಚ್ಚಿ ಪವಾಡ ನೋಡಿ!

ನೀವು ಅಂದುಕೊಂಡ ಕೆಲಸಗಳು ಬೇಗಾ ಆಗಬೇಕು ಎಂದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಇದ್ದರೆ ತಪ್ಪದೆ ಈ ದೀಪವನ್ನು ಹಚ್ಚಿ ನೋಡಿ. ದೇವಸ್ಥಾನದಲ್ಲಿ ಈ ದೀಪವನ್ನು ಹಚ್ಚುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಬಹುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭವನ್ನು ಕಾಣಬಹುದು.

ನಿಮಗೆಲ್ಲರಿಗೂ ನಿಂಬೆ ಹಣ್ಣಿನ ಬಗ್ಗೆ ತಿಳಿದಿದೆ ಆರೋಗ್ಯ ಸಮಸ್ಯೆಯಲ್ಲಿ ನಿಂಬೆ ಹಣ್ಣಿನ ಪಾತ್ರ ಬಹು ಮುಖ್ಯವಾದದ್ದು ಹೌದು ಸ್ನೇಹಿತರೆ ಬೊಜ್ಜು ಕರಗಿಸುವಲ್ಲಿ ಮತ್ತು ಬೇಸಿಗೆಯ ತಾಪಮಾನದಲ್ಲಿ ದೇಹಕ್ಕೆ ತಂಪನ್ನು ನೀಡುವ ನಿಂಬೆ ಹಣ್ಣಿನ ಮಹತ್ವವನ್ನು ನೀವೆಲ್ಲರೂ ತಿಳಿದಿರುತ್ತೀರಿ ಇನ್ನು ನೀವೆಲ್ಲರೂ ನಿಂಬೆ ಹಣ್ಣನ್ನು ಮನೆಯಲ್ಲಿ ವಾಸ್ತು ದೋಷ ಇದ್ದರೆ ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಅದನ್ನು ಮನೆಯ ಒಂದು ಮೂಲೆಯಲ್ಲಿ ಇಟ್ಟರೆ ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಾಗಿಸಿ ನಕಾರಾತ್ಮಕ ಶಕ್ತಿಯು ಹೋಗುವಂತೆ ಮಾಡುತ್ತದೆ.

ನಿಮಗೆ ಗೊತ್ತಿರುವ ಹಾಗೆ ನಿಂಬೆ ಹಣ್ಣಿನ ಹಾರವನ್ನು ಮಾಡಿ ದೇವರಿಗೆ ಹಾಕುವ ಪದ್ಧತಿ ತಿಳಿದಿದೆ ಹೌದು ಸ್ನೇಹಿತರೆ ನಿಂಬೆಹಣ್ಣಿನ ಹಾರವನ್ನು ಹೆಣ್ಣು ದೇವತೆಗಳಾದ ಪಾರ್ವತಿ ಸ್ವರೂಪ ಆದಿಶಕ್ತಿ ಕಾಳಿ ಮಾತೆ ಚೌಡೇಶ್ವರಿ ದೇವರುಗಳಿಗೆ ಹೆಚ್ಚಾಗಿ ಅರ್ಪಿಸುತ್ತಾರೆ ಮತ್ತು ನಿಂಬೆ ಹಣ್ಣಿನ ದೀಪಗಳನ್ನು ಸಹ ನೀವು ಈ ತಾಯಿಯಂದಿರ ದೇವಾಲಯದಲ್ಲಿ ನೋಡಿರುತ್ತೀರಾ.

.ಮನೆಯಲ್ಲಿ ಕಷ್ಟಗಳೇ ತುಂಬಿದ್ದರೆ ಮನೆಯ ಮಾಲೀಕನು ಏನೇ ಕೆಲಸ ಮಾಡಿದರೂ ಅದು ಕೈ ಹತ್ತುತ್ತಿಲ್ಲ ಅನ್ನುವುದಾದರೆ , ಮನೆಯ ಒಡತಿಯಾದಾವಳು ಶುಕ್ರವಾರದ ದಿನದಂದು ಪಾರ್ವತಿ ದೇವಿಯ ಸ್ವರೂಪರಾದ ಕಾಳಿಕಾಂಬಾ, ಚೌಡೇಶ್ವರಿ , ಅಂಬಾಭವಾನಿ ದೇವಾಲಯದಲ್ಲಿ ನಿಂಬೆ ಹಣ್ಣಿನಲ್ಲಿ ದೀಪವನ್ನು ಮಾಡಿ ಈ ದೇವಾಲಯಗಳಲ್ಲಿ ಹಚ್ಚುವುದರಿಂದ ಮನೆಯಲ್ಲಿರುವ ಕಷ್ಟಗಳು ನಿವಾರಣೆಯಾಗುತ್ತದೆ. ಇನ್ನು ಈ ದೀಪಗಳನ್ನು ಮೂರು ವಾರಗಳ ಕಾಲ ಅಥವಾ ಐದು ವಾರಗಳ ಕಾಲ ಅಥವಾ ಒಂಬತ್ತು ವಾರಗಳ ಕಾಲವು ಸಹ ಈ ವ್ರತವನ್ನು ಮಾಡಬಹುದಾಗಿದೆ.

ಇನ್ನೂ ಈ ದೀಪವನ್ನು ಶುಕ್ರವಾರದ ದಿನದಂದೇ ಯಾಕೆಂದರೆ ಆ ದಿನದಂದು ದೀಪದಿಂದ ಸಕಾರಾತ್ಮಕ ಶಕ್ತಿಯು ಹೊರಡುತ್ತದೆ ಆದ್ದರಿಂದ ಸ್ನೇಹಿತರೇ ನೀವು ಸಹ ಮನೆಯಲ್ಲಿ ಕಷ್ಟವೆಂದರೆ ಈ ದೀಪವನ್ನು ಹಚ್ಚಿ ಈ ವ್ರತವನ್ನು ಮಾಡಿ . ದೀಪವನ್ನು ಹಚ್ಚಿದ ನಂತರ ದೇವಾಲಯಕ್ಕೆ ಬಂದಿರುವ ಸುಮಂಗಲಿಯರಿಗೆ ಬಳೆ ಹೂವು ಅಥವಾ ಎಲೆ ಅಡಿಕೆ ಹಣ್ಣು ರವಿಕೆ ಫೀಸು ಇವುಗಳಲ್ಲಿ ಯಾವುದಾದರೂ ಒಂದನ್ನು ಕೊಟ್ಟು ಸುಮಂಗಲಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳಿ ಯಾಕೆಂದರೆ ಈ ವಸ್ತುಗಳೆಲ್ಲಾ ತಾಯಿಗೆ ಇಷ್ಟವಾದ ವಸ್ತುವಾಗಿರುವುದರಿಂದ ಇದನ್ನು ಸುಮಂಗಲೆಯರಿಗೆ ಕೊಡುವುದರಿಂದ ತಾಯಿಗೂ ಸಹ ಸಂತಸವಾಗುತ್ತದೆ ಮತ್ತು ಈ ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಲಕ್ಷ್ಮೀ ಮತ್ತು ಸರಸ್ವತಿ ದೇವಾಲಯಗಳಲ್ಲಿ ಹಚ್ಚಬಾರದು, ಹೀಗೆ ಮಾಡುವುದರಿಂದ ಮನೆಯಲ್ಲಿ ಇನ್ನೂ ಕಷ್ಟಗಳು ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ .

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago