ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯು ತುಂಬಾ ಮಹತ್ವ ಸ್ಥಾನವನ್ನು ಪಡೆದುಕೊಂಡಿದೆ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ಕೆಲವು ವಿಶೇಷ ಶಕ್ತಿಯು ನಮಗೆ ದೊರೆಯುತ್ತದೆ ಇಂದಿನ ಸಂಚಿಕೆಯಲ್ಲಿ ರುದ್ರಾಕ್ಷಿ ಎಂದರೇನು, ಇದು ಎಲ್ಲಿ ಸಿಗುತ್ತದೆ ಯಾವ ರೀತಿ ರುದ್ರಾಕ್ಷಿ ಧರಿಸಬೇಕು ಯಾರು ಯಾರು ಬಳಸಬಹುದು ಎಂದು ತಿಳಿದುಕೊಳ್ಳೋಣ
ರುದ್ರಾಕ್ಷಿಯನ್ನು ಶಿವನ ಮೂರನೇ ಕಣ್ಣು ಎಂದು ಪರಿಗಣಿಸಲಾಗಿದೆ ರುದ್ರಾಕ್ಷಿಯನ್ನು ಪೂಜೆಯಲ್ಲಿ ಬಳಸುತ್ತಾರೆ ಮತ್ತು ಜಪಮಾಲೆಯಲ್ಲಿ ಮತ್ತು ಕೊರಳಿಗೆ ಧರಿಸಲು ಬಳಸುತ್ತಾರೆ ರುದ್ರಾಕ್ಷಿಯ ರುದ್ರಾಕ್ಷಿ ಮರದ ಒಣ ಬೀಜವಾಗಿದೆ ಈ ಗಿಡವು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ ರುದ್ರಾಕ್ಷಿಯನ್ನು ರೇಷ್ಮೆ ನೌಲು ಅಥವಾ ಅತ್ತೆಯ ನೂಲಿನಲ್ಲಿ ಪೋಣಿಸಿ ಬಳಸುತ್ತಾರೆ
ರುದ್ರಾಕ್ಷಿಯ ಮಹತ್ವ ಇದನ್ನು ಸಾಮಾನ್ಯವಾಗಿ ಸನ್ಯಾಸಿಗಳು ಋಷಿಮುನಿಗಳು ಹೆಚ್ಚಾಗಿ ಬಳಸುತ್ತಾರೆ ರುದ್ರಾಕ್ಷಿಯನ್ನು ಧರಿಸಿದಾಗ ಇದು ಏಕಾಗ್ರತೆಗೆ ಸಹಕಾರಿಯಾಗುತ್ತದೆ ಜಾತಿಭೇದ ಭಾವವಿಲ್ಲದೆ ರುದ್ರಾಕ್ಷಿಯನ್ನು ಎಲ್ಲರೂ ಸಹ ಧರಿಸಬಹುದು ರುದ್ರಾಕ್ಷಿಯನ್ನು ಧರಿಸಿದರೆ ಬೇರೆ ಶಕ್ತಿಗಳು ನಿಮ್ಮ ದೇಹವನ್ನು ಬಾಧಿಸುವುದಿಲ್ಲ ಇದು ಪ್ರತಿಯೊಂದು ವಿಷಯದ ವಿಷದ ವಿರುದ್ಧ ಹೋರಾಡುವುದು ಇಂದಿನ ಕಾಲದಲ್ಲಿ ಅನೇಕ ಋಷಿಮುನಿಗಳು ರುದ್ರಾಕ್ಷಿಯನ್ನು ಮಾಲೆಯಾಗಿ ಧರಿಸುತ್ತಿದ್ದರು ಅವರು ಹೆಚ್ಚು ನಡೆಯುತ್ತಿದ್ದರು ಈ ರುದ್ರಾಕ್ಷಿ ಅವರಿಗೆ ತುಂಬಾ ಸಹಕಾರಿಯಾಗುತ್ತಿತ್ತು ರುದ್ರಾಕ್ಷಿಯಿಂದ ನಮ್ಮ ಪ್ರಯಾಣದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು.
ರುದ್ರಾಕ್ಷಿ ಮಣಿಯನ್ನು ಧರಿಸುವುದರಿಂದ ಇದು ಅಧಿಕಾರ ಒತ್ತಡವನ್ನು ತಡೆಯುತ್ತದೆ ಇದನ್ನು ಅನೇಕ ಪೂಜೆ ಹೋಮ ಅವಮಾನಗಳಲ್ಲಿ ಬಳಸುತ್ತಾರೆ ಮೂರು ಮುಖ ಅಥವಾ ಐದು ಮುಖದ ರುದ್ರಾಕ್ಷಿಯನ್ನು ಒಂದು ಲೋಟ ನೀರಿಗೆ ಹಾಕಿ ಇಡಬೇಕು ಮರುದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ರುದ್ರಾಕ್ಷಿಯ ನೀರನ್ನು ಸೇವಿಸಬೇಕು ಇದರಿಂದ ಅಜೀರ್ಣತೆಯ ದೂರವಾಗುತ್ತದೆ
ರುದ್ರಾಕ್ಷಿಯನ್ನು ಯಾರು ಬೇಕಾದರೂ ದರಿಸಬಹುದಾಗಿದೆ ಇದರ ಮೇಲೆ ನಂಬಿಕೆ ಇದ್ದರೆ ಮಾತ್ರ ಇದರ ಪ್ರಯೋಜನವನ್ನು ನಾವು ತೆಗೆದುಕೊಳ್ಳಲು ಸಾಧ್ಯ ರುದ್ರಾಕ್ಷಿಯನ್ನು ಧರಿಸುವುದರಿಂದ ಮನಸ್ಸಿನ ಏಕಾಗ್ರತೆಯು ಹೆಚ್ಚಾಗುತ್ತದೆ ಈ ಕಾರಣದಿಂದ ಇದನ್ನು ಯಾರು ಬೇಕಾದರೂ ಧರಿಸಬಹುದು ಇದು ನಮ್ಮ ಜೀವನದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಬೇರೆ ಬೇರೆ ಮುಖದ ರುದ್ರಾಕ್ಷಿಯನ್ನು ನೀವು ಬಳಸಬಹುದು ರುದ್ರಾಕ್ಷಿಯನ್ನು ಚಿನ್ನ ಅಥವಾ ತಾಮ್ರ ಬೆಳ್ಳಿ ಇವುಗಳಲ್ಲಿ ಸರವನ್ನು ಮಾಡಿ ಧರಿಸಬಹುದು
ಪಂಚಮುಖಿ ರುದ್ರಾಕ್ಷಿ ಇದನ್ನು 14 ವರ್ಷಕ್ಕಿಂತ ಹೆಚ್ಚು ಮೇಲ್ಪಟ್ಟಿರುವವರು ಇದನ್ನು ಬಳಸಬಹುದು ಆರು ಮುಖದ ರುದ್ರಾಕ್ಷಿ ಇದನ್ನು 14 ವರ್ಷದ ಕೆಳಗಿನ ವ್ಯಕ್ತಿಗಳು ಧರಿಸಬೇಕು ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…