Categories: Latest

ಈ ಕೊಮ್ಮೆಯಲ್ಲಿ ಪುನರ್ ಯವ್ವನವನ್ನು ಕೊಡುವ ಶಕ್ತಿ

ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿಯನ್ನು ನೀಡುತ್ತದೆ ಕಲ್ಲುಗಳನ್ನು ಕರಗಿಸುತ್ತದೆ ಜೀರ್ಣಕ್ರಿಯೆಯನ್ನು ಸುಗಮ ಮಾಡುತ್ತದೆ ಇದು ಅನೇಕ ರೋಗರು ಜನಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗೂ ಕಾಲುಗಳಾವುತ ಕೆಲವು ಕ್ಯಾನ್ಸರ್ ಗಳಿಗೂ ಸಹ ಇದು ಮನೆ ಮದ್ದು ಈ ಕಾರಣದಿಂದ ಇದನ್ನು ಆಯುರ್ವೇದ ಅಂಶಗಳಲ್ಲಿ ಅತ್ಯಂತ ಹೆಚ್ಚಾಗಿ ಬಳಸಲಾಗುತ್ತದೆ

ಇದರ ಹೆಸರು ಪುನರ್ನವ ಸಂಸ್ಕೃತದಲ್ಲಿ ಪುನರ್ನವ ಎಂದರೆ ಮತ್ತೆ ಯೌವ್ವನವನ್ನು ಕೊಡುವುದು ಎಂದರ್ಥ ಗಿಡಕ್ಕೆ ಇದು ನಿಜವಾಗಲೂ ಅರ್ಥಪೂರ್ಣ ಹೆಸರು ಎಂದರೆ ತಪ್ಪಾಗಲಾರದು ಇದು ನಮ್ಮ ಹೊಲದ ಬದಿಯಲ್ಲಿ ಇತ್ತಲಿನಲ್ಲಿ ಬೇಲಿ ಸಾಲುಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ ಆದರೆ ಇದು ಅತ್ಯದ್ಭುತವಾದ ಮೂಲಿಕೆ ಎಂದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ 100 ಗ್ರಾಂ ಪುನರ್ನವದಲ್ಲಿ 102 ಗ್ರಾಂ ಸೋಡಿಯಂ 42 ಎಂಜಿ ಕ್ಯಾಲ್ಸಿಯಂ 2.2ರಷ್ಟು ಪ್ರೋಟೀನ್ 4.8 ಮಿಲಿ ಗ್ರಾಂ ವಿಟಮಿನ್ಸ್ ಸಿಗುತ್ತದೆ.

ಈ ಗಿಡದಲ್ಲಿ ಅತ್ಯದ್ಭುತವಾದ ಔಷಧಿ ಗುಣಗಳು ಇದೆ ಎಂದು ನಮ್ಮ ಪುರಾತನ ಗ್ರಂಥಗಳು ತಿಳಿಸಿವೆ ಕನ್ನಡದಲ್ಲಿ ಇದನ್ನು ಕೊಮ್ಮೆ ಗಿಡ ಎಂದು ಸಹ ಕರೆಯುತ್ತಾರೆ ಇದರ ಬೇರಿನ ಕಷಾಯ ಕುಡಿಯುವುದರಿಂದ ಕಾಲುಗಳ ಉದ್ದವು ಕಡಿಮೆಯಾಗುತ್ತದೆ ಇದರ ಎಲೆಯನ್ನು ನಿಯಮಿತವಾಗಿ ಪಲ್ಯದ ರೂಪದಲ್ಲಿ ಮಾಡಿ ಸೇವಿಸಿದರೆ ಸಂಧಿವಾತವೂ ಕಡಿಮೆಯಾಗುತ್ತದೆ ಪುನರ್ನವ ಬೇರಿನ ಪುಡಿಗೆ ಶುದ್ಧ ಅರಿಶಿಣದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಅಸ್ತಮಾ ಗುಣವಾಗುತ್ತದೆ ಎಂದು ಆಯುರ್ವೇದ ವೈದ್ಯರು ತಿಳಿಸುತ್ತಾರೆ .

ಮಲಬದ್ಧತೆಗೂ ಸಹ ಇದು ಅತ್ಯದ್ಭುತವಾದ ಔಷಧಿ ನಿದ್ರಾಹೀನತೆಯಿಂದ ಬಳಲುತ್ತಿರುವವರೆಗೂ ಸಹ ಇದು ಉತ್ತಮವಾದ ಔಷಧಿ ಪ್ರಮುಖವಾಗಿ ಪುನರ್ನವಗಿಡದ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯದ ರೀತಿಯಲ್ಲಿ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಈ ರೀತಿ 21 ದಿನಗಳ ಕಾಲ ಮಾಡಬೇಕು ಇನ್ನು ಅಜೀರ್ಣ ಮತ್ತು ಸ್ತೂಲ ಕಾಯಿಲೆಗಳಿಗೂ ಸಹ ಪುನರ್ನವ ಬಳಕೆಯಾಗುತ್ತದೆ.

ಇದನ್ನು ಕೇವಲ ಕಾಯಿಲೆ ಇದ್ದವರು ಸೇವಿಸಬೇಕು ಎಂದು ಏನು ಇಲ್ಲ ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಮೊದಲಿಗೆ ಇದು ಎಲ್ಲೂ ಬೇಕಾದರೂ ಅಲ್ಲಿ ಸಿಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪಟ್ಟಣದವರಿಗೆ ಇದು ಕಾಣೆಯಾಗಿ ಹೋಗಿದೆ ಆದರೆ ಇದನ್ನು ನೀವು ನಿಮ್ಮ ಮನೆಯ ಮೇಲಿನ ಪಾಟ್ ಗಳಲ್ಲಿಯೂ ಸಹ ಇದನ್ನು ಬೆಳೆಯಬಹುದು ಇದಿಷ್ಟು ಇವತ್ತಿನ ಮಾಹಿತಿ ಆಗಿರುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago